ಸಮಿ-ಸಬಿನ್ಸಾ ಸಮೂಹಕ್ಕೆ ಎಕ್ಸ್ಪೋರ್ಟ್ ಎಕ್ಸಲೆನ್ಸ್ ಅವಾರ್ಡ್ ಲಭಿಸಿದೆ. ಫೆಡರೇಷನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್ಕೆಸಿಸಿಐ) ಸಮಿ-ಸಬಿನ್ಸಾ ಸಮೂಹಕ್ಕೆ”ಅತ್ಯುತ್ತಮ ಉತ್ಪಾದಕ ರಫ್ತು ಪ್ರಶಸ್ತಿ 2022″ ನೀಡಿ ಗೌರವಿಸಿದೆ. ಬೆಂಗಳೂರು: ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್
ಮುನಿಯಾಲು ಆಯುರ್ವೇದ ಕಾಲೇಜಿನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಬೆಂಗಳೂರು, ಯುನಿಸೆಫ್ ಸಹಭಾಗಿತ್ವದಲ್ಲಿ ‘ಆರೋಗ್ಯ ಮತ್ತು ಪೌಷ್ಟಿಕ ಸೇವೆಗಳನ್ನು ಪಡೆಯಲು ಸಮುದಾಯಗಳಲ್ಲಿ ಸಾಮಾಜಿಕ ಮತ್ತು ನಡವಳಿಕೆಯ ಬದಲಾವಣೆಗಾಗಿ ಎನ್. ಎಸ್. ಎಸ್. ಸ್ವಯಂ ಸೇವಕರ ತೊಡಗಿಸಿಕೊಳ್ಳುವಿಕೆ ಯೋಜನೆ‘ ಕಾರ್ಯಕ್ರಮವು ನಡೆಯಿತು.
ಹಲಸಿನ ಪಾಕ ಸ್ಪರ್ಧೆ ಹಲಸಿನ ಅಡುಗೆ ವೈವಿಧ್ಯವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಬೆಂಗಳೂರಿನ nGV Natural Industry Pvt Ltd ವೈದ್ಯಲೋಕ ಮಾಸಿಕದ ಜೊತೆಗೂಡಿ ಆಯೋಜಿಸಿದೆ. ನೀವು ತಯಾರಿಸುವ ಹಲಸಿನ ಗುಜ್ಜೆ, ಹಲಸಿನ ಬೀಜ, ತೊಳೆ ಹಾಗು ಹಣ್ಣಿನ ಅಡುಗೆಯ ಹಂತದ
ಹೆಚ್ಸಿಜಿ ಕ್ಯಾನ್ಸರ್ ಆಸ್ಪತ್ರೆ ಮೈಕ್ರೋಸಾಫ್ಟ್ ಹೋಲೋಲೆನ್ಸ್ 2 ನ್ನು ಬಳಸಿ ಭಾರತದ ಮೊದಲ ವಿಸ್ತೃತ ರಿಯಾಲಿಟಿ ಲ್ಯಾಬ್ ಪ್ರಾರಂಭಿಸಿದೆ.ಇದು ಜ್ಞಾನ ಹಂಚಿಕೆ, ಸಿಮ್ಯುಲೇಟೆಡ್ ತರಬೇತಿ ಮತ್ತು ರೋಗಿಗಳ ವೈಯಕ್ತಿಕ ಆರೈಕೆಯ ಮೂಲಕ ಟೈರ್ 2 ಮತ್ತು ಟೈರ್ 3 ನಗರಗಳ ನಡುವಿನ
ಸಿಂಗಾಪುರ ಮೂಲದ ಕಿಂಡರ್ ಆಸ್ಪತ್ರೆ ನಗರದ ಐಟಿ ಹಬ್ ಆದ ಮಹದೇವಪುರದಲ್ಲಿ ಉದ್ಘಾಟನೆಯಾಯಿತು. ತಾಯಿ ಮತ್ತು ಮಗುವಿನ ಆರೈಕೆಯ ಕಿಂಡರ್ ಆಸ್ಪತ್ರೆಯು ಉತ್ತಮ ಗುಣಮಟ್ಟದ ಹಾಗೂ ಅತ್ಯಾಧುನಿಕ ಸೌಕರ್ಯಗಳನ್ನೊಳಗೊಂಡ ಚಿಕಿತ್ಸಾ ಕೇಂದ್ರವಾಗಿದೆ. ಬೆಂಗಳೂರು, ಮಾರ್ಚಿ 24, 2022: ನಗರದ ಐಟಿ ಹಬ್
ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಬದಲಿಗೆ ಅನೇಕ ಬಗೆಯಲ್ಲಿ ಲಾಭಕರವಿದೆ. ಅಡಿಕೆ ಹಾನಿಕರಕ ಅಲ್ಲ ಎಂಬ ಬಗ್ಗೆ ನಮ್ಮ ರಾಜ್ಯದಲ್ಲಿ ಸಂಶೋಧನೆಯನ್ನ ಸಹ ಮಾಡಲಾಗುತ್ತಿದೆ.ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಅಡಿಕೆ ಟಾಸ್ಕ್ ಫೋರ್ಸ್ ಕಡೆಯಿಂದ ಸಂಶೋಧನೆ ನಡೆಯುತ್ತಲಿದೆ ಹಾಗೂ
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಇದರ ಫೆಲೋ ಆಗಿ ಡಾ|| ಮುರಲೀ ಮೋಹನ್ ಚೂಂತಾರು ಆಯ್ಕೆಯಾಗಿರುತ್ತಾರೆ. ಇವರ ಸಾಹಿತ್ಯ ಕ್ಷೇತ್ರ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಗಣನೀಯ ಸೇವೆಯನ್ನು ಗುರುತಿಸಿ, ಈ ಪ್ರಶಸ್ತಿ ನೀಡಿರುತ್ತಾರೆ. ಬೆಂಗಳೂರು: ದಿನಾಂಕ 22-02-2022 ನೇ
ಆರೋಗ್ಯ ವಿಷನ್ ವರದಿ ದೇಶದಲ್ಲೇ ಮೊದಲ ಬಾರಿಗೆ ತಯಾರಾಗಿದೆ. ದೂರದೃಷ್ಟಿಯನ್ನೊಳಗೊಂಡ ವಿಷನ್ ವರದಿ ಇದಾಗಿದ್ದು ವರದಿಯನ್ನು ಮುಖ್ಯಮಂತ್ರಿಗಳೇ ಬಿಡುಗಡೆ ಮಾಡಲಿದ್ದಾರೆ. ಅಂಗಾಂಗ ದಾನದ ಬಗ್ಗೆ ಹೆಚ್ಚು ಜಾಗೃತಿ, ಮೂಡಿಸಬೇಕಿದೆ. ಬೆಂಗಳೂರು: ಬದುಕಿರುವಾಗ ರಕ್ತದಾನ ಮಾಡುವಂತೆಯೇ ಮೃತರಾದ ಬಳಿಕ ಅಂಗಾಂಗ ದಾನ ಮಾಡುವ
ಡಾ. ಚೂಂತಾರು ಅವರಿಗೆ ಡಾ. ಪಿ.ಎಸ್ ಶಂಕರ ಪ್ರತಿಷ್ಠಾನ ಕೊಡಮಾಡುವ 2021 ನೇ ಸಾಲಿನ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಕಲಬುರಗಿ: ದಂತ ವೈದ್ಯ ಹಾಗೂ ವೈದ್ಯ ಸಾಹಿತಿ ಡಾ. ಮುರಲೀ ಮೋಹನ್ ಚೂಂತಾರು ಅವರಿಗೆ ಕಲಬುರಗಿಯ ಡಾ.