ಬೆಲ್ಸ್ ಪಾಲ್ಸಿ ಮುಖದ ಅಂದಗೆಡಿಸುವ ಕಾಯಿಲೆ.ಜನಸಾಮಾನ್ಯರು ಇದನ್ನು ಮುಖದ ಲಕ್ವ ಎಂತಲೂ ಕರೆಯುವರು.ಮುಂದೆ ಪೂರ್ತಿ ಕೈಕಾಲುಗಳಿಗೆ ಲಕ್ವ ಹೊಡೆಯುತ್ತಾ? ಎಂಬ ಆತಂಕ ಬೇಡ. ಸುರೇಶ ಸಹಕುಟುಂಬ ಪರಿವಾರದೊಡನೆ ಜೋಗ್ಫಾಲ್ಸ ನೋಡಿ ಬಂದ. ಜಿಟಿ ಜಿಟಿ ಮಳೆ ತಂಪು ಹವೆ, ಪ್ರವಾಸ ಖುಷಿ
ಇಂದಿನ ಆಧುನಿಕ ಯುಗದಲ್ಲಿ ಜನತೆ ಅತೀ ಪ್ರಾಮುಖ್ಯತೆ ಕೊಡುತ್ತಿರುವದು ಸೌಂದರ್ಯಕ್ಕೆ ಎಂಬುದು ಎಲ್ಲಾರಿಗೂ ಗೊತ್ತಿರುವ ವಿಷಯ ಹಾಗೆಯೇ ಎಲ್ಲರೂ ಸ್ಲಿಮ್ ಆಗಿ ಸುಂದರವಾಗಿ ಕಾಣಿಸಬೇಕು ಅಂತಾ ಏನೆಲ್ಲಾ ಪ್ರಯತ್ನಿಸ್ತಾರೆ ಅದರಲ್ಲೂ ಯುವತಿಯರು ಸುಂದರವಾಗಿ ಕಾಣಲು ಯೋಗಬ್ಯಾಸಗಳನ್ನು ಮಾಡುತ್ತಿರುತ್ತಾರೆ. ಹಾಗೆಯೇ ದೇಹದ ತೂಕವನ್ನು
ಮಾನಸಿಕ ಆರೋಗ್ಯಕ್ಕಾಗಿ ವ್ಯಕ್ತಿ ಹಾಗೂ ಕುಟುಂಬ ಜೀವನದಲ್ಲಿ ಬರಬಹುದಾದ ಒತ್ತಡ, ಉದ್ವೇಗ, ಆತಂಕ ಇವುಗಳನ್ನು ಎದುರಿಸಲು ಗಟ್ಟಿಯಾಗಬೇಕು. ಜೀವನದ ಬಗ್ಗೆ ಸದಾ ಒಳ್ಳೆಯದನ್ನೇ ಯೋಚಿಸಬೇಕು. ಮಾನಸಿಕ ಆರೋಗ್ಯದ ಬಗ್ಗೆ ಶಾಲೆಗಳಲ್ಲಿ ತಿಳುವಳಿಕೆ ಕೊಡಬೇಕೆಂದು ತಜ್ಞರು ಸಲಹೆ ಕೊಟ್ಟಿದ್ದಾರೆ. ಧಾರವಾಢದಲ್ಲಿ ನಾವಿದ್ದ ಕಾಲದಲ್ಲಿ
ಹಾವು ಕಚ್ಚಿದರೆ ತಕ್ಷಣಕ್ಕೆ ಏನ್ ಮಾಡಬೇಕು, ಯಾವ ರೀತಿ ಪ್ರಥಮ ಚಿಕಿತ್ಸೆ ನೀಡಬೇಕು ಅನ್ನೋದು ಇಲ್ಲಿದೆ. ಪ್ರಥಮ ಚಿಕಿತ್ಸೆ ನಂತರ ಆದಷ್ಟು ಬೇಗವೈದ್ಯರ ಬಳಿ ಕರೆದುಕೊಂಡು ಹೋಗಿ. ಇದು ಯಾರನ್ನು ಹೇಳಿ ಕೇಳಿ ಆಗುವಂತಹ ಅಪಾಯ ಅಲ್ಲ. ಸಾಮಾನ್ಯವಾಗಿ ರಸ್ತೆಯಲ್ಲಿ ಅಥವಾ
ರಕ್ತದ ಕ್ಯಾನ್ಸರ್ ಎಂದ ಕೂಡಲೇ ವ್ಯಕ್ತಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿ ಹೋಗಿ ಭಯಾನಕ ಸಂಕಟವನ್ನು ಅನುಭವಿಸುವುದಂತೂ ಸತ್ಯವಾದ ಮಾತು.ನಾವು ತಿನ್ನುವ ಆಹಾರ, ಕುಡಿಯುವ ನೀರು, ಉಸಿರಾಡುವ ಗಾಳಿ ಎಲ್ಲವೂ ಕಲ್ಮಶ ಮತ್ತು ರಾಸಾಯನಿಕಪೂರಿತವಾಗಿರುವುದರಿಂದ ಅದಷ್ಟು ಆರೋಗ್ಯಪೂರ್ಣ ಜೀವನ ಶೈಲಿ ಅಳವಡಿಸಿಕೊಳ್ಳಿ.
ದಾಳಿಂಬೆ ಸುಲಭವಾಗಿ ಸಿಗುವ ಸಂಜೀವಿನಿ.ಆಯುರ್ವೇದದಲ್ಲಿ ದಾಳಿಂಬೆಯ ರೋಗಗಳನ್ನು ಗುಣಪಡಿಸುವ ಶಕ್ತಿಯ ಬಗ್ಗೆ ಸಾಕಷ್ಟು ಉಲ್ಲೇಖವಿದೆ. ಗಿಡದ ಪ್ರತಿಯೊಂದು ಭಾಗ ಕೂಡ ಔಷಧಿಯಾಗಿ ತುಂಬಾ ಉಪಯುಕ್ತವಾಗಿದೆ. ತಾಜಾ ಹಣ್ಣಿನ ರಸ ಚೇತೋಹಾರಿಯಷ್ಟೇ ಅಲ್ಲ, ಅದನ್ನು ಸೇವಿಸಿದರೆ ಅಪಚನ, ಮಲಬದ್ಧತೆ ಅಷ್ಟೇ ಏಕೆ ಎದೆನೋವಿನಂತಹ
ಪಂಚಕರ್ಮ ಚಿಕಿತ್ಸಾಕ್ರಮ ಎಂದರೇನು? “ಪಂಚಕರ್ಮ” ಆಯುರ್ವೇದ ವೈದ್ಯ ಪದ್ಧತಿಯ ವಿಶಿಷ್ಠ ಹಾಗೂ ಅವಿಭಾಜ್ಯ ಅಂಗ. ಸಾಧಾರಣವಾಗಿ ಹೇಳುವುದಾದರೆ, ನಮ್ಮ ದೇಹದ ಶುದ್ಧಿ ಮಾಡುವ ಚಿಕಿತ್ಸಾಕ್ರಮವೇ ಪಂಚಕರ್ಮ. ಶರೀರದಲ್ಲಿನ ತ್ರಿದೋಶಗಳು (ವಾತ, ಪಿತ್ತ, ಕಫ) ಪ್ರಕೋಪಗೊಂಡು ವ್ಯಾಧಿ ಉತ್ಪನ್ನ ಮಾಡಿದಾಗ, ಅಂತಹ ದುಷ್ಟ
ಆಟಿಸಮ್ ಸಮಸ್ಯೆಯಿಂದ ಇಂದು ಭಾರತದಲ್ಲಿ ಅಂದಾಜು 18 ದಶಲಕ್ಷ ಮಂದಿಬಳಲುತ್ತಿದ್ದಾರೆ. ಇದು ಮಕ್ಕಳಲ್ಲಿ ಕಾಣಿಸಿಕೊಳ್ಳುವಂತಹ ಮೂರನೇ ಅತ್ಯಂತ ಸಾಮಾನ್ಯ ರೀತಿಯ ಸಮಸ್ಯೆ. ಸಾಮಾನ್ಯವಾಗಿ ವಂಶವಾಹಿಯಾಗಿ, ಪ್ರಾದೇಶಿಕವಾಗಿ ಹಾಗೂ ಜೀವನ ಶೈಲಿಯ ಅನುಗುಣವಾಗಿ ಈ ಸಮಸ್ಯೆ ಎದುರಿಸುವಂತಾಗುತ್ತದೆ. ನಗುವಿಗೆ ಕಾರಣವಿಲ್ಲ, ಅಳುವಿಗೆ ನೆಪವಿಲ್ಲ.
ನಾವು ಬೆಣ್ಣೆ ತುಪ್ಪವನ್ನು ತಿನ್ನಬೇಕು.ಅಮೆರಿಕ ದೇಶದ ಹೃದ್ರೋಗ ತಜ್ಞರಾದ ಡಾ. ಸ್ಟೀವನ್ ನಿಸೆನ್ “ನಾವು ಜಗತ್ತಿಗೆ ಕೊಬ್ಬು ತಿನ್ನುವುದರಿಂದ ಹೃದ್ರೋಗ ಬರುತ್ತದೆ ಎಂದು 1970 ರಿಂದ ತಪ್ಪು ಮಾಹಿತಿಯನ್ನು ಕೊಟ್ಟಿದ್ದೇವೆ, ಈಗ ಸಮಯ ಬಂದಿದೆ, ನಮ್ಮ ತಪ್ಪನ್ನು ಸರಿಪಡಿಸಬೇಕು” ಎಂದು ಹೇಳಿದ್ದಾರೆ.