ಕ್ಷಯ ರೋಗ ಸಾಂಕ್ರಾಮಿಕವಾಗಿ ಹರಡುವ ಅಂಟುರೋಗವಾಗಿದ್ದು ರೋಗಾಣುಗಳು ಗಾಳಿಯಲ್ಲಿ ಹರಡುತ್ತದೆ. ಪ್ರತಿ ವರ್ಷ ಸುಮಾರು 9.9 ಮಿಲಿಯನ್ ಮಂದಿ ವಿಶ್ವದಾದ್ಯಂತ ಈ ರೋಗಕ್ಕೆ ತುತ್ತಾಗುತ್ತಿದ್ದು,ಇವರಲ್ಲಿ ಶೇಕಡಾ 80 ಮಂದಿ ಬಡತನದ ರೇಖೆಗಿಂತ ಕೆಳಗಿರುವವರು. ಈ ಕಾರಣದಿಂದಲೇ ಕ್ಷಯ ರೋಗಕ್ಕೆ ‘ಬಡವರ ಏಡ್ಸ್’
ಡೌನ್ ಸಿಂಡ್ರೋಮ್ ಎನ್ನುವುದು ಜನ್ಮಜಾತವಾಗಿ ಕಂಡುಬರುವ ಖಾಯಿಲೆಯಾಗಿದ್ದು, ವಾರ್ಷಿಕವಾಗಿ ಭಾರತ ದೇಶವೊಂದರಲ್ಲಿಯೇ ಸುಮಾರು 1 ಮಿಲಿಯನ್ ಮಕ್ಕಳು ಈ ರೋಗಕ್ಕೆ ತುತ್ತಾಗುತ್ತಾರೆ. ಗುಣಮಟ್ಟದ ಚಿಕಿತ್ಸೆಯಿಂದ ರೋಗಿಯ ಜೀವನ ಶೈಲಿ ಸುಧಾರಿಸಬಹುದೇ ಹೊರತು, ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಮಾರ್ಚ್ 21 ರಂದು
ಪೊಲಿಯೋ ರೋಗ ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ಮತ್ತು ಶಾಶ್ವತ ಅಂಗ ವೈಕಲ್ಯಕ್ಕೆ ಕಾರಣವಾಗುವ ರೋಗವಾಗಿದ್ದು, ಲಸಿಕೆಯಿಂದ ತಡೆಗಟ್ಟಲು ಸಾಧ್ಯವಿದೆ. ಪೊಲಿಯೋ ರೋಗ ಭಾರತ ದೇಶದಿಂದ ನಿರ್ಮೂಲನೆ ಆಗಿದ್ದರೂ ನಿರಂತರವಾಗಿ ಲಸಿಕೆ ಹಾಕುವುದು ಅನಿವಾರ್ಯ. ಕೆಲವು ನೆರೆ ರಾಷ್ಟ್ರಗಳಲ್ಲಿ ಪಲ್ಸ್ ಪೋಲಿಯೋ ಪ್ರಕರಣಗಳು
ಅಪಸ್ಮಾರ ತೊಂದರೆಗೆ ಆಯುರ್ವೇದ ಚಿಕಿತ್ಸೆ ನಿಶ್ಚಿತವಾಗಿಯೂ ಹಿತಕರ. ಚಿಕಿತ್ಸೆ ನಿಯಮಿತವಾಗಿದ್ದರೆ ಅಪಸ್ಮಾರ ಸಂಪೂರ್ಣ ಹತೋಟಿಯಲ್ಲಿರುವುದು. ಪದೇ ಪದೆ ಮೂರ್ಛೆ ಹೋಗುವುದರಿಂದ ಮೆದುಳು ಹಾಗೂ ನರಮಂಡಲಕ್ಕೆ ಅಪಾಯ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರು ವುದರಿಂದ, ರೋಗದ ಬಗ್ಗೆ ನಿರ್ಲಕ್ಷ್ಯ ವಹಿಸದೇ ಸಕಾಲದಲ್ಲಿ ಚಿಕಿತ್ಸೆ ತೆಗೆದುಕೊಳ್ಳುವುದು
ಅಪಸ್ಮಾರ ಕಾಣಿಸಿಕೊಳ್ಳಲು ಕಾರಣಗಳು ಹಲವು. ಅಪಸ್ಮಾರ ತೊಂದರೆಗೆ ದೀರ್ಘಕಾಲದ ತನಕ ಚಿಕಿತ್ಸೆ ನೀಡಬೇಕಾಗುತ್ತೆ. ಚಿಕಿತ್ಸೆ ನಿಯಮಿತವಾಗಿದ್ದರೆ ಅಪಸ್ಮಾರ ಸಂಪೂರ್ಣ ಹತೋಟಿಯಲ್ಲಿರುವುದು.ಅಪಸ್ಮಾರ ಗುಣವಾಗಿದೆ ಎನ್ನುವ ಭ್ರಮೆಯಿಂದ ಔಷದ ಸೇವನೆಯನ್ನು ನಿಲ್ಲಿಸಿದಲ್ಲಿ ವ್ಯಾಧಿಯು ಮತ್ತೆ ಮರುಕಳಿಸುವುದು. #ಕಾರಣಗಳು: 10 ರಲ್ಲಿ 6 ಜನ ಅಪಸ್ಮಾರ
ಅಪಸ್ಮಾರ ನರವ್ಯೂಹದ ಕಾಯಿಲೆಯಾಗಿದ್ದುಅಪಾಯಕಾರಿಯಲ್ಲ. ಸೂಕ್ತ ಚಿಕಿತ್ಸೆ ಹಾಗೂ ವೈದ್ಯಕೀಯ ನೆರವಿನಿಂದ ಸಂಪೂರ್ಣವಾಗಿ ಗುಣಪಡಿಸಬಹುದು. ಆಡುಭಾಷೆಯಲ್ಲಿ ಮೂರ್ಛೆ ರೋಗ, ಮಲರೋಗ ಅಥವಾ ಫಿಟ್ಸ್ ಎಂದು ಕರೆಯುವರು. ಆದ್ರೆ ಆತ್ಮವಿಶ್ವಾಸ ಹಾಗೂ ಮನೋಬಲ ನಿಮ್ಮಲ್ಲಿ ಇರಬೇಕು. ಸೂಕ್ತ ಚಿಕಿತ್ಸೆ , ಔಷಧ ಮೂಲಕ ಇದನ್ನು
ಹೆಪಟೈಟಿಸ್ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣಕ್ಕೆ ಕೋವಿಡ್ ರೋಗವು ಸುಲಭವಾಗಿ ಹರಡುತ್ತದೆ ಮತ್ತು ವಿವಿಧ ತೊಡಕುಗಳಿಗೆ ಕಾರಣವಾಗಬಹುದು. ಹಾಗಾಗಿ ಕೋವಿಡ್ -19 ರೋಗದ ಜೊತೆಗೆ, ರೋಗಿಗಳ ಮತ್ತು ಜನಸಾಮಾನ್ಯರ ಆರೋಗ್ಯದ ಹಿತದೃಷ್ಠಿಯಿಂದ ಹೆಪಟೈಟಿಸನ್ನು ನಿರ್ಲಕ್ಷ್ಯ ಮಾಡದೆ ಅತೀವ ಕಾಳಜಿ
ಮ್ಯುಕೋರ್ ಮೈಕೋಸಿಸ್ಸ್ ಅಥವಾ ಬ್ಲ್ಯಾಕ್ ಫಂಗಸ್ ಕೋವಿಡ್-19 ರೋಗ ಬಂದವರಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿರುವ ಶಿಲೀಂಧ್ರ ಸೋಂಕು ರೋಗ. ಕೋವಿಡ್ ಸೋಂಕು ತಗುಲಿದ ಸಮಯದಲ್ಲಿಯೇ ಈ ಶಿಲೀಂದ್ರ ಸೋಂಕು ಕಾಣಿಸಿಕೊಳ್ಳಲೇಬೇಕೆ0ದಿಲ್ಲ ಕೋವಿಡ್-19 ರೋಗಕ್ಕೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ
ಪಾರ್ಶ್ವವಾಯು ರೋಗ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗುವ೦ತೆ ಮಾಡುತ್ತದೆ. ರೋಗಿಗೆ ಪ್ರಜ್ಞೆ ಇದೆಯೋ ಇಲ್ಲವೋ, ಎಷ್ಟು ದಿನದಿ೦ದ ಲಕ್ಷಣಗಳು ಕ೦ಡುಬ೦ದಿವೆ ಎ೦ಬುದನ್ನು ಪರಿಶೀಲಿಸಿ ರೋಗಿಯ ಬಲ ಮತ್ತು ವಯಸ್ಸಿನ ಪ್ರಕಾರವಾಗಿ ಚಿಕಿತ್ಸೆ ನೀಡುವುದು ಉತ್ತಮ. ಪ್ರಸ್ತುತ ಸನ್ನಿವೇಶದಲ್ಲಿ ಜನರ ಬದಲಾದ ಜೀವನಶೈಲಿಯಿ೦ದ ಅನೇಕ