ಮನುಷ್ಯನ ಗುದದ್ವಾರದಲ್ಲಿ ಒಳಗೆ ಅನೇಕ ರಕ್ತನಾಳಗಳು ರಕ್ತವನ್ನು ಸರಬರಾಜು ಮಾಡುತ್ತಿರುತ್ತವೆ. ಈ ಭಾಗವು ಬಹಳ ಮೃದುವಾಗಿರುತ್ತದೆ. ಹೆಚ್ಚು ಒತ್ತಡದಿಂದ ತಿಣುಕಿದಾಗ ಗುದನಾಳಗಳು ಹೊರಕ್ಕೆ ಚಿಮ್ಮಿಕೊಂಡು ಬರುತ್ತದೆ. ಇದನ್ನೇ ಪೈಲ್ಸ್… ಮೂಲವ್ಯಾಧಿ ಎನ್ನುತಾರೆ!ಗುದದ್ವಾರದಲ್ಲಿನ ವ್ಯಾಧಿಗಳಲ್ಲಿ ಅತಿ ಸಂಕಷ್ಟಕರ ವ್ಯಾಧಿ ಎಂದರೆ ಪೈಲ್ಸ್. ಇದನ್ನು
ಪ್ರತಿಯೊಬ್ಬ ಮನುಷ್ಯನಿಗೂ ತಾನು ಚೆನ್ನಾಗಿ ಕಾಣಿಸಬೇಕು ಮತ್ತು ತೆಳ್ಳಗೆ ಸ್ಲಿಮ್ ಆಗಿ ಇರಬೇಕು ಎಂದು ಮಹದಾಶೆ ಇರುವುದಂತೂ ಸತ್ಯ. ಆದರೆ ಬಾಯಿಚಪಲ ಬಿಡಬೇಕಲ್ಲ. ನಾಲಗೆಯ ದಾಸನಾಗಿ ಅಗತ್ಯಕ್ಕಿಂತ ಜಾಸ್ತಿ ತಿಂದಾಗ ಹೆಚ್ಚಾಗಿ ಸೇವಿಸಲ್ಪಟ್ಟ ಕ್ಯಾಲರಿ ದೇಹದೆಲ್ಲೆಡೆ ಬೊಜ್ಜು ಅಥವಾ ಕೊಬ್ಬಿನ ರೂಪದಲ್ಲಿ
ಇತ್ತೀಚಿನ ದಿನಗಳಲ್ಲಿ `ಹರ್ನಿಯಾ’ ತೊಂದರೆ ಅನುಭವಿಸುತ್ತಿರುವವರ ಸಂಖ್ಯೆ ಅಧಿಕ. ಇದಕ್ಕೆ ಕಾರಣಗಳೇನು ಬಹಳಷ್ಟಿದ್ದರೂ ಹರ್ನಿಯಾ ಬಗ್ಗೆ ಜನರಲ್ಲಿ ತಿಳುವಳಿಕೆ ಕಡಿಮೆ ಎನ್ನಬಹುದು. ಸಾಮಾನ್ಯಕ್ಕಿಂತ ಹೆಚ್ಚು ಎತ್ತರವಿರುವ ವ್ಯಕ್ತಿಗಳಲ್ಲಿ ಹರ್ನಿಯಾ ಹೆಚ್ಚಾಗಿಕಂಡುಬರುತ್ತದೆ. ಹರ್ನಿಯಾ ಮೊದಲು ಕಂಡು ಬಂದಾಗ, ಸ್ವಲ್ಪ ಉಬ್ಬುವಿಕೆ, ನೋವು, ಕಾಣಿಸಿದಾಗ
ಇಂದು ಮಾನಸಿಕ ಒತ್ತಡ ಎನ್ನುವುದು ನಮ್ಮ ಜೀವನದ ಒಂದು ಭಾಗ ಎನ್ನುವಷ್ಟರ ಮಟ್ಟಿಗೆ ಸಾಮಾನ್ಯವಾಗಿದೆ. ಆದರೆ ಆ ಒತ್ತಡಕ್ಕೆ ನಿಖರ ಕಾರಣ ಕಂಡುಕೊಂಡರೆ ಅದನ್ನು ನಿಭಾಯಿಸುವುದು ಬಲು ಸುಲಭ. ಇಲ್ಲದಿದ್ದರೆ ಅದರಿಂದಾಗುವ ದುಷ್ಪರಿಣಾಮಗಳು ಹಲವು. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮಾನಸಿಕ ಒತ್ತಡವನ್ನು
ನಮ್ಮ ಸಂಪ್ರದಾಯಗಳಲ್ಲೂ ಇದೆ ಆರೋಗ್ಯದ ಮಹತ್ವ ಮಗಳ ಮನೆಗೆ ಹೋಗಿ ಬರಬೇಕೆಂದು ಬೆಳಿಗ್ಗೆ ಬೇಗನೆ ಎದ್ದು, ಸ್ನಾನ, ಪೂಜೆ ಎಲ್ಲವನ್ನೂ ಮುಗಿಸಿ ಗಂಡ, ಮಗ, ಸೊಸೆ ಎಲ್ಲರಿಗೂ ಅಡುಗೆ ಮಾಡಿಟ್ಟು ಬೇಗನೆ ಸಿದ್ಧರಾಗಿ ಗಿರಿಜಮ್ಮ ಹೊರ ನಡೆದಾಗ ಗಂಟೆ ಹತ್ತಾಗಿತ್ತು. ಕಛೇರಿಗೆ
ಮಾನವನ ಮೂಲಭೂತ ಅವಶ್ಯಕತೆಗಳಲ್ಲಿ ನೀರೂ ಒಂದು. ಭೂಮಿಯ ಮುಕ್ಕಾಲು ಭಾಗವನ್ನು ನೀರು ಆಕ್ರಮಿಸಿದೆ. ಮನಷ್ಯನ ದೇಹವು ಪ್ರತಿಶತ 80 ರಷ್ಟು ನೀರಿನಿಂದ ತುಂಬಿರುವುದು. ಹೀಗಾಗಿ ನೀರು ಮನುಷ್ಯನ ಅವಿಭಾಜ್ಯ ಅಂಗ. ಜೀವಕ್ಕೆ ಅವಶ್ಯವಿರುವ ನೀರು ಅನೇಕ ರೋಗಗಳಿಗೆ ಮೂಲವೂ ಹೌದು. ಉತ್ತರ
ಮದ್ಯಪಾನ ಮಿತಿ ಮೀರಿದರೆ ವ್ಯಕ್ತಿಯ ಸರ್ವನಾಶ ಖಚಿತ. ನಶೆಯ ಅಡಿಯಾಳಾಗುವಾಗ ದೈಹಿಕ ಮತ್ತು ಮಾನಸಿಕ ಆರೋಗ್ಯ ಕುಸಿಯುತ್ತದೆಂಬುದನ್ನು ಅರಿಯಬೇಕು. ಕುಡಿತದಿಂದ ಉಂಟಾಗುವ ಕೆಟ್ಟ ಪರಿಣಾಮಗಳ ಜೊತೆಗೆ ಅನಾರೋಗ್ಯಕರವಾದ ಆಹಾರ ಕ್ರಮವೂ ಸೇರಿದಾಗ ದೇಹಕ್ಕೆ ಇಮ್ಮಡಿ ಪ್ರಹಾರಗಳುಂಟಾಗುತ್ತದೆ. ಇತ್ತೀಚೆಗೆ ಹೆಸರಾಂತ ಸಿನಿಮಾ ಕಲಾವಿದರೊಬ್ಬರು
ಕೆಲವರು ಬಳಿ ಬಂದರೆ, ಬಾಯಿ ತೆರೆದು ಮಾತಾಡಿದರೆ, ಅವರ ಬಾಯಿಯ ದುರ್ವಾಸನೆ ತಡೆಯಲಾಗದು. ಇದಕ್ಕೆ ಕಾರಣ ಅವರ ನಾಲಿಗೆಯ ಮೇಲೆ ಹಾಗೂ ಬಾಯಿಯ ಇತರ ಭಾಗಗಳಲ್ಲಿ ನೆಲಸಿರುವ ಬ್ಯಾಕ್ಟೀರಿಯಾ ಅಥವಾ ಅಣು ಜೀವಿಗಳು. ಇದಕ್ಕೆ ಈ ಮುಂದೆ ಹೇಳಲಾಗುವ ಸ್ವಾಭಾವಿಕ ವಿಧಾನಗಳನ್ನು
ಬೆಂಗಳೂರು : ರಾಜ್ಯದಲ್ಲಿ ಏಪ್ರಿಲ್ 18 ಮತ್ತು 23ರಂದು ಎರಡು ಹಂತಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ `ಪ್ರತಿಯೊಬ್ಬರೂ ಖಡ್ಡಾಯವಾಗಿ ಮತದಾನ ಮಾಡಿ’ ಎಂಬ ಮತದಾನ ಜಾಗೃತಿ ವಿಶೇಷ ಅಭಿಯಾನವನ್ನು ಬೆಂಗಳೂರಿನ ಆಯುಷ್ ಆರೋಗ್ಯ ಫೌಂಡೇಷನ್ ಕೈಗೊಂಡಿದೆ. ಮತದಾನದ ಹಕ್ಕನ್ನು ಸಮಾಜದ ಪ್ರತಿಯೊಬ್ಬರೂ