ಹೆಪಟೈಟಿಸ್ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣಕ್ಕೆ ಕೋವಿಡ್ ರೋಗವು ಸುಲಭವಾಗಿ ಹರಡುತ್ತದೆ ಮತ್ತು ವಿವಿಧ ತೊಡಕುಗಳಿಗೆ ಕಾರಣವಾಗಬಹುದು. ಹಾಗಾಗಿ ಕೋವಿಡ್ -19 ರೋಗದ ಜೊತೆಗೆ, ರೋಗಿಗಳ ಮತ್ತು ಜನಸಾಮಾನ್ಯರ ಆರೋಗ್ಯದ ಹಿತದೃಷ್ಠಿಯಿಂದ ಹೆಪಟೈಟಿಸನ್ನು ನಿರ್ಲಕ್ಷ್ಯ ಮಾಡದೆ ಅತೀವ ಕಾಳಜಿ
ಶಿವಜ್ಯೋತಿ ಆಯುರ್ವೇದ ಕೇಂದ್ರ ಸೇವಾ ಮನೋಭಾವದಿಂದ ಸ್ಥಾಪಿಸಲ್ಪಟ್ಟ ಚಿಕಿತ್ಸಾ ಕೇಂದ್ರ.ಈ ಕೇಂದ್ರದಲ್ಲಿ ಪುರಾತನ ಆಯುರ್ವೇದ ಮತ್ತು ಸಿದ್ದೌಷದಗಳ ಸಂಯೋಜನೆಯೊಂದಿಗೆ ತಯಾರಿಸಲ್ಪಟ್ಟ ವಿವಿಧ ಬಗೆಯ ಔಷಧಿಗಳನ್ನು ನೀಡಲಾಗುತ್ತದೆ. ಡಾ ಪುರುಷೋತ್ತಮ್ ಆಯುರ್ವೇದ ಚಿಕಿತ್ಸೆಯಲ್ಲಿ ನಿಪುಣರಾದ ವೈದ್ಯರು. ಇವರು 1981 ರಲ್ಲಿ ತಿರುವನಂತಪುರದ ಸರಕಾರಿ
ಕರುಳಿನ ಅಲ್ಸರ್ ಗೆ ಮುಖ್ಯ ಕಾರಣ ಹೊಟ್ಟೆಯಲ್ಲಿನ ಆಮ್ಲಿಯತೆ. ನೀರು, ಹಣ್ಣಿನ ಜ್ಯೂಸುಗಳನ್ನು, ತರಕಾರಿಯ ಜ್ಯೂಸುಗಳು, ಏಳನೀರು, ಮಜ್ಜಿಗೆ ಇತ್ಯಾದಿ ದ್ರವ ರೂಪದ ಆಹಾರವನ್ನು ಸೇವಿಸಬೇಕು. ನಾವು ಹೆಚ್ಚು ಕಠೋರವಾದಂತಹ [ಕರುಳಿಗೆ ಕಠೋರವಾದಂತಹ] ಆಹಾರವನ್ನು ತೆಗೆದುಕೊಳ್ಳುವುದರಿಂದ ಅದು ಅಲ್ಲಿ ಇನ್ನಷ್ಟು ಗಾಯವಾಗುತ್ತದೆ,
ಪ್ರಾಸ್ಟೇಟ್ ಹಿಗ್ಗುವಿಕೆಗೆ ಮನೆಮದ್ದು ಬಹಳ ಉಪಯುಕ್ತ. 1. ಕುದಿಯುತ್ತಿರುವ 1 ಗ್ಲಾಸ್ ನೀರಿಗೆ 1/2 ಚಮಚ ಅಶ್ವಗಂಧದ ಪೌಡರ, 1/2 ಚಮಚ ಪುನರ್ನವದ ಪೌಡರ (ಕೊಮ್ಮೆ ಬೇರು),1/2 ಚಮಚದಷ್ಟು ಹರಿತಕಿ ಪೌಡರ (ಅಣಲೇಕಾಯಿ ಪೌಡರ) ಹಾಕಿ ಒಂದು ಸಲ ಕುದಿಸಿ ಕಷಾಯ
ಅಳಲೇಕಾಯಿ ಅಥವಾ ಹರೀತಕಿ ಒಂದು ಉಪಯುಕ್ತ ಔಷಧಿ, ಅದ್ಭುತ ಗಿಡಮೂಲಿಕೆ. ಹರೀತಕಿಯನ್ನು ಉಪ್ಪು ಸೇರಿಸಿ ತೆಗೆದುಕೊಂಡರೆ ವಿಕೃತ ಕಪದೋಷ ಕಡಿಮೆ ಮಾಡುತ್ತದೆ. ಸಕ್ಕರೆ ಸೇರಿಸಿ ತೆಗೆದುಕೊಂಡರೆ ವಿಕೃತ ಪಿತ್ತ ಕಡಿಮೆ ಮಾಡುತ್ತದೆ, ತುಪ್ಪದ ಜೊತೆಗೆ ತೆಗೆದು ಕೊಂಡರೆ ವಿಕೃತ ಕಪ ಕಡಿಮೆಮಾಡುತ್ತದೆ.
ತೊನ್ನು ರೋಗ ಅಥವಾ ವಿಟಿಲ್ಗೋ ಸಾಮಾಜಿಕ ಹಿಂಜರಿಕೆ ಮತ್ತು ಖಿನ್ನತೆಗೆ ಕಾರಣವಾದರೂ ರೋಗಿಯನ್ನು ಕೊಲ್ಲುವುದಿಲ್ಲ. ಆದರಿಂದ ರೋಗಿಗೆ ಆಪ್ತ ಸಮಾಲೋಚನೆ ಅಗತ್ಯವಿರುತ್ತದೆ. ಜೂನ್ 25- ವಿಶ್ವ ತೊನ್ನು ನಿವಾರಣೆ ದಿನ. ಚರ್ಮ ಅಥವಾ ಕೂದಲಿನ ಯಾವುದೇ ಭಾಗದಲ್ಲಿ ಸಾಮಾನ್ಯ ಬಣ್ಣದ ಅಂಶದ
ಸುಖ ನಿದ್ರೆಗೆ 12 ಸೂತ್ರಗಳು ಇಲ್ಲಿ ನೀಡಲಾಗಿದೆ.ಮನುಷ್ಯ ಸರಿಯಾದ ಪ್ರಮಾಣದಲ್ಲಿ ನಿದ್ದೆ ಮಾಡದಿದ್ದರೆ ಅನೇಕ ವಿಧವಾದ ಅನಾರೋಗ್ಯ ಸಮಸ್ಯೆಗಳು ತಲೆದೋರುತ್ತವೆ. ರಾತ್ರಿಯ ವೇಳೆ ಮಲಗಿದ ತಕ್ಷಣ ನಿದ್ರೆ ಬರುವುದು ನಿಜಕ್ಕೂ ಒಂದು ವರ. ಮನುಷ್ಯ ಜೀವನ ಒಂದು ಕ್ರಮದಲ್ಲಿ ನಡೆಯುವಂತೆ ಪ್ರಕೃತಿಯಿಂದ
ಬೊಜ್ಜು ಕರಗಿಸುವ ಅಪಾಯಕಾರಿ ಅಭ್ಯಾಸ ಬಿಸಿ ನೀರಿಗೆ ಜೇನು ಸೇರಿಸಿ ಕುಡಿಯೋದು. ತೂಕ ಕಳೆದುಕೊಳ್ಳಲು ಜೇನುತುಪ್ಪವನ್ನು ಬಿಸಿ ನೀರಿನೊಂದಿಗೆ ಎಂದಿಗೂ ಸೇವಿಸಲೆಬೇಡಿ. ಬಿಸಿ ನೀರಿಗೆ ಜೇನು ಸೇರಿಸಿದಾಗ ಅದು ಮಂದಗತಿಯ ವಿಷವಾಗುತ್ತದೆ. ಬಿಸಿ ಜೇನಿಗೆ ಕೊಬ್ಬು ಕರಗಿಸುವ ಪ್ರಬಲ ಶಕ್ತಿ ಇದೆ
ಪಾರ್ಶ್ವವಾಯು ರೋಗ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗುವ೦ತೆ ಮಾಡುತ್ತದೆ. ರೋಗಿಗೆ ಪ್ರಜ್ಞೆ ಇದೆಯೋ ಇಲ್ಲವೋ, ಎಷ್ಟು ದಿನದಿ೦ದ ಲಕ್ಷಣಗಳು ಕ೦ಡುಬ೦ದಿವೆ ಎ೦ಬುದನ್ನು ಪರಿಶೀಲಿಸಿ ರೋಗಿಯ ಬಲ ಮತ್ತು ವಯಸ್ಸಿನ ಪ್ರಕಾರವಾಗಿ ಚಿಕಿತ್ಸೆ ನೀಡುವುದು ಉತ್ತಮ. ಪ್ರಸ್ತುತ ಸನ್ನಿವೇಶದಲ್ಲಿ ಜನರ ಬದಲಾದ ಜೀವನಶೈಲಿಯಿ೦ದ ಅನೇಕ