ನಾವು ಚಕ್ಕೆಯನ್ನು ಏಕೆ ಬಳಸಬೇಕು ಎಂದರೆ ಬೊಜ್ಜು, ಮಧುಮೇಹ, ಪಿಸಿಓಡಿ, ಮೂತ್ರಾಂಗ ವ್ಯೂಹದ ಸಮಸ್ಯೆಗಳಲ್ಲಿ ಇದು ಅತ್ಯಂತ ಪ್ರಯೋಜನಕಾರಿ. ಚಕ್ಕೆಯ ಗುಣಗಳ ಬಗ್ಗೆ ತಿಳಿದರೆ ಪಲಾವ್ ಮಾಡಲು ಅದನ್ನು ಹಾಕುವಾಗ ಕೇವಲ ಪರಿಮಳ ಮತ್ತು ರುಚಿಗೆ ಹಾಕುತ್ತಿದ್ದೇನೆ ಎಂಬ ಭಾವನೆ ಇರುವುದಿಲ್ಲ
ಸೊಗದೇ ಬೇರು (ನನ್ನಾರಿ) – ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ, ಗರ್ಭಿಣಿಯರಿಂದ ಹಿಡಿದು ಎದೆಹಾಲು ಕೊಡುವ ತಾಯಂದಿರವರೆಗೆ ಎಲ್ಲರೂ ಬಳಸಬಹುದು. ಈ ಬೇಸಿಗೆಯಲ್ಲಿ ದೇಹಕ್ಕೆ ಮತ್ತು ಮನಸ್ಸಿಗೆ ತಂಪು ನೀಡುವ, ವೈರಸ್ ಗಳನ್ನು ನಿರೋಧಿಸುವ ಗುಣವಿರುವ ಒಂದು ವಿಶೇಷ ಗಿಡದ ಬಗ್ಗೆ
ಪವಿತ್ರ ತುಳಸಿ ದಿವ್ಯೌಷಧಿಯೂ ಹೌದು. ಹಾಗಾಗಿ ಅಸ್ತಮಾ, ಅಲರ್ಜಿ, ಕೆಮ್ಮು, ದಮ್ಮಿಗೆ ಸಂಬಂಧಿಸಿದ ಬಹುತೇಕ ಆಯುರ್ವೇದ ಔಷಧಿಗಳಲ್ಲಿ ತುಳಸಿಯನ್ನು ಬಳಸುತ್ತಾರೆ. ದೇಹದಲ್ಲಿ ವಾತವನ್ನು ಕಡಿಮೆ ಮಾಡುವ ಗುಣ ತುಳಸಿಗಿದೆ. ತುಳಸಿ ಎಂಬ ಶಬ್ದದ ಅರ್ಥವೇ “ಸಾಟಿಯಿಲ್ಲದ್ದು” ಎಂದು. ಅದಕ್ಕೆ ಪಾವನಿ, ದೇವದುಂದುಭಿ
ಗೋಡಂಬಿಯಲ್ಲಿ ವಿಟಮಿನ್ ಬಿ2, ಬಿ3, ಸಿ, ವಿಟಮಿನ್ ಇ, ತಾಮ್ರ ಮತ್ತು ಪ್ಯಾಂಟೊಥೆನಿಕ್ ಆಸಿಡ್ ಗಳು ಹೇರಳವಾಗಿವೆ. ಹಾಗಾಗಿ ಗೋಡಂಬಿಯ ಆರೋಗ್ಯ ಪ್ರಯೋಜನಗಳು ಹಲವಾರು ಯಾರಿಗಾದರೂ ದುಬಾರಿ ಕೊಡುಗೆಯನ್ನು ಕೊಡಬೇಕು ಅನ್ನಿಸಿದಾಗ ದುಬಾರಿ ಚಾಕಲೇಟಿನ ಬದಲು ಗೋಡಂಬಿಯನ್ನು ಕೊಡುವುದು ಹೆಚ್ಚು
ದೀರ್ಘಕಾಲೀನ ರೋಗಗಳಲ್ಲಿ ಭಾರತೀಯ ಚಿಕಿತ್ಸಾ ಪದ್ಧತಿಗಳ ಮಹತ್ವ ಹೆಚ್ಚಿನದು. ಯೋಗ, ಪ್ರಕೃತಿ ಚಿಕಿತ್ಸೆ, ಆಯುರ್ವೇದ, ಮುದ್ರೆಗಳು ಇವೆಲ್ಲಕ್ಕೂ ಶಾಶ್ವತ ಪರಿಹಾರವನ್ನು ಹೇಳುತ್ತವೆ. ಬೊಜ್ಜು, ಮಧುಮೇಹ, ಆಮಮಾತ, ಸಂಧಿವಾತ, ಚರ್ಮದ ಖಾಯಿಲೆಗಳು, ನರಗಳಿಗೆ ಸಂಬಂಧಿಸಿದ ಸಮಸ್ಯೆಗಳು, ಸಂತಾನ ಹೀನತೆ, ಐಬಿಎಸ್ ಮುಂತಾದ ದೀರ್ಘಕಾಲಿನ
ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವ ಉಪಾಯಗಳು ಅತ್ಯಂತ ಸಹಾಯಕ. ಬೇಸಿಗೆಯ ಬೇಗೆಯನ್ನು ನಿವಾರಿಸಲು ಸಾಧ್ಯವಾದಷ್ಟೂ ತಂಪು ಗುಣ ಹೊಂದಿದ ಆಹಾರದ್ರವ್ಯಗಳು ಮತ್ತು ದ್ರವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಕಾಲಕ್ಕೆ ತಕ್ಕಂತೆ ಆಹಾರ ಸೇವಿಸಿದರೆ ನಮ್ಮ ಆರೋಗ್ಯವು ಚೆನ್ನಾಗಿರುತ್ತದೆ. ಎಷ್ಟೋ ಜನ ಸೆಖೆಯ ಕಾರಣದಿಂದ
ಬೇಸಿಗೆಯಲ್ಲಿ ಆಹಾರ – ಸಿಹಿ ಪ್ರಧಾನವಾಗಿರುವ, ಸುಲಭವಾಗಿ ಜೀರ್ಣವಾಗುವಂತಹ, ಕೊಬ್ಬನ್ನು ಹೊಂದಿರುವ, ತಂಪು ಗುಣ ಹೊಂದಿರುವ ಮತ್ತು ದ್ರವ ಪ್ರಧಾನವಾಗಿರುವ ಆಹಾರವನ್ನು ಸೇವಿಸಬೇಕು. ತುಂಬಾ ಹುಳಿ, ಉಪ್ಪು, ಖಾರ ಇರುವ, ಉಷ್ಣ ಗುಣಹೊಂದಿರುವ ಮತ್ತು ಜೀರ್ಣಕ್ಕೆ ಕಷ್ಟಕರವಾದ ಆಹಾರವನ್ನು ಸೇವಿಸಬಾರದು. ಕಾಲಕ್ಕೆ
ಯೂರಿಕ್ ಆಸಿಡ್ ಹೆಚ್ಚಾಗುವುದರಿಂದ ಸಂಧಿಗಳಲ್ಲಿ ನೋವು ಕಾಣಿಸಿಕೊಳ್ಳುತ್ತವೆ.ಈ ರೀತಿ ಪದೇ ಪದೇ ಆಗುತ್ತಿದ್ದರೆ ಮುಂದೆ ಇದು ಸಂಧಿ ಪೂರ್ತಿಯಾಗಿ ಹಾಳಾಗಲು ಅಥವಾ ಸಂಧಿ ವಕ್ರವಾಗಲು ಕಾರಣವಾಗಬಹುದು. ನಮಗೆ ಸಂಧಿಗಳಲ್ಲಿ ನೋವು ಇರುವಾಗ ಬಹಳಷ್ಟು ಬಾರಿ ವೈದ್ಯರು ಯೂರಿಕ್ ಆಸಿಡ್ ಎಂಬ ರಕ್ತ
ಕರುಳಿನ ಆರೋಗ್ಯ ಚೆನ್ನಾಗಿ ಕಾಪಾಡಿಕೊಳ್ಳಲೇಬೇಕಾಗಿದೆ. ಖಿನ್ನತೆ, ಉದ್ವೇಗ ಮುಂತಾದ ಹಲವು ರೀತಿಯ ಮಾನಸಿಕ ಸಮಸ್ಯೆಗಳು ಮತ್ತು ವಿವಿಧ ರೀತಿಯ ಮಾನಸಿಕ ಖಾಯಿಲೆಗಳಿಗೆ ಕೂಡ ಕರುಳಿನ ವಾತಾವರಣದಲ್ಲಿ ಉಂಟಾಗುವ ಏರುಪೇರು ಕಾರಣವಾಗುತ್ತದೆ. ತುಂಬಾ ದುಃಖಕರ ಘಟನೆ ಆದಾಗ “ಕರುಳು ಕಿರುಚುವಂತಹ ಘಟನೆ” ಎಂದು