ಒಣದ್ರಾಕ್ಷಿ ದೇಹಕ್ಕೆ ಶಕ್ತಿ ಮತ್ತು ಧಾತುಗಳಿಗೆ ಪುಷ್ಠಿ ನೀಡುವ ಅದ್ಭುತ ಫಲ. ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಅಮೃತ ಸಮಾನವಾದ ಒಣ ದ್ರಾಕ್ಷಿಯನ್ನು ನಾವು ನಿತ್ಯವೂ ಸೇವಿಸಬೇಕು. ಆಯುರ್ವೇದದಲ್ಲಿ ಹಣ್ಣುಗಳಲ್ಲಿ ಶ್ರೇಷ್ಠವಾದದ್ದು ಎಂದು ದ್ರಾಕ್ಷಿ ಹಣ್ಣಿಗೆ ಹೇಳುತ್ತಾರೆ. ಭಾವಪ್ರಕಾಶ ನಿಘಂಟುವಿನಲ್ಲಿ ಸ್ವಭಾವದಿಂದಲೇ ದೇಹಕ್ಕೆ ಹಿತವನ್ನು
ಹಿತ್ತಲ ಗಿಡ ಬಸಳೆ ತುಂಬಾ ಪೋಷಕಾಂಶಗಳನ್ನು ಹೊಂದಿದೆ – ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಬಸಳೆಯಲ್ಲಿ ಇರುವ ಕಬ್ಬಿಣ ಮತ್ತು ಕ್ಯಾಲ್ಸಿಯಂ ಮೂಳೆಗಳ ಆರೋಗ್ಯಕ್ಕೆ ಮತ್ತು ರಕ್ತಹೀನತೆಯನ್ನು ತಡೆಯಲು ಪ್ರಯೋಜನಕಾರಿಯಾಗಿದೆ. ಬಸಳೆ ಒಂದು ಬಳ್ಳಿ, ಆರೋಗ್ಯಕರ ಹಸಿರು ಎಲೆಗಳ
ಸೊಂಟ ನೋವಿಗೆ ಪರಿಹಾರವೇನು? ಇದಕ್ಕೆ ಬಹುತೇಕವಾಗಿ ಆಹಾರದಲ್ಲಿ ಪೋಷಕಾಂಶಗಳ ಕೊರತೆ ಮತ್ತು ತಪ್ಪಾದ ಜೀವನಶೈಲಿಯೇ ಕಾರಣ. ಪ್ರತಿನಿತ್ಯ ಎಣ್ಣೆಯನ್ನು ಹಚ್ಚಿಕೊಂಡು ನಂತರ ಸ್ನಾನ ಮಾಡುವುದರಿಂದ ಸಣ್ಣ ಪ್ರಮಾಣದಲ್ಲಿರುವ ಸೊಂಟನೋವು ಗುಣವಾಗುತ್ತದೆ. “ತಡೆಯಲಾರದ ಸೊಂಟ ನೋವಿದೆ; ಕಾಲಿಗೂ ನೋವು ಹರಡುತ್ತಿದೆ, ಸ್ವಲ್ಪ ಹೊತ್ತು
ಕಪ್ಪು ಬಂಗಾರ ಕಾಳುಮೆಣಸು ಅತ್ಯುತ್ತಮ ನೋವು ನಿವಾರಕವಾಗಿರುವುದರಿಂದ ಸಂಧಿವಾತ, ಆಮವಾತ, ಗೌಟ್ ನಂತಹ ಸಮಸ್ಯೆಗಳಲ್ಲಿ ತುಂಬಾ ಸಹಕಾರಿ. ಹಿಂದೆ ನೋವಿನ ಮಾತ್ರೆಗಳಿಲ್ಲದ ಕಾಲದಲ್ಲಿ ಬಾಣಂತಿಯರಿಗೆ ನೋವು ನಿವಾರಕವಾಗಿ ಇದನ್ನೇ ಬಳಸುತ್ತಿದ್ದರು. ನೂರಾರು ವರ್ಷಗಳ ಹಿಂದೆ ಅರಬ್ ಮತ್ತು ಐರೋಪ್ಯ ದೇಶಗಳಲ್ಲಿ ಕಾಳುಮೆಣಸನ್ನು
ಖರ್ಜೂರದ ಮಹತ್ವ : ಬಹುತೇಕ ಎಲ್ಲರಿಗೂ ಪ್ರಿಯವಾದ ಸ್ವಾದಿಷ್ಟ ಹಣ್ಣು ಖರ್ಜೂರ. ಸಿಹಿ ರುಚಿ, ತಂಪು, ಸ್ನಿಗ್ಧ ಮತ್ತು ಧಾತುವರ್ಧಕ ಗುಣವನ್ನು ಹೊಂದಿರುವ ಈ ಖರ್ಜೂರವು ಸಹಜವಾಗಿ ವಾತ ಮತ್ತು ಪಿತ್ತ ದೋಷಗಳನ್ನು ನಿಯಂತ್ರಿಸುತ್ತದೆ. ಆಯುರ್ವೇದ ಗ್ರಂಥಗಳ ಪ್ರಕಾರ ಬಲವನ್ನು ಹೆಚ್ಚು
ದೀರ್ಘಕಾಲೀನ ರೋಗಗಳಲ್ಲಿ ಭಾರತೀಯ ಚಿಕಿತ್ಸಾ ಪದ್ಧತಿಗಳ ಮಹತ್ವ: ಆಯುರ್ವೇದ ಚಿಕಿತ್ಸೆಗಳು ಮೇಲ್ಚಾವಣಿಯಾಗಿ ನಮಗೆ ಆರೋಗ್ಯದ ಸೂರನ್ನು ನೀಡುತ್ತವೆ. ಬೊಜ್ಜು, ಮಧುಮೇಹ, ಆಮಮಾತ, ಸಂಧಿವಾತ, ಚರ್ಮದ ಖಾಯಿಲೆಗಳು, ನರಗಳಿಗೆ ಸಂಬಂಧಿಸಿದ ಸಮಸ್ಯೆಗಳು, ಸಂತಾನ ಹೀನತೆ, ಐಬಿಎಸ್ ಮುಂತಾದ ದೀರ್ಘಕಾಲಿನ ಖಾಯಿಲೆಗಳಲ್ಲಿ ಭಾರತೀಯ ಚಿಕಿತ್ಸಾ
ಕಾಮಾಲೆ ಸಮಸ್ಯೆಗೆ ಪರಿಹಾರೋಪಾಯಗಳು: ಪಿತ್ತಕೋಶಕ್ಕೆ ಹೊರೆಯು ಹೆಚ್ಚಾದಾಗ ಕರುಳು, ಪಿತ್ತರಸ ಹಾಗೂ ವರ್ಣದ್ರವ್ಯವನ್ನು ಕೊಂಡೊಯ್ಯುವ ಪಿತ್ತರಸನಾಳಗಳ ಕಾರ್ಯಕ್ಕೆ ತೊಂದರೆಯುಂಟಾದಾಗ ಅದು ಪಿತ್ತರಸ ಮತ್ತು ವರ್ಣದ್ರವ್ಯವನ್ನು ರಕ್ತಕ್ಕೆ ಬಿಡುತ್ತದೆ. ಆಗ ಚರ್ಮದ ಬಣ್ಣವು ಹಳದಿಯಾಗುತ್ತದೆ. ಇದನ್ನೆ ಅರಿಶಿನ ಕಾಮಾಲೆ ಎನ್ನುತ್ತಾರೆ. ಇದರರ್ಥ ಪಿತ್ತ
ಸೋರಿಯಾಸಿಸ್ ಗೆ ಕಾರಣವೇನು? – ಸೋರಿಯಾಸಿಸ್ ಬರುತ್ತದೆ ಎಂಬುದು ಗೊತ್ತಾಗಿದ್ದರೂ ಹಾಗಾಗಲು ಕಾರಣವೇನು ಎಂಬುದರ ಸ್ಪಷ್ಟ ಚಿತ್ರಣ ಇಲ್ಲ. ಯಾವುದೇ ಚರ್ಮರೋಗವಿರುವವರೂ ಮೊದಲು ಕೇಳುವ ಪ್ರಶ್ನೆ “ಇದು ಸೋರಿಯಾಸಿಸ್ ಥರದ ಸಮಸ್ಯೆಯಲ್ಲ ಅಲ್ಲವೇ?” ಎಂದು. ಸೋರಿಯಾಸಿಸ್ ಬಗೆಗಿನ ಭಯ ಜನರಲ್ಲಿ ಅಷ್ಟು
ನಾವು ಚಕ್ಕೆಯನ್ನು ಏಕೆ ಬಳಸಬೇಕು ಎಂದರೆ ಬೊಜ್ಜು, ಮಧುಮೇಹ, ಪಿಸಿಓಡಿ, ಮೂತ್ರಾಂಗ ವ್ಯೂಹದ ಸಮಸ್ಯೆಗಳಲ್ಲಿ ಇದು ಅತ್ಯಂತ ಪ್ರಯೋಜನಕಾರಿ. ಚಕ್ಕೆಯ ಗುಣಗಳ ಬಗ್ಗೆ ತಿಳಿದರೆ ಪಲಾವ್ ಮಾಡಲು ಅದನ್ನು ಹಾಕುವಾಗ ಕೇವಲ ಪರಿಮಳ ಮತ್ತು ರುಚಿಗೆ ಹಾಕುತ್ತಿದ್ದೇನೆ ಎಂಬ ಭಾವನೆ ಇರುವುದಿಲ್ಲ