ನ್ಯೂಕ್ಲಿಯರ್ ಮೆಡಿಸಿನ್ ಆಧುನಿಕ ವೈದ್ಯ ವಿಜ್ಞಾನದ ಅತ್ಯಂತ ಮಹತ್ವದ ಸಂಶೋಧನೆ. ನೋಬೆಲ್ ಪ್ರಶಸ್ತಿ ಪುರಸ್ಕೃತರೂ ಸೇರಿದಂತೆ ಹಲವಾರು ವಿಜ್ಞಾನಿಗಳು ಈ ಸಂಶೋಧನೆಗೆ ತಮ್ಮ ಕೊಡುಗೆ ನೀಡಿದ್ದಾರೆ. ಭೌತಶಾಸ್ತ್ರ, ಜೀವಶಾಸ್ತ್ರ, ರಸಾಯನ ಶಾಸ್ತ್ರ, ಕಂಪ್ಯೂಟರ್ ವಿಜ್ಞಾನ. ದೇಹ ರಚನಾ ಶಾಸ್ತ್ರ, ಬಯೋ ಕೆಮಿಸ್ಟ್ರಿ,
ಕ್ಯಾನ್ಸರ್ ಗೆ ಬೆಂಗಳೂರು ಮೂಲದ ನ್ಯೂಮೆಡ್ ಡಯಾಗ್ನೋಸ್ಟಿಕ್ಸ್ ಚಿಕಿತ್ಸಾ ಕೇಂದ್ರವು ಕ್ಯಾನ್ಸರ್ ಗೆ ಡಯಾಗ್ನೋಸ್ಟಿಕ್ಸ್ ನೀಡುವ ಉತ್ತಮ ಡಯಾಗ್ನೋಸ್ಟಿಕ್ಸ್ ಗಳಲ್ಲಿ ಒಂದಾಗಿದೆ. ರೋಗ ಪತ್ತೆ ಮಾಡಲು ಮತ್ತು ರೋಗದ ಹಂತ ತಿಳಿಯಲು ಅತ್ಯಾಧುನಿಕ ಉಪಕರಣ ಗಳನ್ನು ಬಳಸುವುದು ಇಲ್ಲಿನ ವೈಶಿಷ್ಟ್ಯ. ಇಲ್ಲಿಗೆ
ಧೂಮಪಾನ ಮಾಡದಿರಿ; ಮಾಡಲು ಬಿಡದಿರಿ.ಹೊಗೆಸೊಪ್ಪು ವರ್ಜಿಸುವುದರಿಂದ ಹೃದಯ ಸ್ಥಂಬನ, ಶ್ವಾಸಕೋಷದ ಕ್ಯಾನ್ಸರ್, ಬಾಯಿ ಕ್ಯಾನ್ಸರ್, ಕೈ ಕಾಲಿನ ಗ್ಯಾಂಗ್ರೀನ್, ನಪುಂಸಕತ್ವ, ಬಂಜೆತನ ಮುಂತಾದ ಘೋರ ಖಾಯಿಲೆಗಳನ್ನು ತಡೆಗಟ್ಟಬಹುದು. ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ಕೋವಿಡ್ ಸಮಯದಲ್ಲಿ ಧೂಮಪಾನ ಮಾಡದಿರುವುದು ಉತ್ತಮ. ವಿಶ್ವ
ಸ್ತನ ಹಾಗೂ ಗರ್ಭದ್ವಾರ ಕ್ಯಾನ್ಸರ್ ಮಹಿಳೆಯರನ್ನು ಕಾಡುವ ಕ್ಯಾನ್ಸರ್ಗಳಲ್ಲಿ ಅತ್ಯಂತ ಸಾಮಾನ್ಯವೆನಿಸಿದೆ. ಜೊತೆಗೆ ಆತಂತಕಾರಿಯೂ ಹೌದು. ಇದರ ಬಗ್ಗೆ ತಿಳಿವಳಿಕೆ, ಕಾಳಜಿಯ ಕೊರತೆಯಿಂದಲೇ ರೋಗಪತ್ತೆ ತಡವಾಗಿ, ಚಿಕಿತ್ಸೆ ಫಲಕಾರಿಯಾಗದೆ ಹೆಚ್ಚಿನ ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ. ಸ್ತನ ಹಾಗೂ ಗರ್ಭದ್ವಾರ ಕ್ಯಾನ್ಸರ್ ಮಹಿಳೆಯರನ್ನು ಕಾಡುವ
ಗುದನಾಳದ ಕ್ಯಾನ್ಸರ್ ಯಾವುದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದು, ಆದರೆ ವೃದ್ಧರಲ್ಲಿ ಹೆಚ್ಚು. ಗುದನಾಳದ ಕ್ಯಾನ್ಸರ್ನಿಂದ ಬಳಲುತಿದ್ದ 83 ವಯಸ್ಸಿನ ವ್ಯಕ್ತಿಯನ್ನು ಬೆಂಗಳೂರಿನ ಎಚ್.ಸಿ.ಜಿ. ಆಸ್ಪತ್ರೆ ಗುಣಪಡಿಸಿದೆ. ವಯಸ್ಸು 83 ಆದರೂ ವ್ಯಕ್ತಿ ಎದೆಗುಂದದೆ ಚಿಕಿತ್ಸೆಗೆ ಪ್ರತಿಕ್ರಿಯಿಸಿ ಗುಣಮುಖಗೊಂಡಿದ್ದಾರೆ ಎನ್ನುವುದೆ ಸಂತಸದ ಸಂಗತಿ. ಬೆಂಗಳೂರು
ವಸಡುಗಳ ರಕ್ತಸ್ರಾವ ಬಗ್ಗೆ ಎಚ್ಚರವಾಗಿರಿ. ಒಂದು ಹಲ್ಲು ಉದುರಬಹುದು ಎಂದುಕೊಂಡರೆ ಅದು ನಿಮ್ಮ ತಪ್ಪು ಗ್ರಹಿಕೆ. ಯಾಕೆಂದರೆ ಅದು ರಕ್ತ ಕ್ಯಾನ್ಸರ್ನ ಲಕ್ಷಣವಾಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ನಿರ್ಲಕ್ಷ ಮಾಡದೆ ಆದಷ್ಟು ಬೇಗ ವೈದ್ಯರ ಸಲಹೆ ಪಡೆಯುವುದು ಎಚ್ಚರವಾಗಿರುವುದು ಉತ್ತಮ. ನಿಮ್ಮ
ಕ್ಯಾನ್ಸರ್ ಜಾಗೃತಿ ದಿನವನ್ನು ಕ್ಯಾನ್ಸರ್, ಅದರ ಚಿಕಿತ್ಸೆ ಮತ್ತು ರೋಗಲಕ್ಷಣಗಳ ಬಗ್ಗೆ ಜನರಿಗೆ ತಿಳಿಸಲು ನವೆಂಬರ್ 7 ರಂದು ಭಾರತದಲ್ಲಿ ಆಚರಿಸಲಾಗುತ್ತದೆ. ಕ್ಯಾನ್ಸರ್ ರೋಗ ಬಂದಿದೆ ಎಂದಾದ ಕೂಡಲೇ ಮನಸಿಕವಾಗಿ ಕುಗ್ಗಿ ಹೋಗಿ ತನ್ನ ದಿನ ಮುಗಿಯಿತು ಎನ್ನುವ ಮನೋಭಾವ ಖಂಡಿತಾ ಸಲ್ಲದು.
ಸ್ತನ್ಯಪಾನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಸ್ತನ್ಯಪಾನ ಮಾಡಿಸುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಗಳ ಅಪಾಯವನ್ನು ಕಡಿಮೆಗೊಳಿಸುತ್ತವೆ ಎಂದು ಕ್ಲಿನಿಕಲ್ ಸಂಶೋಧನೆಯಿಂದ ಸಾಬೀತಾಗಿದೆ. ಹೆಂಗಸರು ಸ್ತನ್ಯಪಾನ ಮಾಡಿಸಿದರೆ ಸ್ತನಗಳು ವಿಕಾರ ಹೊಂದುವುದಿಲ್ಲ ಎಂದು ಹಲವಾರು ಸಂಶೋಧಕರು ದೃಢೀಕರಿಸುತ್ತಾರೆ. ಮಗುವೊಂದು ಹುಟ್ಟಿದರೆ ಅದರ
ತಂಬಾಕು ಮುಕ್ತ ಭಾರತ ಜನುಮಿಸಲಿ.ತಂಬಾಕು ಎನ್ನುವುದು ಕ್ಯಾನ್ಸರ್, ಹೃದಯಾಘಾತ ಮುಂತಾದ ಮಾರಣಾಂತಿಕ ಖಾಯಿಲೆಗಳಿಗೆ ಕಾರಣವಾಗುವ ಮೂಲಭೂತ ವಸ್ತು ಎಂಬುವುದು ಸಾರ್ವಕಾಲಿಕ ಸತ್ಯ.ನಾವೆಲ್ಲ ಸೇರಿ ತುಂಬು ಹುಮ್ಮಸ್ಸಿನಿಂದ ತಂಬಾಕಿನ ಎಲ್ಲಾ ಉತ್ಪನ್ನಗಳನ್ನು ಬಹಿಷ್ಕರಿಸೋಣ. ಎಲ್ಲಾ ಓಕೆ ತಂಬಾಕು ಯಾಕೆ? ಎಂಬ ಘೋಷವಾಕ್ಯದೊಂದಿಗೆ ಹೊಸ