ಅಡುಗೆ ಮನೆಯಲ್ಲಿ ಪೋಷಕಾಂಶಯುಕ್ತ ಆಹಾರದಿಂದ ಆರೋಗ್ಯ ಆಯುರ್ವೇದ ಶಾಸ್ತ್ರವು ಪುರಾತನ ವೈದ್ಯಕೀಯ ಶಾಸ್ತ್ರವಾಗಿದ್ದು, ಇಲ್ಲಿ ದೀರ್ಘಕಾಲ ವ್ಯಾಧಿಮುಕ್ತರಾಗಿ ಆರೋಗ್ಯದಿಂದ ಜೀವನ ಸಾಗಿಸಬೇಕಾದರೆ, ಯಾವ ರೀತಿಯಾದ ನಮ್ಮ ಆಹಾರ ಕ್ರಮಗಳು, ಯಾವ ವಿಧವಾದ ವಿಹಾರ ಮತ್ತು ಆಚಾರಗಳನ್ನು ಪಾಲಿಸಬೇಕೆಂದು ಜೊತೆಗೆ ಇವುಗಳನ್ನು ಋತುಗಳಿಗನುಗುಣವಾಗಿ
ವೃದ್ಧಾಪ್ಯದಲ್ಲಿ ತುಪ್ಪದ (ಘೃತ) ಮಹತ್ವ ವಾತ ದೋಷವನ್ನು ನಿಯಂತ್ರಿಸುವಲ್ಲಿ ಘೃತವು ಪ್ರಮುಖ ಪಾತ್ರ ವಹಿಸುತ್ತದೆ. ವೃದ್ಧಾಪ್ಯದ ಮುಖ್ಯ ಕಾರಣವಾದ ವಾತ ದೋಷವನ್ನು ನಿಯಂತ್ರಿಸುವಲ್ಲಿ ಘೃತವು ಪ್ರಮುಖ ಪಾತ್ರ ವಹಿಸುತ್ತದೆ ವಯಸ್ಸಾದಂತೆ ಅನಾರೋಗ್ಯದ ಹರಡುವಿಕೆಯು ಹೆಚ್ಚಾಗುತ್ತದೆ; ಅದೇ ಸಮಯದಲ್ಲಿ, ಜೀವಿತಾವಧಿಯು ಕಡಿಮೆಯಾಗುತ್ತದೆ. ಆಯುರ್ವೇದ,
ಸಕಾಲ ಸಹಭೋಜನ ಆರೋಗ್ಯಕ್ಕೆ ಹಿತಕರ. ಆಹಾರ ಸೇವನೆ ಸಮಯದಲ್ಲಿ ನೀತಿ ನಿಯಮಗಳನ್ನು ಅನುಸರಿಸುವುದು ಕಷ್ಟವಾದರೂ ಅಸಾಧ್ಯವೇನಿಲ್ಲ. ಜನರು ಮನಸ್ಸು ಮಾಡಿದರೆ ಆರೋಗ್ಯಕರ ಭೋಜನ ವಿಧಿಯನ್ನು ಅಳವಡಿಸಿಕೊಂಡು ಜೀವನ ಶೈಲಿಯಿಂದ ಬರುವ ಕಾಯಿಲೆಯಿಂದ ತಪ್ಪಿಸಿಕೊಳ್ಳಬಹುದು. ಕಾಲ ಎಂಬುದೇ ಹೀಗೆ, ಯಾವಾಗ ಆರಂಭವಾಯಿತು? ಹೇಗೆ
ಮೆದುಳಿನ ಬೆಳವಣಿಗೆಗೆ ಯಾವ ಆಹಾರ ಸೂಕ್ತ? ತಾಯಿಯ ಆಹಾರ ಸೇವನೆ, ಆರೋಗ್ಯ ಹಾಗೂ ಪೌಷ್ಟಿಕತೆಯು ಅತ್ಯಂತ ಗಣನೀಯ ಅಂಶವಾಗಿವೆ. ಗ್ಲುಕೋಸ್ ಅಂಶವು ನಾವು ದಿನನಿತ್ಯ ಸೇವಿಸುವ ಶರ್ಕರಗಳಿಂದ, ಪ್ರೋಟಿನ್ ಮತ್ತು ಕೊಬ್ಬಿನಾಂಶಗಳಿಂದ ಮೆದುಳಿಗೆ ತಲಪುತ್ತದೆ. ನಮ್ಮ ಮೆದುಳು ಒಂದು ಕಾರಿನಂತೆ. ಕಾರನ್ನು
ನೋನಿ ಹಣ್ಣು ಪ್ರಬಲವಾದ ರೋಗ ನಿರೋಧಕ ಶಕ್ತಿಯನ್ನು ಒಳಗೊಂಡಿದೆ. ನೋನಿಯಲ್ಲಿ ಖನಿಜಾಂಶಗಳು, ಅಮೈನೋ ಆಮ್ಲಗಳು, ಆಂಟಿ ಆಕ್ಸಿಡೆಂಟ್ಗಳು, ಆಲ್ಕಲೈಡ್, ಫ್ಲೇವನಾಯ್ಡ್, ಫ್ಯಾಟಿ ಆಸಿಡ್ಸ್, ಕಾರ್ಬೋಹೈಡ್ರೇಟ್, ಸ್ಕೋಪೋಲಿಟಿನ್, ಬೀಟಾಸಿಸ್ಟಲ್ ಇತ್ಯಾದಿ ಪೋಷಕಾಂಶಗಳು ಧಾರಾಳವಾಗಿವೆ. ರೋಗನಿರೋಧಕ ಶಕ್ತಿ ಹೆಚ್ಚಿಸುವ, ವಿಷಕಾರಕ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವ, ಜೀವ
ನೋನಿ ಪೋಷಕಾಂಶಗಳ ಆಗರ ಆಗಿದ್ದು ಪ್ರಬಲವಾದ ರೋಗ ನಿರೋಧಕ ಶಕ್ತಿಯನ್ನು ಒಳಗೊಂಡಿದೆ. ನೋನಿಯ ನಿರಂತರ ಸೇವನೆಯಿಂದ ಆತಂಕ, ಜಿಗುಪ್ಸೆ, ಖಿನ್ನತೆಗಳು ದೂರವಾಗುತ್ತವೆ. ಅಷ್ಟೇ ಅಲ್ಲ ಹಸಿವು, ಲೈಂಗಿಕ ಆರೋಗ್ಯ, ಸುಖ ನಿದ್ರೆಗಳಿಗೂ ಈ ಸ್ಕೊಪೋಟಿಲಿನ್ ಕಾರಣವಾಗುತ್ತದೆ. ಜಗತ್ತಿನಲ್ಲಿ ನೋನಿ ಬಗ್ಗೆ ನಡೆದ
ಜಲ ಚಿಕಿತ್ಸೆ .“ಸರ್ವಂ ದ್ರವ್ಯಂ ಪಾಂಚಭೌತಿಕಂ” ಎಂದು ಭಾರತೀಯ ಶಾಸ್ತ್ರಗಳು ಹೇಳುತ್ತವೆ. ಅಂದರೆ, ಜಗತ್ತಿನಲ್ಲಿರುವ ಪ್ರತಿ ದ್ರವ್ಯವೂ ಪಂಚಮಹಾಭೂತಗಳಿಂದ ಆಗಿವೆ ಎಂದರ್ಥ. ಹೇಗೆ ಆಧುನಿಕ ವಿಜ್ಞಾನ ಪ್ರೋಟೋನ್, ಎಲೆಕ್ಟ್ರಾನ್ ಮತ್ತು ನ್ಯೂಟ್ರಾನ್ ಗಳಿಂದ ಪ್ರತಿ ಅಣುವೂ ಕೂಡಿರುತ್ತದೆ ಎಂದು ಹೇಳುತ್ತದೆಯೋ ಹಾಗೆಯೇ
ನೋನಿಯಿಂದ ಸಹಜ ಆರೋಗ್ಯ ಲಭ್ಯ. ಇದರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ, ವಿಷಕಾರಕ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವ, ಜೀವ ರಾಸಾಯನಿಕಗಳಿವೆ. ತುಳಸಿ ಗಿಡದ ಬಗ್ಗೆ ಎಷ್ಟು ಪ್ರಾಮುಖ್ಯತೆ ಹಾಗೂ ಪವಿತ್ರ ಭಾವನೆಯನ್ನು ಹೊಂದಿದ್ದೇವೆಯೋ ಅಷ್ಟೇ ಗೌರವವನ್ನು ಕೆಲ ದೇಶಗಳ ಆದಿವಾಸಿಗಳು ನೋನಿ ಗಿಡಕ್ಕೆ
ಬೊಜ್ಜು ಕರಗಿಸುವ ಏಲಕ್ಕಿ – ಪಾಯಸದ ಘಮವನ್ನು ಹೆಚ್ಚಿಸಲು ಬಳಸುವ ಏಲಕ್ಕಿ ಅದ್ಭುತ ಔಷಧವೂ ಹೌದು. ಸರಿಯಾಗಿ ಬಳಸಿದರೆ ನಮಗೆ ಕಾಡುವ ದಿನ ನಿತ್ಯದ ಹಲವು ಖಾಯಿಲೆಗಳನ್ನು ತಡೆಯುವ ಮತ್ತು ಗುಣಪಡಿಸುವ ಶಕ್ತಿ ಏಲಕ್ಕಿಗೆ ಇದೆ. ಆಯುರ್ವೇದದ ಪ್ರಕಾರ ಲಘು ಗುಣ