ಆಹಾರವೇ ಔಷಧಿ ಎನ್ನುವುದನ್ನು ನಾವು ಈಗಾಗಲೇ ಎಲ್ಲಾ ರಾಷ್ಟ್ರಗಳಿಗೆ ಸಾರಿದ್ದೇವೆ. ಇನ್ನು ನಾವು ಅದನ್ನು ಮತ್ತಷ್ಟು ಹೆಚ್ಚಾಗಿ ಪಾಲಿಸಬೇಕು.ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರ ತೆಗೆದುಕೊಳ್ಳಬೇಕು. “ಆರೋಗ್ಯವೇ ಭಾಗ್ಯ”, ಈ ಮಾತು ಎಷ್ಟು ಸತ್ಯ ಎಂದು ಈಗ ಎಲ್ಲರಿಗೂ ಅರಿವಾಗಿದೆ. ಎಲ್ಲರೂ ತಮ್ಮ
ಮನುಕುಲವನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ವೈರಸ್ ಎನ್ನುವುದು ಜೀವ ಜಗತ್ತಿನ ಅತ್ಯಂತ ಅದ್ಬುತವಾದ ಸೃಷ್ಟಿ. ಜಗತ್ತಿನಲ್ಲಿ ರೋಗಗಳನ್ನು ಉಂಟು ಮಾಡುವ ಕೋಟ್ಯಾಂತರ ವೈರಾಣುಗಳಿದ್ದು, ಅದರಲ್ಲಿ ಕೇವಲ 5000 ರೀತಿಯ ವೈರಾಣುಗಳನ್ನು ಮಾತ್ರ ಪತ್ತೆ ಹಚ್ಚಲಾಗಿದೆ. ವೈರಾಣು ಎಂದರೇನು? ವೈರಸ್ ಅಥವಾ ವೈರಾಣು
ಕರೋನ ವೈರಸ್ ಉಸಿರಾಟದ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುವುದು. ಉಸಿರಾಟದ ಕ್ರಿಯೆಗಳನ್ನು ತಜ್ಞರ ಸಲಹೆಯನ್ನು ಪಡೆದು ಅಭ್ಯಾಸಿಸುವುದು ಒಳ್ಳೆಯದು. ಇಡೀ ವಿಶ್ವವೇ ಇಂದು ‘ಕರೋನ ವೈರಸ್’ ಎಂಬ ಮಹಾಮಾರಿಯ ಆರ್ಭಟದಿಂದ ತತ್ತರಿಸಿದ್ದು, ಅನಾರೋಗ್ಯದ ಸ್ಥಿತಿಯು ಉಲ್ಬಣಿಸಿ ಎಲ್ಲರ ಮುಖದಲ್ಲಿ ಭಯವು
ಏನಿದು ಹೈಡ್ರೋಕ್ಸಿಕ್ಲೊರೋಕ್ವಿನ್ ಮಾತ್ರೆ? ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಔಷಧಿಯೇ ಹೈಡ್ರೋಕ್ಸಿಕ್ಲೋರೋಕ್ವಿನ್’ ಎಂಬ ಮಲೇರಿಯಾ ಚಿಕಿತ್ಸೆಗೆ ಬಳಸುವ ಔಷಧಿ. 55 ದೇಶಗಳಿಗೆ ಭಾರತ ಈ ಔಷಧಿಯನ್ನು ರಫ್ತು ಮಾಡಿದೆ. ಕೋವಿಡ್-19 ಎಂಬ ವೈರಾಣುವಿನಿಂದ ಹರಡುವ ಕೊರೋನಾ ಜ್ವರಕ್ಕೆ ಯಾವುದೇ ನಿರ್ದಿಷ್ಟ
ಮೌನ ಹೃದಯಾಘಾತ…. ಎಚ್ಚರಿಕೆ..ಹೃದಯ ಮೌನ ವಾಗಬಹುದು...ಹೃದಯಕ್ಕೆ ಅಪಾಯ ತಂದೊಡ್ಡುವ ಅಂಶಗಳನ್ನು ಗಮನಿಸಿ, ಅವುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು, ಹೃದಯಾಘಾತವನ್ನು ತಡೆಗಟ್ಟುವಲ್ಲಿ ಕ್ರಮಕೈಗೊಳ್ಳಬೇಕು. ಯಾರಾದರೂ ಹೃದಯಾಘಾತ ಉಂಟಾಗಿ ಆಸ್ಪತ್ರೆಗೆ ಹೋದಾಗ “ಇದು ಮೊದಲ ಹೃದಯಾಘಾತವಲ್ಲ ಈ ಹಿಂದೆ ಮೊದಲು ಇವರಿಗೆ ಹೃದಯಾಘಾತ ಆಗಿದೆ” ಎಂದು
ಆರೋಗ್ಯ ವೃದ್ದಿಸುವ ಹಣ್ಣುಗಳು ದೀರ್ಘಾವಧಿ ರೋಗಗಳನ್ನು ನಿರ್ಮೂಲನೆ ಮಾಡುತ್ತವೆ ಎಂದು ಅಧ್ಯಯನಗಳಿಂದ ತಿಳಿದು ಬಂದಿವೆ. ರೋಗ ಗುಣಪಡಿಸಲು ಮತ್ತು ತಡೆಗಟ್ಟಲು ಹಣ್ಣುಗಳು ಮಹತ್ವದ ಪಾತ್ರ ವಹಿಸುತ್ತವೆ. ಹಣ್ಣುಗಳು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ರುಚಿ ರುಚಿಯಾದ ರಸಭರಿತ ತಾಜಾ ಹಣ್ಣುಗಳನ್ನು ಮೆಲ್ಲುವುದೇ
ಆರೋಗ್ಯಕರ ಹೃದಯಕ್ಕೆ 12 ಸೂತ್ರಗಳು ಇಲ್ಲಿ ನೀಡಲಾಗಿದೆ. ಆರೋಗ್ಯ ಸಲಹೆ ಮತ್ತು ಮಾರ್ಗದರ್ಶನಗಳನ್ನು ಅನುಸರಿಸಿದರೆ, ನಿಮ್ಮ ಹೃದಯ ಆರೋಗ್ಯವಾಗಿರುತ್ತದೆ . ಜೀವನ ಶೈಲಿಯ ಬದಲಾವಣೆ, ಐಷಾರಾಮಿ ಬದುಕು, ದೈಹಿಕ ಪರಿಶ್ರಮವಿಲ್ಲದ ವೃತ್ತಿ ಹಾಗೂ ಆರ್ಥಿಕ ಅಭಿವೃದ್ದಿಯಿಂದ ಕಳೆದ 20 ವರ್ಷಗಳ ಅವಧಿಯಲ್ಲಿ
ಮಕ್ಕಳ ನೆಗಡಿ ನಿರ್ಲಕ್ಷಿಸಬೇಡಿ.ಸಾಮಾನ್ಯ ನೆಗಡಿಯು ಹೆಚ್ಚಾಗಿ ರೈನೋವೈರಸ್ನ ಸೋಂಕಿನಿಂದ ಉಂಟಾಗುತ್ತದೆ. ಸಾಮಾನ್ಯ ನೆಗಡಿಯು ಹೆಚ್ಚಾಗಿ ರೈನೋವೈರಸ್ನ ಸೋಂಕಿನಿಂದ ಉಂಟಾಗುತ್ತದೆ. ಇದು ಒಂದು ವಿಧದ ಪಿಕೋರ್ನಾ ವೈರಸ್. ರೈನೋವೈರಸ್ನಲ್ಲಿ 100ಕ್ಕೂ ಹೆಚ್ಚು ಪ್ರಬೇಧಗಳಿವೆ. ನೆಗಡಿಯನ್ನು ಉಂಟು ಮಾಡುವ ವೈರಸ್ಗಳಲ್ಲಿ ಪ್ಯಾರಾ ಇನ್ಫ್ಲುಯೆಂಜಾ ವೈರಸ್,
ಗುಬ್ಬಚ್ಚಿ-ಕೋಗಿಲೆ-ಕಾಗೆ- ಮಾನವ ಕುಲವು ಕಲಿಯಬೇಕಾದ ಕಥೆ. ಎರಡು ಮುದಿ ಕಾಗೆ, “ಏ,, ಏನ ತಿನ್ನುತ್ತಿದ್ದರಿ, ನೀವು. ಛೀ.. ನಾವು ಎಂದಿಗೂ ಇಂತಹ ಪ್ರಾಣಿಗಳನ್ನು ತಿಂದಿಲ್ಲಾ, ಮುರ್ಖಗಳಿರಾ.. ನಮಗೆಲ್ಲಾ ದೊಡ್ಡ ವಿಪತ್ತು ಕಾದಿದೆ..” ಎಂದು ಹೇಳಿ ಅಲ್ಲಿಂದ ಭರ್ರೆಂದು ಹಾರಿ ಹೋದವು. ಒಂದು