ಆರೋಗ್ಯ ಮತ್ತು ಚೆನ್ನಾಗಿರುವಿಕೆಯ ಕೇಂದ್ರಬಿಂದುವೇ ಪೌಷ್ಠಿಕತೆ. ಇದು ನಿಮ್ಮನ್ನು ಬಲಶಾಲಿಗಳಾಗಲು, ಕೆಲಸ ಮಾಡಲು ನಿಮಗೆ ಶಕ್ತಿ ಕೊಡುತ್ತದೆ ಹಾಗೂ ನೀವು ನೋಡಲು ಚೆನ್ನಾಗಿದ್ದೀನಿ ಎಂದು ಕಾಣಲು, ಆ ಅನಿಸಿಕೆ ನಿಮಗೆ ಬರಲು ಕಾರಣೀಭೂತವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ವ್ಯಾಖ್ಯೆಯಂತೆ, ದೇಹದ ಬೇಡಿಕೆಗಳಿಗೆ
ಸೇಬಿನ ಸೇವನೆ-ಸೋಂಕು ವಿರುದ್ಧ ರೋಗನಿರೋಧಕ ಶಕ್ತಿ ಬೆಳೆಸಿಕೊಳ್ಳಲು ಅತ್ಯುತ್ತಮ. ಸ್ವಾದಿಷ್ಟವಾಗಿರುವ ಮತ್ತು ತಿನ್ನುವಾಗ ವಿಶಿಷ್ಟವಾದ ರೀತಿಯಲ್ಲಿ “ಕರಕರ” ಎಂಬ ಸದ್ದನ್ನು ಮಾಡುವ ಸೇಬು ಹಣ್ಣನ್ನು ಮೆಚ್ಚದವರಿಲ್ಲ. ಹೀಗಾಗಿಯೇ ಇದು ಎಲ್ಲ ವಯೋಮಾನದವರಿಗೂ ಅತ್ಯಂತ ಪ್ರಿಯವಾದ ಹಣ್ಣಾಗಿದೆ. ಗರಿಷ್ಠ ಆರೋಗ್ಯಕ್ಕೆ ಅತ್ಯಗತ್ಯವಾಗಿರುವ ಪೋಷಕಾಂಶಗಳು
ಕರ್ನಾಟಕದಲ್ಲಿ ಯುಗಾದಿ ಹಬ್ಬ ಆಚರಿಸಲಾಗುತ್ತದೆ. ಹೀಗಾಗಿ ಮನೆಯಲ್ಲಿ ಹಬ್ಬವನ್ನು ಯಾವ ರೀತಿ ಆಚರಣೆ ಮಾಡಬೇಕು ಎಂಬುದರ ಜೊತೆ ಯಾವ ಸಿಹಿತಿನಿಸು ಮಾಡುವುದು ಎಂದು ಸಾಮಾನ್ಯವಾಗಿ ಹೆಂಗಸರು ತಲೆಕೆಡಿಸಿಕೊಂಡಿರುತ್ತಾರೆ. ಅವರಿಗಾಗಿ ಇಲ್ಲಿ ಸುಲಭ ಹಾಗೂ ಅತೀ ಬೇಗನೆ ಬಿಸಿ ಬಿಸಿ ಸಿಹಿ ಮಾಲ್ಪುವಾ/
ಯುಗಾದಿ ಹಬ್ಬ ಬರುತ್ತಿದೆ. ಈ ಹಬ್ಬದಲ್ಲಿ ಸಿಹಿ ಮತ್ತು ಖಾರ ತಿನಿಸುಗಳಿಗೆ ಹೆಚ್ಚಿನ ಆದ್ಯತೆ. ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿಯೇ ಯಾವುದಾದರೊಂದು ತಿನಿಸುಗಳನ್ನು ಮಾಡಿ ಸವಿಯುವ ಮಜಾನೇ ಬೇರೆ. ಪಾಯಸ, ಚಿತ್ರಾನ್ನ, ಪುಳಿಯೋಗರೆ ಜತೆಗೆ ಕರ್ಜಿಕಾಯಿ (ಗುಜಿಯಾ) ಇದ್ದರೆ ಹಬ್ಬದ ಊಟಕ್ಕೆಇನ್ನಷ್ಟು ಮಜಾ
ಇಂದಿನ ಆಧುನಿಕಯುಗದಲ್ಲಿ ಮಾನವನು ಆಹಾರ ಕಡೆ ತುಂಬಾ ನಿರ್ಲಕ್ಷ್ಯ ವಹಿಸುತ್ತಿದ್ದಾನೆ ಎಂಬುದರಲ್ಲಿ ಎರಡು ಮಾತಿಲ್ಲ. ಇತ್ತಿಚೆಗಂತೂ ಮಾರುಕಟ್ಟೆಯಲ್ಲಿ ಸಿದ್ಧಪಡಿಸಲಾದ ಆಹಾರಗಳು ಲಭ್ಯ.ಇಂತಹ ಆಹಾರಗಳನ್ನು ಕೊಂಡುತಂದುರೆಫ್ರಿಜರೇಟರ್ (ತಂಗಳ ಪೆಟ್ಟಿಗೆ)ಯಲ್ಲಿ ಇಟ್ಟು ಇಡೀ ವಾರ ಅವುಗಳನ್ನೇ ಬಳಸುವುದು ರೂಢಿಗೆ ಬಂದಿದೆ. ಮೊದಲು ವಿದೇಶಿಗರು ಹೀಗೆ
ದೇಹದಲ್ಲಿ ಸ್ಥಿರ ಆರೋಗ್ಯ, ದೃಢಕಾಯತೆ ಕಾಯ್ದುಕೊಳ್ಳಲು ಸರಿಯಾದ ಆಹಾರ ಕ್ರಮ, ವ್ಯಾಯಾಮ ಬಹುಮುಖ್ಯ. ನಾವು ಸೇವಿಸುವ ಅಹಾರದ ಮೇಲೆ ನಮ್ಮ ಆಯಸ್ಸು ಆಧಾರವಾಗಿರುತ್ತದೆ. ಅಕಾಲ ಮರಣಗಳಿಂದ ತಪ್ಪಿಸಿಕೊಳ್ಳಬೇಕಾದರೇ ಆರೋಗ್ಯಪೂರ್ಣ ಆಹಾರವನ್ನು ಸೇವಿಸುವುದು ಅತ್ಯಂತ ಅವಶ್ಯಕವೆಂದು ಆಹಾರ ತಜ್ಞರು ಸಂಶೋಧನೆಯ ಮೂಲಕ ದೃಢಪಡಿಸಿದ್ದಾರೆ.
ಔಷಧೀಯ ಗುಣಗಳ ಆಗರ ಏಲಕ್ಕಿ ಸಾಮಾನ್ಯವಾಗಿ ಉಪಯೋಗಿಸುವ ಒಂದು ಪ್ರಮುಖ ಸಾಂಬಾರ ಅಥವಾ ಮಸಾಲೆ ಪದಾರ್ಥ. ಮಸಾಲೆ ಪದಾರ್ಥಗಳ ರಾಣಿ ಎನ್ನುವ ಏಲಕ್ಕಿ ಕೇವಲ ಅಡುಗೆಯ ಪದಾರ್ಥವಲ್ಲ, ಹಲವಾರು ಔಷಧೀಯ ಗುಣಗಳಿಂದ ಹಲವು ರೋಗಗಳಿಗೆ ಏಲಕ್ಕಿ ದಿವ್ಯ ಮದ್ದಾಗಿದೆ. ಏಲಕ್ಕಿ ಭಾರತದಲ್ಲಿ
ನಮ್ಮ ವಯಸ್ಸು ಹೆಚ್ಚಿದಂತೆ ಪೌಷ್ಠಿಕ ಆಹಾರದ ನಿಯಮಗಳು ಬದಲಾಗುತ್ತವೆ. ಕಾಲ ಕಳೆದಂತೆ ಬಿ12 ಜೀವಸತ್ವ ಬಹಳ ಮಹತ್ವದ್ದು. ನಾವು ಯಾವ ವಯಸ್ಸಿನಲ್ಲಿ ಈ ಬದಲಾವಣೆಗಳನ್ನು ಮಾಡುವ ಆವಶ್ಯಕತೆಯಿದೆ? ಬಿ12 ಜೀವಸತ್ವ ಹುಡುಕಿರಿ: ರಕ್ತ ಕೋಶಗಳನ್ನು ತಯಾರಿಸಲು, ಸಂವೇದನೆ ಸುಧಾರಿಸಲು ಬಿ12
ನವೆಂಬರ್ 14 – ಮಕ್ಕಳ ದಿನ ಇಂದಿನ ದಿನಗಳಲ್ಲಿ ಮಕ್ಕಳಿಗೆ ನಾವು ನೀಡುವಂತಹ ತಪ್ಪಾದ ಆಹಾರ ಪದ್ಧತಿಯ ಪ್ರಭಾವದಿಂದಾಗಿ ಹಲವಾರು ಸಮಸ್ಯೆಗಳು ಕಂಡುಬರುತ್ತಿದೆ. ಭವಿಷ್ಯತ್ತಿನಲ್ಲಿ ಅದು ದೊಡ್ಡ ತೊಂದರೆಯಾಗಿ ಪರಿಣಮಿಸಬಹುದು. ಪ್ರಸ್ತುತ ಜೀವನಶೈಲಿಯೂ ಸಹ ಅವರ ಮೇಲೆ ಗಾಢವಾಗಿ ಪ್ರಭಾವ ಬೀರುವುದು.