ಗರ್ಭಿಣಿಯರಲ್ಲಿ ವಾಂತಿ ಮತ್ತು ತಲೆಸುತ್ತುವಿಕೆ ಸಮಸ್ಯೆಗಳು ಗರ್ಭಾವಸ್ಥೆಯ ಮೊದಲ ಮೂರು ತಿಂಗಳಲ್ಲಿ ತೀರಾ ಸಾಧಾರಣ.ಕೆಲವೊಮ್ಮೆ ತೀವ್ರ ತಲೆಸುತ್ತುವಿಕೆ ಮತ್ತು ವಾಂತಿ ಕಾಣಿಸಿಕೊಂಡು ಅತಿಸಾರ ಮತ್ತು ಅಪೌಷ್ಟಿಕತೆ ಉಂಟಾಗುತ್ತದೆ. ಇಂಥ ಸಂದರ್ಭದಲ್ಲಿ ಗರ್ಭಿಣಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ. ಗರ್ಭಿಣಿಯರಲ್ಲಿ ವಾಂತಿ ಮತ್ತು
ಬಹಳ ಜನರು ವಾಯುದೋಷದಿಂದ ನರಳೋದು, ಸಾರ್ವಜನಿಕವಾಗಿ ಮುಜುಗರಕ್ಕೆ ಒಳಗಾಗೋದು ಸಾಮಾನ್ಯ. ನಮಗೆ ಗೊತ್ತಿದ್ದೋ ಗೊತ್ತಿಲ್ಲದೇನೋ, ದೇಹದ ಗುದದ್ವಾರದಿಂದ ಹೊರಬರುವ ಶಬ್ದಸಹಿತ-ಶಬ್ದರಹಿತ, ವಾಸನೆಯುಕ್ತ-ವಾಸನೆ ಇರದ ಅಪಾನವಾಯು ಬಹಳ ಜನರಿಗೆ ಬಹಳ ಬಾರಿ ಕಾಡುವ ಸಮಸ್ಯೆ. ಬಂದಾಗ ತಡೆದುಕೊಳ್ಳಲೂ ಆಗದೇ, ಕಷ್ಟಪಟ್ಟು ಕೆಲಕಾಲ ತಡೆದರೂ,
ತೀವ್ರವಾದ ಒತ್ತಡವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ತಜ್ಞ ವೈದ್ಯರ ಸಲಹೆ ಅಗತ್ಯ. ಮಿತಹಾರ ಸೇವನೆ, ಲಘು ಆಹಾರ ಅವಶ್ಯಕ. ನಿದ್ರಾಹೀನತೆ ಒಳ್ಳೆಯದಲ್ಲ. ಮದ್ಯಪಾನ, ಧೂಮಪಾನ ತ್ಯಜಿಸಬೇಕು. ವ್ಯಾಯಾಮ ಅತ್ಯಗತ್ಯ. ಯೋಗ, ಧ್ಯಾನ, ಸಾಹಿತ್ಯ, ಸಂಗೀತ ಬದುಕಾಗಬೇಕು. ಎಲ್ಲ ವಿಷಯಗಳಲ್ಲೂ ಸದಾ ಸಕಾರಾತ್ಮಕ ದೃಷ್ಟಿಕೋನ
ಕೊರೊನರಿ ಆರ್ಟರಿಗಳು ರಕ್ತನಾಳಗಳಾಗಿದ್ದು, ಹೃದಯದ ಮಾಂಸಖಂಡಗಳಿಗೆ ರಕ್ತವನ್ನು ಸರಬರಾಜು ಮಾಡುತ್ತವೆ. ಹೃದಯದಲ್ಲಿ ಅಡಚಣೆ ಉಂಟಾಗುವುದರಿಂದ ಅಥವಾ ಶುದ್ದ ರಕ್ತನಾಳಗಳಿಗೆ ರಕ್ತ ಪೂರೈಕೆ ಕಡಿಮೆಯಾಗುವುದರಿಂದ ಕೊರೊನರಿ ಹಾರ್ಟ್ ಡಿಸೀಸ್ (ಸಿಎಚ್ಡಿ) ಎಂಬ ಹೃದ್ರೋಗ ಉಂಟಾಗುತ್ತದೆ. ಕೊರೊನರಿ ಆರ್ಟರಿಗಳು ರಕ್ತನಾಳಗಳಾಗಿದ್ದು, ಹೃದಯದ ಮಾಂಸಖಂಡಗಳಿಗೆ ರಕ್ತವನ್ನು
ಸರಳ ಜೀವನಶೈಲಿ ಬದಲಾವಣೆಗಳು ಅಧಿಕ ರಕ್ತದೊತ್ತಡ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಡಿಯೋವ್ಯಾಸ್ಕುಲರ್ ಗಂಡಾಂತರವನ್ನು ತಡೆಗಟ್ಟುತ್ತದೆ. ಆದ್ದರಿಂದ ಒಂದೇ ಹೃದಯ ಮತ್ತು ಒಂದೇ ಜೀವನ ಇರುವ ಕಾರಣ ಪ್ರತಿಯೊಬ್ಬರೂ ತಮ್ಮದೇ ಆದ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ರಕ್ತದೊತ್ತಡ ಎಂದರೆ ರಕ್ತನಾಳ ಗೋಡೆಗಳಿಗೆ ವಿರುದ್ದವಾಗಿ ರಕ್ತ
ಶ್ರವಣದೋಷಕ್ಕೆ ಆತ್ಯಾಧುನಿಕ ಪರಿಹಾರ ತಂತ್ರಜ್ಞಾನದ ಪ್ರಗತಿಯೊಂದಿಗೆ ಪ್ರಸ್ತುತ ಲಭ್ಯವಿದೆ. ಶ್ರವಣದೋಷ ಅಥವಾ ಕಿವುಡುತನವನ್ನು ಕಡಿಮೆ ಸ್ವರೂಪದ ವಿಕಲತೆಯನ್ನಾಗಿ ಪರಿಗಣಿಸಲಾಗಿದೆ. ಹೀಗಾಗಿ ಈ ವಿಕಲತೆ ಬಗ್ಗೆ ಜನಜಾಗೃತಿ ಮತ್ತು ಅರಿವು ಸಹ ಕಡಿಮೆ ಪ್ರಮಾಣದಲ್ಲಿದೆ. ಇಂಥ ಸಮಸ್ಯೆಗೆ ಒಳಗಾಗುವ ಮಕ್ಕಳಿಗೆ ಆರಂಭದಲ್ಲಿ ಶ್ರವಣ
ಭಾರತದಲ್ಲಿ ಹೃದಯಾಘಾತದ ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಯುವಜನರಲ್ಲಿ ಹೆಚ್ಚುತ್ತಿರುವುದು ತೀವ್ರ ಆತಂಕಕಾರಿ ವಿಷಯ. ಇಂದಿನ ಮಕ್ಕಳಿಗೆ ಶಾಲಾ ದಿನಗಳಿಂದಲೇ ಹೃದಯಘಾತದ ದುಷ್ಪರಿಣಾಮಗಳಿಗೆ ಕಾರಣವಾಗುವ ವಿವಿಧ ಅಂಶಗಳ ಬಗ್ಗೆ ತಿಳಿಸಿ ಅವರನ್ನು ಜಾಗೃತಗೊಳಿಸುವ ಅಗತ್ಯವಿದೆ. ಹೆಚ್ಚಿನ ಹೃದಯಾಘಾತ ಮತ್ತು ಹೃದಯ
ರೇಕಿ-ಒತ್ತಡ ನಿವಾರಣೆ ಮತ್ತು ವಿಶ್ರಾಂತಿಗಾಗಿ ಬಳಸುವ ಜಪಾನಿನ ಒಂದು ತಂತ್ರವಾಗಿದ್ದು, ಉಪಶಮನಕ್ಕೂ ಉತ್ತೇಜನ ನೀಡುತ್ತದೆ. “ಕೈಗಳನ್ನು ಇಡುವ” ಮೂಲಕ ಈ ಚಿಕಿತ್ಸಾ ವಿಧಾನವನ್ನು ಅನುಸರಿಸಲಾಗುತ್ತದೆ. ನಾವು ಬದುಕಿರಲು ಕಾರಣವಾಗಿರುವ ನಮ್ಮ ದೇಹದ ಮೂಲಕ ಪ್ರವಹಿಸುವ ಅಗೋಚರ ‘ಜೀವನ ಸತ್ತ್ವ ಶಕ್ತಿ’ಯ ಆಲೋಚನೆ
ಮನೋ ಒತ್ತಡ ಎಲ್ಲ ವಯೋಮಾನದ ಮತ್ತು ಜೀವನದ ಎಲ್ಲ ಸ್ಥರಗಳ ಜನರ ಮೇಲೂ ಪರಿಣಾಮ ಬೀರುತ್ತದೆ. ಒತ್ತಡದಿಂದ ಸಹಜ ರೀತಿಯಲ್ಲಿ ಉಪಶಮನ ಪಡೆಯುವ ಮಾರ್ಗವೆಂದರೆ ನಿಯಮಿತ ವ್ಯಾಯಾಮ ಮತ್ತು ಪ್ರಾಣಾಯಾಮ. ಮನೋ ಒತ್ತಡವನ್ನು ದೈಹಿಕವಾಗಿ ಅಥವಾ ಮಾನಸಿಕವಾಗಿ ಅವಿಶ್ರಾಂತಿ ಉಂಟು ಮಾಡುವ