ಬೆಳಕಿನ ಹಬ್ಬ ದೀಪಾವಳಿ ತಾರದಿರಲಿ ಅಂಧಕಾರ. ದೀಪಾವಳಿಯ ಸಂತಸ, ಸಂಭ್ರಮ ಮತ್ತು ಸುಡು ಮದ್ದುಗಳ ಬರಾಟೆಯ ನಡುವೆ ಹೆತ್ತವರು, ಹಿರಿಯರು ತಮ್ಮ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ನಿಭಾಯಿಸಿದ್ದಲ್ಲಿ ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬದುಕಿಗೂ ಬೆಳಕಿನ ಸಿಂಚನ ನೀಡಬಹುದು. ಇಲ್ಲವಾದಲ್ಲಿ ಬೆಳಕಿನ
ಪಟಾಕಿ ಸಿಡಿಸುವಾಗ ಕಣ್ಣುಗಳಿಗೆ ಸುರಕ್ಷತಾ ಕವಚ ಹಾಕಿಕೊಳ್ಳದೇ ಇರುವುದರಿಂದ ಗಾಯಗಳು ಅಧಿಕ. ಪಟಾಕಿ ಹಚ್ಚುವ ಕುರಿತು ಜಾಗೃತಿ ಮತ್ತು ಮುನ್ನೆಚ್ಚರಿಕೆ ಕೊರತೆ ಕಾರಣ. ಪೋಷಕರ ಮೇಲ್ವಿಚಾರಣೆಯಲ್ಲೇ ಮಕ್ಕಳು ಪಟಾಕಿ ಸಿಡಿಸಬೇಕು. ಸಂಭ್ರಮಾಚರಣೆಗೆ ವಿಶ್ವದಾದ್ಯಂತ ಪಟಾಕಿಗಳನ್ನು ಬಳಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ದೀಪಾವಳಿ
ದೀಪಗಳ ಹಬ್ಬ ದೀಪಾವಳಿ ಸಂಭ್ರಮ, ಸಡಗರ ಮತ್ತು ಉತ್ಸಾಹಗಳನ್ನು ತರಬೇಕು. ಗೆಳೆಯರು ಸಂಬಂಧಿಕರು ಎಲ್ಲರೂ ರುಚಿಯಾದ ಸಿಹಿ ತಿನಿಸುಗಳನ್ನು ತಿಂದು, ಹೊಸ ಬಟ್ಟೆಗಳನ್ನು ಹಾಕಿಕೊಂಡು ಸಂತೋಷ ಪಡಬೇಕು. ಯಾರೂ ಪಟಾಕಿಗಳ ಅನಾಹುತದಿಂದ ಆಸ್ಪತ್ರೆ ಸೇರಬಾರದು. ದೀಪಾವಳಿಯು ಹಿಂದುಗಳ ಮತ್ತು ಜೈನರ ಜನಪ್ರಿಯ
ಬೆಳಕಿನ ಹಬ್ಬ ದೀಪಾವಳಿ ಎನ್ನುವುದು ಬರೀ ಹೊಸಬಟ್ಟೆ, ಹಬ್ಬದೂಟ ಮತ್ತು ಸುಡು ಮದ್ದಿನ ಆರ್ಭಟಕ್ಕೆ ಸೀಮಿತವಾಗಬಾರದು. ದೀಪಾವಳಿಯ ಸಂತಸ, ಸಂಭ್ರಮ ಮತ್ತು ಸುಡುಮದ್ದುಗಳ ಬರಾಟೆಯ ನಡುವೆ ಹೆತ್ತವರು, ಹಿರಿಯರು ತಮ್ಮ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ನಿಭಾಯಿಸಿದ್ದಲ್ಲಿ ಬೆಳಕಿನ ಹಬ್ಬ ದೀಪಾವಳಿ ಎಲ್ಲರ
ದೀಪಾವಳಿ ಸಂಪ್ರದಾಯಗಳು ವಾತ ಶಕ್ತಿಯನ್ನು ಶಾಂತ ಮಾಡುತ್ತವೆ. ದೀಪಾವಳಿ ಸಮಯ ಅತಿ ತಿನ್ನುವಿಕೆ ಹಾಗೂ ತೂಕದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಉಸಿರಾಟದ ತೊಂದರೆಗಳಿಂದ ನರಳುವ ಜನರಿಗೆ ಇದು ಕೆಟ್ಟ ಸಮಯ. ಈ ಸಮಯದಲ್ಲಿ ಸುರಕ್ಷತೆ ಹಾಗೂ ಆರೋಗ್ಯ ರಕ್ಷಣೆ ಬಹಳ ಮುಖ್ಯ. ದೀಪಾವಳಿ
ಹಲ್ಲಿ ಎಂಬ ಪ್ರಾಣಿ ನಿಜವಾಗಿಯೂ ಅಪಶಕುನಗಳನ್ನು ಹುಟ್ಟಿನಿಂದಲೇ ಆಸ್ತಿ ಮಾಡಿಕೊಂಡಿದೆಯೇ? ನಡೆದು ಹೋದ ಮತ್ತು ನಡೆದು ಹೋಗುತ್ತಿರುವ ಕ್ರಿಯೆಗಳನ್ನು ಗಮನಿಸಿದಾಗ ಅಲ್ಲ ಎಂದು ಹೇಳಲಾಗದು. ನಮ್ಮ ಬೆರಳ ಗಾತ್ರಗಳಿಗಿಂತ ಕೊಂಚ ಉದ್ದವಿರುವ ಈ ಹಲ್ಲಿಗಳು ಮನುಷ್ಯನ ನಾನಾ ಗಾಬರಿಗಳಿಗೆ ಕಾರಣವಾಗಿರುವುದು ಆಶ್ಚರ್ಯಕರ.
ಮಧುಮೇಹ ನಿವಾರಕ ಗಣಪ ಹಿಂದೂಗಳು ಪೂಜಿಸುವ ಪ್ರಥಮ ವಂದಿತ ದೇವರುಭಕ್ತಿ ಭಾವ, ಸಂಪ್ರದಾಯವಲ್ಲದ್ಲೆ, ವೈಜ್ನಾನಿಕವಾಗಿ ಚಿಕಿತ್ಸೆಯ ನಿಟ್ಟಿನಲ್ಲಿ ಗಣಪತಿಯ ಮೂರ್ತಿ, ಅವನ ಆರಾಧನೆ ಬಹಳಷ್ಟು ಮಹತ್ತ್ವದ್ದಾಗಿದೆ. ಗಣಪತಿ ಹಿಂದೂಗಳು ಪೂಜಿಸುವ ಪ್ರಥಮ ವಂದಿತ ದೇವರು, ಯಾವುದೇ ಶುಭಕಾರ್ಯಕ್ರಮವನ್ನು ಪ್ರಾರಂಭಿಸುವ ಮೊದಲು ವಿನಾಯಕನನ್ನು
ಪರಿಸರ ಸ್ನೇಹಿ ಗಣಪತಿ ಹಬ್ಬ ಆಚರಣೆ ಬಗ್ಗೆ ಜಾಗೃತಿ ಹಾಗು ಅರಿವನ್ನು ಮೂಡಿಸಬೇಕು. ಗಣೇಶ ಚತುರ್ಥಿ ಅತ್ಯಂತ ಸಂತೋಷ ಹಾಗೂ ಉತ್ಸಾಹದಿಂದ ಮನೆಮಂದೆ ಅಲ್ಲದೆ ಸಾರ್ವಜನಿಕವಾಗಿಯೂ ಆಚರಿಸಲ್ಪಡುವ ಒಂದು ವಿಶೇಷ ಮತ್ತು ಪ್ರಮುಖ ಹಬ್ಬ. ಗಣೇಶ ಸಿದ್ದಿ, ಬುದ್ದಿಯ ಪ್ರತೀಕ. ಯಾವುದೇ
ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸಬಾರದು.ಶ್ರಾವಣ ಮಾಸ ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಮಾಸ.ಈ ಮಾಸದಲ್ಲಿ ನಮ್ಮ ಆಹಾರ, ಆಚಾರ ಮತ್ತು ವಿಚಾರಗಳಲ್ಲಿ ಕೆಲವು ಮಾರ್ಪಾಡುಗಳನ್ನು ಆರೋಗ್ಯದ ದೃಷ್ಠಿಯಿಂದ ಸಂಪ್ರದಾಯ ಅಥವಾ ಆಚರಣೆಗಳ ಮೂಲಕ ಅಳವಡಿಸಲಾಗಿದೆ. ಶ್ರಾವಣ ಮಾಸ ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಮಾಸ.