ಅರಿಶಿಣ ನೀರು ಕುಡಿಯಿರಿ ರೋಗ ಮುಕ್ತರಾಗಿ.ರೋಗ ಪ್ರತಿರೋಧಕ ವ್ಯವಸ್ಥೆಯನ್ನು ಸದೃಢಗೊಳಿಸುವುದೂ ಸೇರಿದಂತೆ ದೇಹದ ಆಂತರಿಕ ಶುದ್ದತೆಗಾಗಿ ಇದನ್ನು ಬಳಸುವುದು ಇಂದಿನ ಮಾಲಿನ್ಯಯುಕ್ತ ಪರಿಸರದಲ್ಲಿ ಅತ್ಯಂತ ಅನಿವಾರ್ಯವಾಗಿದೆ. ಬಹುತೇಕ ಭಾರತೀಯರಿಗೆ ಅರಿಶಿಣ ಚಿರಪರಿಚಿತ. ನಮಗೆ ಚಿಕ್ಕ ವಯಸ್ಸಿನಲ್ಲಿ ಗಾಯಗಳಿಗೆ ಅಜ್ಜಿಯಂದಿರು ಅರಿಶಿಣ ಲೇಪಿಸಿ
ದೇಹ ಶಾಂತ ಮಾಡುವ ಪಾನಕ, ಕೋಸಂಬರಿ ಹಾಗೂ ಪಚಡಿಗಳು ಬಿಸಿಲಿನ ತಾಪಕ್ಕೆ ಬಹಳ ಉಪಯುಕ್ತ. ಬೇಸಿಗೆಯ ಬಿಸಿಲಿನ ತಾಪದಿಂದ ರಕ್ಷಣೆಗಾಗಿ ಬೇಲದ ಹಣ್ಣಿನ ಪಾನಕ ಕುಡಿಯಬೇಕು. ಮೈಯೊಳಗಿನ ನೀರು ಬತ್ತಿ, ನಿರ್ಜಲೀಕರಣವಾಗದಂತೆ ಈ ಪಾನಕ ಅಥವಾ ನಿಂಬೆಹಣ್ಣಿನ ಪಾನಕ ನಮ್ಮನ್ನು ಕಾಯುತ್ತದೆ.
ಸಾಂಪ್ರದಾಯಿಕ ಪೌಷ್ಟಿಕ ಆಹಾರ ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ.ಈಗಿನ ಆಹಾರಗಳಲ್ಲಿ ಪೌಷ್ಟಿಕ ಅಂಶವು ಕಮ್ಮಿಯಾಗಿರುತ್ತದೆ.ನೈಸರ್ಗಿಕ ಆಹಾರ ಸೇವಿಸುವುದರಿಂದ ನಾವು ನಮ್ಮ ಪೌಷ್ಟಿಕತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ನಾವು ಯಾವಾಗಲೂ ಪೌಷ್ಟಿಕತೆಯ ಬಗ್ಗೆ ಕೇಳುತ್ತಿರುತ್ತೇವೆ. ನಾವು ಪೌಷ್ಟಿಕವಾಗಿದ್ದರೆ ನಮ್ಮ ದೇಹದ/ಒಳಗಿನ ಅಂಗಗಳು ಸರಿಯಾಗಿ ಚಲನೆ
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಿಂಬೆ ಚಹಾ ಸಹಾಯಕ. ಈ ಕೋವಿಡ್ 19 ಲಾಕ್ಡೌನ್ ಸಮಯದಲ್ಲಿ, ನಿಂಬೆ ಚಹಾವನ್ನು ಕುಡಿಯುವುದರಿಂದ ಅದರ ಆರೋಗ್ಯ ಪ್ರಯೋಜನಗಳ ಜೊತೆಗೆ ನಮ್ಮ ಮನಸ್ಸನ್ನು ಸಹ ಉಲ್ಲಾಸಗೊಳಿಸಬಹುದು. ಲಿಂಬೆಹಣ್ಣಿನ ಬಗ್ಗೆ ನಮ್ಮಲ್ಲಿ ಅಪಾರ ನಂಬಿಕೆ..ದೇಹಕ್ಕೆ ಸಿ. ಸತ್ವವನ್ನು
ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಿ ನಾವು ನಮ್ಮಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಅಂತೆಯೇ ಕೋವಿಡ್-19 ಸೊಂಕಿನಿಂದ ಪಾರಾಗಬಹುದಾಗಿದೆ. ಕೋವಿಡ್- 19 ತನ್ನ ಗ್ರಹಣಾಂಗಗಳನ್ನು ಅಪಾಯಕಾರಿಯಾಗಿ ಹರಡಿದೆ ಮತ್ತು ಅದನ್ನು ಎದುರಿಸಲು ಇಲ್ಲಿಯವರೆಗೆ ಯಾವುದೇ ಔಷಧಿಯನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಸ್ವಯಂ ಪ್ರತ್ಯೇಕತೆಯಿಂದ ಹಾಗೂ ಸಂಪರ್ಕ
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪ್ರಕೃತಿದತ್ತವಾದ ಮಾರ್ಗಗಳು ಸಹಾಯಕಾರಿ. ಪ್ರತಿಯೊಬ್ಬ ಮನುಷ್ಯನಿಗೂ ಉತ್ತಮ ಆರೋಗ್ಯ ಅವಶ್ಯಕ. ದೀರ್ಘಕಾಲ ಆರೋಗ್ಯವಾಗಿ ಬದುಕಬೇಕೆಂಬುದು ಪ್ರತಿಯೊಬ್ಬ ಮನುಷ್ಯನ ಸಹಜ ಬಯಕೆ. ಇದು ನೆರವೇರಲು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ದೇಹಕ್ಕೆ ಸೋಂಕುಗಳು ಬರದ
ದೀರ್ಘ, ಆರೋಗ್ಯಕರ ಜೀವನ ನಡೆಸುವುದಕ್ಕಾಗಿ ಸಕಾರಾತ್ಮಕ ಬದಲಾವಣೆಗಳನ್ನು ಮಾಡಿಕೊಳ್ಳಲು ಬಯಸುವುದಾದರೆ, ಬದುಕಿನ ಪ್ರತಿದಿನವೂ ಸಕಾರಾತ್ಮಕ ಆಹಾರ ಅಭ್ಯಾಸಗಳ ಬಗ್ಗೆ ಜಾಗೃತರಾಗಿರುವುದರ ಕಡೆ ಗಮನಹರಿಸಿ.ಆಹಾರವು ಪ್ರತಿಯೊಬ್ಬರಿಗೂ ತುಂಬಾ ಮುಖ್ಯವಾಗಿರುತ್ತದೆ. ನಾವು ವೈವಿಧ್ಯಮಯ ಅಹಾರಗಳನ್ನು ಸೇವಿಸಿರುತ್ತೇವೆ ಹಾಗೂ ಕೆಲವೊಮ್ಮೆ ಸಭೆ-ಸಮಾರಂಭಗಳಲ್ಲಿ ನಮಗೆ ಅಧಿಕ ಆಹಾರವನ್ನು
ಬದುಕಲು, ದೇಹ ರಕ್ಷಿಸಲು ದೈಹಿಕ ಚಟುವಟಿಕೆಗಳನ್ನು ಮಾಡಲು, ಪ್ರತಿದಿನ ನಿಗದಿತ ಸಮಯಕ್ಕೆ, ಆವಶ್ಯಕ ಪ್ರಮಾಣದಲ್ಲಿ ಆಹಾರ ತಿನ್ನಲೇಬೇಕು. ಏನನ್ನಾದರೂ ತಿನ್ನಲು, ಕೇವಲ ಹೊಟ್ಟೆ ತುಂಬಿಕೊಳ್ಳಲು, ನಾವು ತಿನ್ನುವುದಿಲ್ಲ. ದೇಹಕ್ಕೆ ಬೇಕಾದ ಪೌಷ್ಟಿಕ ಅಂಶಗಳನ್ನು ಸಮತೋಲನ ಆಹಾರವಾಗಿ ಸ್ವೀಕರಿಸಲು, ಆಹಾರ ವಿಜ್ಞಾನಿಗಳು, ವೈದ್ಯರು,
ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಕೊರೋನಾ ವೈರಸ್ ರೋಗದ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಅತಿ ಮುಖ್ಯ.ಕೆಲವೊಂದು ಜೀವನ ಪದ್ದತಿ ಹಾಗೂ ಆಹಾರ ಆಚಾರವನ್ನು ಪಾಲಿಸುವುದು ಈಗ ಅತಿ ಮುಖ್ಯವಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇವಿಸಬೇಕು. ಶುಚಿತ್ವವನ್ನು ಕಾಪಾಡುವುದು ಮುಖ್ಯ. ಕೊರೋನಾ ವೈರಸ್