ಆಹಾರದ ಅಲರ್ಜಿ ಮತ್ತು ಸೋರಿಯಾಸಿಸ್ಗೆ ಪರಿಣಾಮಕಾರಿ ಚಿಕಿತ್ಸೆ. ಆಹಾರ ಸೇವಿಸಿದ ನಂತರ ಉಂಟಾಗುವ ಆರೋಗ್ಯ ಸಮಸ್ಯೆಯನ್ನು ಆಹಾರದ ಅಲರ್ಜಿ ಎಂದು ಕರೆಯುತ್ತಾರೆ. “ನನಗೆ ಹಾಲು ಕುಡಿದರೆ ಆಗುವುದಿಲ್ಲ. ನನಗೆ ಚಪಾತಿ ತಿಂದರೆ ಆಗುವುದಿಲ್ಲ. ಚರ್ಮದಲ್ಲಿ ತುರಿಕೆ ಉಂಟಾಗುತ್ತದೆ. ಬಾವು ಬರುತ್ತದೆ.” ಹೀಗೆ
ಕರುಳಿನ ಆರೋಗ್ಯ ಕಾಪಾಡಿಕೊಳ್ಳಿ. ಮಲಬದ್ಧತೆ ಎಂಬುದು ಆಧುನಿಕ ಮಾನವನ ಶಾಪವೆಂದೇ ಹೇಳಬಹುದು. ಪ್ರಪಂಚದಾದ್ಯಂತ ಅನೇಕ ಜನರು ಇದರಿಂದ ಬಳಲುತ್ತಿದ್ದಾರೆ. ಸರ್ವೇರೋಗ ಮಲಾಶಯ ಎಂದು ನಮ್ಮ ಹಿಂದಿನ ಋಷಿಮುನಿಗಳು ಹೇಳಿದ್ದಾರೆ. ಅಂದರೆ, ಶೇ.90 ರಷ್ಟು ಕಾಯಿಲೆಗಳು ಬರುವುದು ನಮ್ಮ ದೊಡ್ಡ ಕರುಳಿನಲ್ಲಿ ಅಧಿಕ
ನೀರು ಕುಡಿಯುವುದು ಹೇಗೆ ಮತ್ತು ಯಾವಾಗ. ಉತ್ತಮ ಆರೋಗ್ಯಕ್ಕೆ ಪ್ರತಿನಿತ್ಯ ಸಾಕಷ್ಟು ನೀರು ಕುಡಿಯುವುದು ಸೂಕ್ತ. ಈಗ ನಾವು ಮಾನವ ದೇಹಕ್ಕೆ ನೀರಿನ ಮಹತ್ವ ಮತ್ತು ನೀರನ್ನು ಹೇಗೆ ಕುಡಿಯಬೇಕು ಎಂಬುದನ್ನು ಅರ್ಥಮಾಡಿಕೊಳ್ಳೋಣ. ನೀರಿನ ಪ್ರಾಮುಖ್ಯತೆ: • ಸಾಕಷ್ಟು ನೀರು ಕುಡಿಯಿರಿ: ನಮ್ಮ
ಚಂದ್ರನ ಮೇಲೆ ಜೀವನ ಸಾಧ್ಯವೇ? ಅಲ್ಲಿ ಆರೋಗ್ಯ ಸಮಸ್ಯೆಗಳು ಆಗಬಹುದೇ? ಸೌರ ಧೂಳು ದೇಹ ಸೇರಿ ಶ್ವಾಸಕೋಶದ ತೊಂದರೆ ಹಾಗೂ ಕೆಲ ಕ್ಯಾನ್ಸರ್ ಗಳಿಗೂ ಕಾರಣವಾಗಬಹುದೆಂದು ಹೇಳುತ್ತಾರೆ ತಜ್ಞರು. ಚಂದ್ರಯಾನ ಸೌರಯಾನಗಳು ಒಂದಾನೊಂದು ಕಾಲದಲ್ಲಿ ಬಲಾಢ್ಯ ರಾಷ್ಟ್ರಗಳ ಪ್ರತಿಷ್ಠೆಯ ಸಂಕೇತಗಳಾಗಿದ್ದವು. ಇಂದು
ಕರುಳು ಜಾರುವಿಕೆ ಅಥವಾ ಹರ್ನಿಯ. ದೇಹಕ್ಕೆ ಹರ್ನಿಯಾ ತುಂಬಾ ತೊಂದರೆಯನ್ನುಂಟುಮಾಡಿದ್ದರೂ, ಕಡೆಗಾಣಿಸಿದರೆ ಜೀವಕ್ಕೆ ಅಪಾಯ ತರಲೂಬಹುದು. ಶಾರೀರಿಕವಾಗಿ ನಮ್ಮನ್ನು ಬಾಧಿಸುವ ಸಮಸ್ಯೆಗಳಲ್ಲಿ ‘ಹರ್ನಿಯಾ’ ಕೂಡ ಒಂದು. ಇದು ಸ್ತ್ರೀಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಒಡಲಿನ (ಉದರ) ಒಳಗಿನ ಅಂಗಾಂಗಳು ಅದರಲ್ಲೂ ಬಹಳ
ಟ್ರಾಮಾ ಕೇರ್: ಗೋಲ್ಡನ್ ಅವರ್ – ರಸ್ತೆ ಅಪಘಾತಗಳು ಸಾವು, ಅಂಗವೈಕಲ್ಯ ಮತ್ತು ಆಸ್ಪತ್ರೆಗೆ ದಾಖಲಾಗಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಜಾಗೃತಿ ಮತ್ತು ಸರಿಯಾದ ರಕ್ಷಣಾ ಸೌಲಭ್ಯಗಳ ಕೊರತೆಯಿಂದಾಗಿ ಸಂತ್ರಸ್ತರು ಗೋಲ್ಡನ್ ಅವರ್ ನೊಳಗೆ ಸರಿಯಾದ ಆಸ್ಪತ್ರೆಯನ್ನು ತಲುಪಲು ಸಾಧ್ಯವಾಗುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ
ಚಿತೆ ದೇಹವನ್ನು ಸುಟ್ಟಂತೆ ಭಯ ನಮ್ಮನ್ನು ಜೀವಂತ ಸುಡುತ್ತದೆ. ನಾವೇನೋ ಸಾಧನೆಗೆಂದು ಧುಮುಕಿದರೆ, ಭಯ ಎಂಬ ಕಣ್ಣಿಗೆ ಕಾಣದ ವೈರಸ್ ಬಹುತೇಕ ಸಮಯ, ಕೆಲಸ ಕಾರ್ಯಗಳಲ್ಲಿ ಹರಡುತ್ತದೆ ಮತ್ತು ತಡೆಯುತ್ತದೆ. ನಾವೆಲ್ಲರೂ ಒಂದಲ್ಲ ಒಂದು ಭಾಗದಿಂದ ಇದರ ಅನುಭವಿಗಳಾಗಿದ್ದೇವೆ. ಭಯದ ಪಾತ್ರಗಳಿಗೇಕೆ
ಜಲ ಚಿಕಿತ್ಸೆ .“ಸರ್ವಂ ದ್ರವ್ಯಂ ಪಾಂಚಭೌತಿಕಂ” ಎಂದು ಭಾರತೀಯ ಶಾಸ್ತ್ರಗಳು ಹೇಳುತ್ತವೆ. ಅಂದರೆ, ಜಗತ್ತಿನಲ್ಲಿರುವ ಪ್ರತಿ ದ್ರವ್ಯವೂ ಪಂಚಮಹಾಭೂತಗಳಿಂದ ಆಗಿವೆ ಎಂದರ್ಥ. ಹೇಗೆ ಆಧುನಿಕ ವಿಜ್ಞಾನ ಪ್ರೋಟೋನ್, ಎಲೆಕ್ಟ್ರಾನ್ ಮತ್ತು ನ್ಯೂಟ್ರಾನ್ ಗಳಿಂದ ಪ್ರತಿ ಅಣುವೂ ಕೂಡಿರುತ್ತದೆ ಎಂದು ಹೇಳುತ್ತದೆಯೋ ಹಾಗೆಯೇ
ವಿಶ್ವ ಅಸ್ತಮಾ ದಿನ – ಮೇ 3 ರಂದು ಆಚರಿಸಲಾಗುತ್ತಿದೆ. ಅಸ್ತಮಾ ರೋಗವು ಶ್ವಾಸಕೋಶಗಳಿಗೆ ಸಂಬಂಧಿಸಿದ ದೀರ್ಘಕಾಲಿಕ ರೋಗವಾಗಿದ್ದು, ರೋಗದ ತೀವ್ರತೆ ಮತ್ತು ಕೆರಳುವಿಕೆ ವ್ಯಕ್ತಿಯಿಂದ ವ್ಯಕ್ತಿಗೆ ಬಿನ್ನ. ಸಂಪೂರ್ಣವಾಗಿ ಗುಣಪಡಿಸಲಾಗದಿದ್ದರೂ, ನಿರಂತರವಾದ ಚಿಕಿತ್ಸೆ, ಸೂಕ್ತ ವೈದ್ಯಕೀಯ ಮಾರ್ಗದರ್ಶನ ಮತ್ತು ಜೀವನ