ಬದಲಿ ಮಂಡಿ ಜೋಡಣೆ (Knee Replacement Surgery)ಏಕೆ ಬೇಕು? ದೀರ್ಘಕಾಲದ ಮೊಣಕಾಲು ನೋವು (ಮಂಡಿ ನೋವು)ಮತ್ತು ನಡಿಗೆ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಬದಲಿ ಮಂಡಿ ಜೋಡಣೆ ಶಸ್ತ್ರಚಿಕಿತ್ಸೆಯು ಆರಾಮದಾಯಕ ಜೀವನಕ್ಕೆ ಪರಿಹಾರವಾಗಿದೆ. ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ (ಮೊಣಕಾಲು ಆರ್ತ್ರೋಪ್ಲ್ಯಾಸ್ಟಿ ಎಂದೂ ಕರೆಯುತ್ತಾರೆ) ನೋವನ್ನು ನಿವಾರಿಸಿ,
ವೃದ್ಧಾಪ್ಯದಲ್ಲಿ ತುಪ್ಪದ (ಘೃತ) ಮಹತ್ವ ವಾತ ದೋಷವನ್ನು ನಿಯಂತ್ರಿಸುವಲ್ಲಿ ಘೃತವು ಪ್ರಮುಖ ಪಾತ್ರ ವಹಿಸುತ್ತದೆ. ವೃದ್ಧಾಪ್ಯದ ಮುಖ್ಯ ಕಾರಣವಾದ ವಾತ ದೋಷವನ್ನು ನಿಯಂತ್ರಿಸುವಲ್ಲಿ ಘೃತವು ಪ್ರಮುಖ ಪಾತ್ರ ವಹಿಸುತ್ತದೆ ವಯಸ್ಸಾದಂತೆ ಅನಾರೋಗ್ಯದ ಹರಡುವಿಕೆಯು ಹೆಚ್ಚಾಗುತ್ತದೆ; ಅದೇ ಸಮಯದಲ್ಲಿ, ಜೀವಿತಾವಧಿಯು ಕಡಿಮೆಯಾಗುತ್ತದೆ. ಆಯುರ್ವೇದ,
ವೃದ್ಧಾಪ್ಯ `ಶಾಪ’ವಲ್ಲ. ದೀರ್ಘಾಯುಷಿಗಳಾಗಬೇಕೆಂದು ಬಯಸುವವರೆಲ್ಲ ವೃದ್ಯಾಪ್ಯವನ್ನು ಸಂತೋಷದಾಯಕವನ್ನಾಗಿ ಮಾಡಿಕೊಂಡು ಆರೋಗ್ಯಕರವಾದ ಜೀವನ ಶೈಲಿಯನ್ನು ರೂಪಿಸಿಕೊಳ್ಳಬೇಕು. ಎಂದಿಗೂ ವೃದ್ಧಾಪ್ಯವನ್ನು `ಶಾಪ’ ವೆಂದು ಭಾವಿಸದೆ `ವರ’ ಎಂದುಕೊಂಡಲ್ಲಿ ನಿಭಾಯಿಸುವುದು ಖಂಡಿತ ಕಷ್ಟವಾಗಲಾರದು. ಮಧ್ಯ ವಯಸ್ಸಿನಲ್ಲೇ ಪೀಠಿಕೆ ಹಾಕಿ ಆರೋಗ್ಯಕರ ಸೂತ್ರಗಳನ್ನು ಪಾಲಿಸಿದಲ್ಲಿ ವೃದ್ಧಾಪ್ಯ ಸುಖಕರವಾಗಿರುತ್ತದೆ.
ಆಲ್ಜಿಮರ್ ಎಂದರೇನು? ಅದನ್ನುತಡೆಯುವುದು ಹೇಗೆ? ಬಾಧಿತರ ಸಂಖ್ಯೆಗಳು ಶೀಘ್ರವಾಗಿ ಮತ್ತಷ್ಟು ಏರಿಕೆಯಾಗುತ್ತವೆ ಎನ್ನುತ್ತಾರೆ ತಜ್ಞರು. ಇದರಿಂದ ಮುಂದೆ ತೀವ್ರತರವಾದ ಸಾಮಾಜಿಕ, ಆರ್ಥಿಕ ಮತ್ತು ಜಾಗತಿಕ ಆರೋಗ್ಯ ಸವಾಲುಗಳಿಗೆ ಕಾರಣವಾಗಲಿದೆಯಂತೆ! 21 ಸೆಪ್ಟಂಬರ್ ಅನ್ನು ವಿಶ್ವದೆಲ್ಲೆಡೆ ಆಲ್ಜಿಮರ್ ದಿನವೆಂದು ಆಚರಿಸುತ್ತಾರೆ. ಆಲ್ಜಿಮರ್ ರೋಗದಿಂದ
ಆಲ್ಜೀಮರ್ಸ್ ಎಂಬ ಅರುಳು ಮರುಳು ರೋಗ ಒಂದು ಸಂಕೀರ್ಣ ಖಾಯಿಲೆಯಾಗಿದ್ದು, ನೆನಪು ಮಸುಕಾಗಿ ಹೋಗಿ, ಹೊಸತನವನ್ನು ಕಲಿಯುವ ಮತ್ತು ಹಿಂದೆ ನಡೆದು ಹೋದದನ್ನು ನೆನಪಿಸಿಕೊಳ್ಳುವ ಸಾರ್ಮಥ್ಯ ಕಳೆದುಕೊಂಡಿರುತ್ತಾರೆ. ಸೆಪ್ಟೆಂಬರ್ 21 – ಅಲ್ಜೀಮರ್ಸ್ ದಿನ. ಅಲ್ಜೀಮರ್ ರೋಗಿಗಳನ್ನು ಯಾವಾತ್ತೂ ಬಯ್ಯಬೇಡಿ, ದ್ವೇಷಿಸಬೇಡಿ.
ಕೋವಿಡ್-19 ವಯಸ್ಕರಲ್ಲಿ ಬಹಳಷ್ಟು ಮಾನಸಿಕ ವ್ಯಾಕುಲತೆ ಹುಟ್ಟು ಹಾಕಿದೆ. ಯಾವುದೇ ಕಾರಣಕ್ಕೂ ಅವರನ್ನು ಏಕಾಂಗಿಯಾಗಿರಲು ಬಿಡಬಾರದು.ನಿರಂತರವಾಗಿ ಅವರ ಮೇಲೆ ನಿಗಾ ಇದ್ದು, ನಿರ್ಲಕ್ಷ್ಯತೆಗೊಳಗಾಗದಂತೆ ನೋಡಿಕೊಳ್ಳಬೇಕು. ಕೋವಿಡ್-19 ಮನುಷ್ಯನ ನಿಯಂತ್ರಣಕ್ಕೆ ಸಿಗದೆ ನಾಗಾಲೋಟದಿಂದ ವಿಶ್ವದೆಲ್ಲೆಡೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಲೇ ಇದೆ. ಇದರ ಜೊತೆಗೆ ಜನರಲ್ಲಿ
ಮನೆಯಲ್ಲಿ ಹಿರಿಯರಿದ್ದರೆ ಕೊರೋನ ಸಮಯದಲ್ಲಿ ಹೀಗೆ ಮಾಡಿ ಅವರನ್ನು ಉಲ್ಲಾಸಿತರನ್ನಾಗಿ ಇಡಿ. ಕೋವಿಡ್-19 ಮಕ್ಕಳು ಮತ್ತು ಯುವಕರಲ್ಲಿ ಅಷ್ಟೇನೂ ಮಾನಸಿಕವಾಗಿ ಪರಿಣಾಮ ಬೀರದಿದ್ದರೂ ವಯಸ್ಕರಲ್ಲಿ ಬಹಳಷ್ಟು ಮಾನಸಿಕ ವ್ಯಾಕುಲತೆಯನ್ನು ಹುಟ್ಟು ಹಾಕಿದೆ.ಯಾವುದೇ ಕಾರಣಕ್ಕೂ ಅವರನ್ನು ಏಕಾಂಗಿಯಾಗಿರಲು ಬಿಡಬಾರದು.ನಿರಂತರವಾಗಿ ಅವರ ಮೇಲೆ ನಿಗಾ
ಸುಖ ನಿದ್ರೆಯೇ ಆರೋಗ್ಯದ ಟಾನಿಕ್. ಪ್ರತಿಯೊಬ್ಬರಿಗೂ ನಿದ್ರೆ ಬೇಕೇಬೇಕು.ನಿದ್ರೆ ಇದ್ದರೆ ಮಾತ್ರ ಮನುಷ್ಯ ತನ್ನ ಜೀವನವನ್ನು ಸುಖವಾಗಿ, ಆರೋಗ್ಯಕರವಾಗಿ, ಆಹ್ಲಾದಕರವಾಗಿರಿಸಿಕೊಳ್ಳಲು ಸಾಧ್ಯ. ಊಟ, ನಿದ್ರೆ, ಕೆಲಸ – ಈ ಮೂರು ಮನುಷ್ಯನ ದೈನಂದಿನ ಚಟುವಟಿಕೆಗಳಲ್ಲಿ ಪ್ರಮುಖವಾದವು. ವಿರಾಮ, ವಿಶ್ರಾಂತಿ ಎಲ್ಲರಿಗೂ ಅತ್ಯವಶ್ಯಕವಾದದ್ದೇ.
ಮುಪ್ಪು ಮತ್ತು ರೋಗ ದೂರವಿಡಬಲ್ಲ ಜಾಡಮಾಲಿಗಳ ಪ್ರಯೋಜನವನ್ನು ಪೂರ್ಣ ಪ್ರಮಾಣದಲ್ಲಿ ಪಡೆಯಬೇಕಾದರೆ ಹಣ್ಣು ತರಕಾರಿಗಳನ್ನು ಅವುಗಳ ತಾಜಾರೂಪದಲ್ಲಿ ಸೇವಿಸಬೇಕು. ಅವುಗಳನ್ನು ಯಂತ್ರದಲ್ಲಿ ಹಾಕಿ ರಸ ತೆಗೆದು ಸೇವಿಸುದರೆ ಆ ಅಂಶಗಳ ಪ್ರಭಾವ ತಗ್ಗುವುದು. ಜೊತೆಯಾದ ವಿದ್ಯುತ್ಕಾಂತೀಯ ಕಣಗಳನ್ನು ಹೊಂದಿರುವ ಅಸ್ಥಿರವಾದ ಅಣುಗಳನ್ನು