ನೋನಿಯಿಂದ ಸಹಜ ಆರೋಗ್ಯ ಲಭ್ಯ. ಇದರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ, ವಿಷಕಾರಕ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವ, ಜೀವ ರಾಸಾಯನಿಕಗಳಿವೆ. ತುಳಸಿ ಗಿಡದ ಬಗ್ಗೆ ಎಷ್ಟು ಪ್ರಾಮುಖ್ಯತೆ ಹಾಗೂ ಪವಿತ್ರ ಭಾವನೆಯನ್ನು ಹೊಂದಿದ್ದೇವೆಯೋ ಅಷ್ಟೇ ಗೌರವವನ್ನು ಕೆಲ ದೇಶಗಳ ಆದಿವಾಸಿಗಳು ನೋನಿ ಗಿಡಕ್ಕೆ
ಬೊಜ್ಜು ಕರಗಿಸುವ ಏಲಕ್ಕಿ – ಪಾಯಸದ ಘಮವನ್ನು ಹೆಚ್ಚಿಸಲು ಬಳಸುವ ಏಲಕ್ಕಿ ಅದ್ಭುತ ಔಷಧವೂ ಹೌದು. ಸರಿಯಾಗಿ ಬಳಸಿದರೆ ನಮಗೆ ಕಾಡುವ ದಿನ ನಿತ್ಯದ ಹಲವು ಖಾಯಿಲೆಗಳನ್ನು ತಡೆಯುವ ಮತ್ತು ಗುಣಪಡಿಸುವ ಶಕ್ತಿ ಏಲಕ್ಕಿಗೆ ಇದೆ. ಆಯುರ್ವೇದದ ಪ್ರಕಾರ ಲಘು ಗುಣ
ಬೆಳ್ಳುಳ್ಳಿ ದಿವ್ಯೌಷಧ: ನಮ್ಮ ಅಡುಗೆ ಮನೆಯೆಂದರೆ ಆರೋಗ್ಯದಾತ ದೇವ ಧನ್ವಂತರಿಯ ದೇವಾಲಯವಿದ್ದಂತೆ. ಅಡುಗೆಗೆ ಬಳಸುವ ಎಲ್ಲಾ ಆಹಾರ ದ್ರವ್ಯಗಳೂ ಒಂದಲ್ಲ ಒಂದು ರೀತಿಯಲ್ಲಿ ಔಷಧಿಗಳೇ. ಅವುಗಳಲ್ಲಿ ಹಿರಿಯ ಸ್ಥಾನಕ್ಕೆ ಅರ್ಹವಾದ ಪದಾರ್ಥಗಳಲ್ಲಿ ಬೆಳ್ಳುಳ್ಳಿಯೂ ಒಂದು. ಹಲವಾರು ಕಾಯಿಲೆಗಳನ್ನು ತಡೆಯುವ ಮತ್ತು ಗುಣಪಡಿಸುವ
ಹಾಲು ಬೇಕೇ? ಬೇಡವೇ? ನಿಜವಾಗಿಯೂ ಹಾಲು ಕುಡಿಯುವ ಅಗತ್ಯವಿದೆಯೇ? ಹಾಲು ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ ಡಿ, ಪೊಟ್ಯಾಶಿಯಂನ ಶ್ರೀಮಂತ ಮೂಲ. ಆದರೆ ನಾವು ಯೋಚಿಸಿರುವಂತೆ ಎಲುಬುಗಳನ್ನು ಗಟ್ಟಿಗೊಳಿಸುವ ಪವಾಡ ಮಾಡುವ ದ್ರವ್ಯ ಅಲ್ಲ. ಗಮನಿಸಿದರೆ, ಹಾಲು ಮತ್ತು ಕ್ಯಾಲ್ಸಿಯಂ ಇರುವಂತಹ ಆಹಾರವನ್ನು
ಕಾಫಿ ಆರೋಗ್ಯಕ್ಕೆ ಒಳ್ಳೆಯದು. ಅಂದರೆ ಅದು ಯಾವ ತೊಂದರೆಯನ್ನು ಉಂಟು ಮಾಡದ ಹೃದಯದ ಆರೋಗ್ಯ ಸಾಧಿಸುವ ಒಂದು ದ್ರವ್ಯ. ಕಾಫಿಯನ್ನು ಇಡಿಯಾಗಿ, ಪೂರ್ಣವಾಗಿ ದಿನಕ್ಕೆ ಎರಡರಿಂದ ಮೂರು ಕಪ್ ಸೇವಿಸಿ. ಆದರೆ ಸಕ್ಕರೆ ಹಾಕದೆ ಸೇವಿಸಿ. ” ಕಾಫಿ ಕುಡಿದರೆ ನನಗೆ
ಹಣ್ಣು ತಿಂದರೆ ಬಾಳೇ ಮಧುರ. ತಾಜಾ ಹಣ್ಣುಗಳು ರುಚಿಕರವೂ, ಪೌಷ್ಟಿಕಾಂಶಭರಿತವು ಆಗಿರುವವು. ಯಾವುದು ನಮ್ಮ ಆಹಾರದ ಪ್ರಾಮುಖ್ಯ ಭಾಗವಾಗಬೇಕಾಗಿತ್ತು, ಅಂತಹ ಹಣ್ಣು-ತರಕಾರಿಗಳು ಇಂದು ನಮ್ಮ ಆಹಾರ ಪದ್ಧತಿಯಿಂದ ದೂರ ಸರಿಯುತ್ತಿದೆ. ಪ್ರತಿದಿನ, ಪ್ರತಿ ಹೊತ್ತು ಪ್ರತಿ ಋತುಮಾನ ಕಾಲದಲ್ಲಿ, ಸ್ಥಳೀಯವಾಗಿ ಲಭ್ಯವಿರುವ
ಬೇಸಿಗೆಯ ಆಹಾರ ತುಂಬಾ ಹುಳಿ, ಉಪ್ಪು, ಖಾರ ಇರುವ, ಜೀರ್ಣಕ್ಕೆ ಕಷ್ಟಕರವಾದ ಮತ್ತು ಉಷ್ಣ ಗುಣಹೊಂದಿರ ಬಾರದು. ಆಯುರ್ವೇದದ ಗ್ರಂಥಗಳ ಪ್ರಕಾರ ಬೇಸಿಗೆಯಲ್ಲಿ ಸಿಹಿ ಪ್ರಧಾನವಾಗಿರುವ, ಸುಲಭವಾಗಿ ಜೀರ್ಣವಾಗುವಂತಹ, ಕೊಬ್ಬನ್ನು ಹೊಂದಿರುವ, ತಂಪು ಗುಣ ಹೊಂದಿರುವ ಮತ್ತು ದ್ರವ ಪ್ರಧಾನವಾಗಿರುವ ಆಹಾರವನ್ನು
ಅಜೀರ್ಣ ಪಚನಕ್ರಿಯೆಗೆ ಅಥವಾ ಹೊಟ್ಟೆಗೆ ಸಂಭಂದಿಸಿದ ಕಾಯಿಲೆ .ಅಜೀರ್ಣವು ಸರ್ವರೋಗಗಳ ಮೂಲ. ಪ್ರಸ್ತುತ ಒಂದು ಅಧ್ಯಯನದ ಪ್ರಕಾರ ಪ್ರತಿ ಹತ್ತು ಜನರಲ್ಲಿ ನಾಲ್ಕು ಜನರು ಹೊಟ್ಟೆಗೆ ಅಥವಾ ಪಚನಕ್ರಿಯೆಗೆ ಸಂಭಂದಿಸಿದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅಜೀರ್ಣ, ಇದು ಪಚನಕ್ರಿಯೆಗೆ ಅಥವಾ ಹೊಟ್ಟೆಗೆ ಸಂಭಂದಿಸಿದ
ದೇಹದ ರೋಗ ನಿರೋಧಕ ಶಕ್ತಿ ಮತ್ತು ನಾವು ತಿನ್ನುವ ಆಹಾರಕ್ಕೂ ಬಹಳ ನೇರ ಸಂಬಂಧವಿದೆ. ಆಹಾರದಲ್ಲಿರುವ ಸತ್ವಗಳಿಗೆ ಅನುಗುಣವಾಗಿ ಅದರಲ್ಲಿ ತರುವ ಔಷಧಿ ಗುಣಗಳಿಗೆ ಹೆಚ್ಚು ಮಹತ್ವ ನೀಡಿ ಆಹಾರವನ್ನು ಔಷಧಿಯಂತೆ ತಿಂದಲ್ಲಿ ಮುಂದೆ ಬರುವ ರೋಗಗಳನ್ನು ತಡೆಯಬಹುದು. ಸಮತೋಲಿತ ಆಹಾರವನ್ನು