ರಾಷ್ಟ್ರೀಯ ಅಪಸ್ಮಾರ ಜಾಗೃತಿ ದಿನ ನವಂಬರ್ 17ರಂದು ನಮ್ಮ ಭಾರತ ದೇಶದಲ್ಲಿ ಅಪಸ್ಮಾರ ಖಾಯಿಲೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಚರಿಸಲಾಗುತ್ತದೆ. ಅಪರೂಪಕ್ಕೊಮ್ಮೆ ಬರುವ ಅಲ್ಪ ಪ್ರಮಾಣದ ಅಪಸ್ಮಾರವನ್ನು ನಿರಂತರವಾದ ಔಷಧಿ ಸೇವನೆ ಮತ್ತು ಆರೋಗ್ಯ ಪೂರ್ಣ ಜೀವನಶೈಲಿಯಿಂದ ಹತೋಟಿಯಲ್ಲಿಡಬಹುದು. ಪ್ರತಿ
ಮೆದುಳು ಸ್ಟ್ರೋಕ್ – ಯುವ ಪೀಳಿಗೆಯವರನ್ನು ಕಾಡುತ್ತಿರುವ ಗಂಭೀರ ಕಾಯಿಲೆ. “ಮೆದುಳಿನ ಅಟ್ಯಾಕ್’ ಅಥವಾ “ಮೆದುಳಿನ ಸ್ಟ್ರೋಕ್’ ಒಂದು ಸಂಪೂರ್ಣ ತುರ್ತು ಚಿಕಿತ್ಸೆಯ ಅಗತ್ಯ ಹೊಂದಿದ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ಸಾಗುತ್ತಿದ್ದ ಬದುಕಿನಲ್ಲಿ ಏನೋ ಒಂದು ವಿಧದ ವೇದನೆ, ಶರೀರದ ಒಂದು ಭಾಗ
ಪಾರ್ಶ್ವವಾಯು (ಲಕ್ವ) ಅಥವಾ ಸ್ಟ್ರೋಕ್ ಪೀಡಿತರೆ ಜಾಗೃತರಾಗಿ. ಸಾರ್ವಜನಿಕರು ತಿಳಿದುಕೊಂಡಿರುವಂತೆ ಪಾರ್ಶ್ವವಾಯು ಖಾಯಿಲೆಯಲ್ಲ. ಇದು ಮಾನವನ ಮೆದುಳಿಗೆ ಬರುವಂತಹ ರಕ್ತನಾಳದ ತೊಂದರೆ. ಪುನಶ್ಚೇತನ ಕ್ರಿಯೆಯಿಂದ ಪಾರ್ಶ್ವವಾಯುವನ್ನು ಗುಣಪಡಿಸಬಹುದು. ಇದಕ್ಕೆ (ಪುನಶ್ಚೇತನಕ್ಕೆ) ಯಾವುದೇ ವಯೋಮಿತಿಯ ಸಂಬಂಧ ಇರುವುದಿಲ್ಲ. ಪಾರ್ಶ್ವವಾಯು (ಲಕ್ವ) ಎಂದರೇನು? ಮಿದುಳು
ವಿಶ್ವ ಸ್ಟ್ರೋಕ್ ದಿನ – ಅಕ್ಟೋಬರ್-29 ಎಂದು ಆಚರಿಸಿ ಮೆದುಳಿನ ಆಘಾತ ಅಥವಾ ಸ್ಟ್ರೋಕ್ ಬಗ್ಗೆ ಜಾಗೃತಿ ಮೂಡಿಸಿ, ಸ್ಟ್ರೋಕ್ ಉಂಟಾಗುವ ಸಾಧ್ಯತೆಯನ್ನು ಕಡಿಮೆ ಮಾಡುವ ಪ್ರಯತ್ನವನ್ನು ಮಾಡಲಾಗುತ್ತದೆ. ಯಾವತ್ತೂ ಮುನ್ಸೂಚನೆ ಇಲ್ಲದೆ ಈ ರೋಗ ಬರುವುದೇ ಇಲ್ಲ. ತಕ್ಷಣವೇ ಗುರುತಿಸಿ
ಆಲ್ಜಿಮರ್ ಎಂದರೇನು? ಅದನ್ನುತಡೆಯುವುದು ಹೇಗೆ? ಬಾಧಿತರ ಸಂಖ್ಯೆಗಳು ಶೀಘ್ರವಾಗಿ ಮತ್ತಷ್ಟು ಏರಿಕೆಯಾಗುತ್ತವೆ ಎನ್ನುತ್ತಾರೆ ತಜ್ಞರು. ಇದರಿಂದ ಮುಂದೆ ತೀವ್ರತರವಾದ ಸಾಮಾಜಿಕ, ಆರ್ಥಿಕ ಮತ್ತು ಜಾಗತಿಕ ಆರೋಗ್ಯ ಸವಾಲುಗಳಿಗೆ ಕಾರಣವಾಗಲಿದೆಯಂತೆ! 21 ಸೆಪ್ಟಂಬರ್ ಅನ್ನು ವಿಶ್ವದೆಲ್ಲೆಡೆ ಆಲ್ಜಿಮರ್ ದಿನವೆಂದು ಆಚರಿಸುತ್ತಾರೆ. ಆಲ್ಜಿಮರ್ ರೋಗದಿಂದ
ಆಲ್ಜೀಮರ್ಸ್ ಎಂಬ ಅರುಳು ಮರುಳು ರೋಗ ಒಂದು ಸಂಕೀರ್ಣ ಖಾಯಿಲೆಯಾಗಿದ್ದು, ನೆನಪು ಮಸುಕಾಗಿ ಹೋಗಿ, ಹೊಸತನವನ್ನು ಕಲಿಯುವ ಮತ್ತು ಹಿಂದೆ ನಡೆದು ಹೋದದನ್ನು ನೆನಪಿಸಿಕೊಳ್ಳುವ ಸಾರ್ಮಥ್ಯ ಕಳೆದುಕೊಂಡಿರುತ್ತಾರೆ. ಸೆಪ್ಟೆಂಬರ್ 21 – ಅಲ್ಜೀಮರ್ಸ್ ದಿನ. ಅಲ್ಜೀಮರ್ ರೋಗಿಗಳನ್ನು ಯಾವಾತ್ತೂ ಬಯ್ಯಬೇಡಿ, ದ್ವೇಷಿಸಬೇಡಿ.
ಬೆನ್ನುನೋವು-ತಲೆನೋವು; ಯಾರನ್ನೂ ಬಿಡದು.ಇಂದಿನ ಜೀವನಶೈಲಿ, ಕೆಟ್ಟ ರಸ್ತೆಗಳಲ್ಲಿ ವಾಹನ ಓಡಿಸುವುದು, ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವುದು, ಮಾನಸಿಕ ಒತ್ತಡ ಮುಂತಾದ ಕಾರಣಗಳಿಂದ ಬೆನ್ನುನೋವು ಹಾಗೂ ಸ್ನಾಯು ಸೆಳೆತ ಸಾಮಾನ್ಯ ಎನ್ನುವ ಮಟ್ಟಿಗೆ ಬಂದುಬಿಟ್ಟಿದೆ. ಇಂದಿನ ಜೀವನಶೈಲಿ, ಕೆಟ್ಟ ರಸ್ತೆಗಳಲ್ಲಿ ವಾಹನ
ವೆರಿಕೋಸ್ ವೇನ್ಸ್ ಕಾಲುಗಳ ನರಗಳು ಉಬ್ಬಿರುವ ಸಮಸ್ಯೆ. ಕಾಲಿನ ಯಾವುದೇ ನರ ಅಥವಾ ರಕ್ತವಾಹಿನಿ ಕಾಲುಗಳ ನರಗಳು ಉಬ್ಬಿರುವ ಸಮಸ್ಯೆ ಆಗಿ ಪರಿವರ್ತನೆಯಾಗಬಹುದು. ಆದರೆ, ತೀರಾ ಸಾಮಾನ್ಯವಾಗಿ ಪರಿಣಾಮಕ್ಕೆ ಒಳಗಾಗುವ ನರಗಳು ಎಂದರೆ ನಿಮ್ಮ ಕಾಲುಗಳು ಮತ್ತು ಪಾದಗಳ ನರಗಳು. ನಿಲ್ಲುವಿಕೆ
ಪಾರ್ಕಿನ್ಸನ್ಸ್ ಎಂಬುದು ಒಂದು ಮೆದುಳಿನ ನರಮಂಡಲಗಳಿಗೆ ಸಂಬಂಧಿಸಿದ ಹಿರಿಯ ನಾಗರೀಕರಲ್ಲಿ ಹೆಚ್ಚಾಗಿ ಕಂಡು ಬರುವ ನರಗಳ ರೋಗ. ಪಾರ್ಕಿನ್ಸನ್ಸ್ ರೋಗಕ್ಕೆ ಸೂಕ್ತ ಚಿಕಿತ್ಸೆ ಇನ್ನೂ ಬಂದಿಲ್ಲ.ರೋಗದ ಲಕ್ಷಣಗಳನ್ನು ನಿಯಂತ್ರಿಸುವುದೇ ಚಿಕಿತ್ಸೆಯ ಪ್ರಾಥಮಿಕ ಉದ್ದೇಶವಾಗಿರುತ್ತದೆ. ಪಾರ್ಕಿನ್ಸನ್ಸ್ ಎಂಬುದು ಒಂದು ಮೆದುಳಿನ ನರಮಂಡಲಗಳಿಗೆ ಸಂಬಂಧಿಸಿದ