ಜಿನ್ಸೆಂಗ್ ಕೆಫೆ ಯ ಆರೋಗ್ಯ ಪ್ರಯೋಜನಗಳು: ಕ್ಯಾನ್ಸರ್ ತಡೆಗಟ್ಟುವ ಆರೋಗ್ಯಕರ ಪಾನೀಯ. ಜಿನ್ಸೆಂಗ್ ಮತ್ತು ಜಿನ್ಸೆಂಗ್ ಕೆಫೆಯ ಬಗ್ಗೆ ನನ್ನ ಹಿಂದಿನ ಲೇಖನದ ಮುಂದುವರಿದ ಭಾಗವಾಗಿ ಇನ್ನು ಕೆಲವು ಪ್ರಮುಖ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿ ವಿಶ್ಲೇಷಿಸಲಾಗಿದೆ . ಇತ್ತೀಚಿನ ಸಂಶೋಧನೆಗಳ ಪ್ರಕಾರ
ಆಹಾರದ ಅಲರ್ಜಿ ಮತ್ತು ಸೋರಿಯಾಸಿಸ್ಗೆ ಪರಿಣಾಮಕಾರಿ ಚಿಕಿತ್ಸೆ. ಆಹಾರ ಸೇವಿಸಿದ ನಂತರ ಉಂಟಾಗುವ ಆರೋಗ್ಯ ಸಮಸ್ಯೆಯನ್ನು ಆಹಾರದ ಅಲರ್ಜಿ ಎಂದು ಕರೆಯುತ್ತಾರೆ. “ನನಗೆ ಹಾಲು ಕುಡಿದರೆ ಆಗುವುದಿಲ್ಲ. ನನಗೆ ಚಪಾತಿ ತಿಂದರೆ ಆಗುವುದಿಲ್ಲ. ಚರ್ಮದಲ್ಲಿ ತುರಿಕೆ ಉಂಟಾಗುತ್ತದೆ. ಬಾವು ಬರುತ್ತದೆ.” ಹೀಗೆ
ಸತ್ವಮ್ ಗಿಡಮೂಲಿಕಾ ನೀರು ಹತ್ತು ಹಲವಾರು ಆರೋಗ್ಯಕರ ಅಂಶಗಳನ್ನು ಹೊಂದಿರುವ ನೈಸರ್ಗಿಕವಾಗಿ ಸಿಗುವ ಗಿಡಮೂಲಿಕೆಗಳ ಸಾರವನ್ನು ಹೊಂದಿರುವ ನೀರು. ಸತ್ವಮ್ ಸಕ್ಕರೆಯ ಪಾನೀಯಗಳು ಮತ್ತು ಕೃತಕ ಮಿಶ್ರಣಗಳಿಂದ ಕೂಡಿದ ಪಾನೀಯಗಳಿಗೆ ಉಲ್ಲಾಸಕರ ಮತ್ತು ಆರೋಗ್ಯಕರ ಪರ್ಯಾಯವನ್ನು ನೀಡುತ್ತದೆ. “ಪಾನೀಯಂ ಪ್ರಾಣಿನಾಂ ಪ್ರಾಣಃ”
ಪ್ರತಿಕೂಲ ಔಷಧ ಪ್ರತಿಕ್ರಿಯೆಯ ಅಡ್ಡ ಪರಿಣಾಮಗಳು 1. ಪ್ರತಿಕೂಲ ಔಷಧ ಪ್ರತಿಕ್ರಿಯೆ ಎಂದರೇನು? ಪ್ರತಿಕೂಲ ಔಷಧ ಪ್ರತಿಕ್ರಿಯೆಯನ್ನು ಅಡ್ವರ್ಸ್ ಡ್ರಗ್ ರಿಯಾಕ್ಷನ್(ಎಡಿಆರ್) ಎಂದು ಕರೆಯುತ್ತಾರೆ. ಅನಾರೋಗ್ಯ ಅಥವಾ ರೋಗ ನಿವಾರಣೆಗಳಿಗೆ ಬಳಸುವ ಔಷಧಗಳ ಚಿಕಿತ್ಸೆಯಿಂದಾಗಿ ಉಂಟಾಗುವ ಬೇಡದ, ಉದ್ದೇಶವಲ್ಲದ ಹಾನಿಕಾರಕ ಪ್ರತಿಕ್ರಿಯೆಯನ್ನು
ಜೀವ ಭಕ್ಷಕಗಳಾಗುತ್ತಿರುವ ಜೀವರಕ್ಷಕ ಔಷಧಿಗಳು ಬಹುದೊಡ್ಡ ಆರೋಗ್ಯ ಸಮಸ್ಯೆಯಾಗಿ ಕಂಡುಬಂದಿದೆ. ಪದೇ ಪದೇ ಆಂಟಿಬಯೋಟಿಕ್ ಬಳಸುವುದು, ರೋಗದ ಲಕ್ಷಣಗಳನ್ನು ಅಭ್ಯಸಿಸಿ ಡಾ||ಗೂಗಲ್ ಸಹಾಯದಿಂದ ನೀವೇ ವೈದ್ಯರಾಗಿ, ನಿಮ್ಮ ರೋಗಕ್ಕೆ ನೀವೇ ಸ್ವಯಂ ಔಷಧಿಗಳನ್ನು ಆಯ್ಕೆ ಮಾಡಿ ಬಳಸಿದಲ್ಲಿ ಮುಂದಾಗುವ ದುರಂತಕ್ಕೆ ನೀವೇ
ವಿಟಮಿನ್-ಸಿ ಮಾತ್ರೆ ಕೆಲವರ ವಾಣಿಜ್ಯ ಲಾಭಗಳು ಅನೇಕರ ಅಗತ್ಯಗಳನ್ನು ಬಾಧಿಸುತ್ತಿವೆಯೆ? ಭಾರತದಲ್ಲಿ ತಯಾರಿಸಿ ಪರಿಕಲ್ಪನೆಯು, ಕೈಗೆಟುಕುವ ದರಗಳಲ್ಲಿ ಔಷಧಗಳು ಲಭ್ಯವಾಗುವಂತೆ ಮಾಡಬೇಕೇ ಹೊರತು ರೋಗಿಗಳಿಗೆ ಅವುಗಳ ಪ್ರವೇಶಾವಕಾಶವನ್ನು ನಿರ್ಬಂಧಿಸಬಾರದು. ಔಷಧ ತಯಾರಿಕೆ ಕ್ಷೇತ್ರದಲ್ಲಿ, 2015 ಅನ್ನು “ಎಪಿಐಗಳ(ಆ್ಯಕ್ಟಿವ್ ಫಾರ್ಮಾಸ್ಯೂಟಿಕಲ್ ಇಂಗ್ರೀಡಿಯೆಂಟ್ಸ್)ವರ್ಷ” ಎಂದು
ಮುನಿಯಾಲು ಆಯುರ್ವೇದ ಸಂಸ್ಥೆ ಕೋವಿಡ್ನ ಈ ಸಂಕಷ್ಟ ಸಮಯದಲ್ಲಿ ರೋಗನಿರೋಧಕ ಶಕ್ತಿಯ ವೃದ್ಧಿಗೆ ಅನೇಕ ಗಿಡಮೂಲಿಕೆಗಳಿಂದ ತಯಾರಾದ ಔಷಧಗಳನ್ನು ಪ್ರಸ್ತುತಪಡಿಸುತ್ತಿದೆ. ಇಂದು ನಮ್ಮನ್ನು ನಾನಾ ರೀತಿಯಲ್ಲಿ ಕಾಡುತ್ತಿರುವ ತೀರಾ ಹೊಸ ಕಾಯಿಲೆಯಾದ ಕೋವಿಡ್ -19 ನಂತೆ ಪ್ರತಿಯೊಂದು ಕಾಯಿಲೆಯೂ ಮನುಷ್ಯ ಜಾತಿಯನ್ನು ಆರಂಭದಿಂದಲೂ
ಔಷಧಿಗಳ ಕಚ್ಚಾ ಸಾಮಗ್ರಿಗಳ ಹೆಚ್ಚಿದ ಬೆಲೆ ಭಾರತವು ಔಷಧ ಉದ್ಯಮದಲ್ಲಿ ಸ್ವಾವಲಂಬಿಗಳಾಗಲು ಬಿಡದ ಪ್ರಯತ್ನವಾಗಿದೆ ಮತ್ತು ‘ಆತ್ಮನಿರ್ಭರ್’ ಪ್ರಯತ್ನಗಳನ್ನು ಕಸಿದುಕೊಳ್ಳುವ ಚೀನಾ ಸಂಭಾವ್ಯ ತಂತ್ರವಾಗಿದೆ. ಸ್ವಾವಲಂಭೀ ಭಾರತದ ಯೋಜನೆಗೆ ಅಡ್ಡಗಾಲು ಹಾಕುವುದು ಅವರ ಉದ್ದೇಶ. ಔಷಧಿಗಳನ್ನು ತಯಾರಿಸಲು ಬಳಸುವ ಪ್ರಮುಖ ಕಚ್ಚಾ
ಮಕ್ಕಳು, ಸೂಕ್ಷ್ಮಾಣುಗಳು ಮತ್ತು ಆಂಟಿಬಯೋಟಿಕ್ ದುಷ್ಪರಿಣಾಮಗಳ ಕುರಿತಾದ ಅಧ್ಯಯನದ ಅವಶ್ಯಕತೆಯಿದೆ. ಸೂಕ್ಷ್ಮಾಣು ನಾಶಕ ಎಂಬ ಶಬ್ದವು ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹುತೇಕ ಉತ್ಪನ್ನಗಳ ಪ್ರಮುಖ ಆಕರ್ಷಣೆ! ಆದರೆ ಸೂಕ್ಷ್ಮಾಣು ರಹಿತವಾದ ಬದುಕನ್ನು ಸೃಷ್ಟಿಸುವುದು ಸಾಧ್ಯವಿಲ್ಲ. ” ನಮ್ಮ ಮಕ್ಕಳಿಗೆ ಯಾವುದು ಒಳ್ಳೆಯದು”