ಸ್ತನ ಕ್ಯಾನ್ಸರ್ ಜಾಗೃತಿ ಗೆ ʼಪಿಂಕ್ ಪವರ್ ರನ್ʼ ಆಯೋಜಿಸಲು ಸುಧಾರೆಡ್ಡಿ ಫೌಂಡೇಶನ್ ಮತ್ತು ಎಂಇಐಎಲ್ ಫೌಂಡೇಶನ್ ಸಿದ್ಧತೆ ನಡೆಸಿದೆ. ವಿಶ್ವದಾದ್ಯಂತ ದಿನೇ ದಿನೇ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶ. ಬೆಂಗಳೂರು: ವಿಶ್ವದಾದ್ಯಂತ ದಿನೇ ದಿನೇ
ಸಮಾನಮ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ (ಮಿಲ್ಲೆಕ್ಸ್ ಬ್ರಾಂಡ್ ) ತನ್ನ ಬೃಹತ್ ಕೈಗಾರಿಕಾ ಘಟಕವನ್ನು ಇತ್ತೀಚೆಗೆ ಉದ್ಘಾಟಿಸಿ ವಿವಿಧ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಬೆಂಗಳೂರು : ಸಮಾನಮ್ ಸಂಸ್ಥೆಯ (ಮಿಲ್ಲೆಕ್ಸ್ ಬ್ರಾಂಡ್) ಬೃಹತ್ ಉತ್ಪಾದನಾ ಘಟಕದ ಉದ್ಘಾಟನೆಯನ್ನು ಶ್ರೀ ಶೃಂಗೇರಿ ಶಾರದಾ
ಕರ್ನಾಟಕದ ಹೆಮ್ಮೆಯ ಬ್ರಾಂಡ್ ಅಮೃತ್ ನೋನಿಗೆ ಭಾರೀ ಮೆಚ್ಚುಗೆ – ಕ್ರಿಕೆಟಿಗ ಸ್ಫೋಟಕ ಬ್ಯಾಟ್ಸ್ಮ್ಯಾನ್ ಸೂರ್ಯಕುಮಾರ್ ಯಾದವ್ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದ “ಅಮೃತ್ ನೋನಿ” ಪೋಸ್ಟರ್ ವೈರಲ್ ಕರ್ನಾಟಕದ ಹೆಮ್ಮೆಯ ಬ್ರಾಂಡ್ಗೆ ಭಾರೀ ಮೆಚ್ಚುಗೆ ಕರ್ನಾಟಕದ ಹೆಮ್ಮೆಯ ಆಯುರ್ವೇದಿಕ್ ಬ್ರಾಂಡ್
ಮಾಡಿಫೈಡ್ ರಾಡಿಕಲ್ ಮಾಸ್ಟೆಕ್ಟೋಮಿ(ಸಂಪೂರ್ಣ ಸ್ತನ ತೆಗೆದುಹಾಕುವ) ಶಸ್ತ್ರ ಚಿಕಿತ್ಸೆಯನ್ನು ಬೆಂಗಳೂರಿನ ಅಪೊಲೋ ಸ್ಪೆಕ್ಟ್ರಾ ಹಾಸ್ಪಿಟಲ್ 49 ವರ್ಷ ವಯಸ್ಸಿನ ಗೃಹಿಣಿಗೆ ಯಶಸ್ವಿಯಾಗಿ ನಡೆಸಿದೆ. ಬೆಂಗಳೂರು, ಸೆಪ್ಟೆಂಬರ್ 07, 2023: ಬೆಂಗಳೂರಿನ ಅಪೊಲೋ ಸ್ಪೆಕ್ಟ್ರಾ ಹಾಸ್ಪಿಟಲ್ 49 ವರ್ಷ ವಯಸ್ಸಿನ ಗೃಹಿಣಿ ಹೇಮಲತ
ನಾರಾಯಣ ನೇತ್ರಾಲಯವು ಭಾರತದಲ್ಲಿ ಜೀನ್ ಥೆರಪಿ ಪ್ರಯೋಗಗಳನ್ನು ಬೆಂಬಲಿಸುತ್ತದೆ. ಜೀನ್ ಚಿಕಿತ್ಸೆಯು ಜೀವಕೋಶಗಳ ಅನುವಂಶಿಕ ರಚನೆಯನ್ನು ನೇರವಾಗಿ ಮಾರ್ಪಡಿಸುವ ಸಾಮರ್ಥ್ಯವನ್ನು ನೀಡುತ್ತದೆ, ರೋಗಿಗಳಿಗೆ ದೀರ್ಘಕಾಲೀನ ಸುಧಾರಣೆಯನ್ನು ಒದಗಿಸುತ್ತದೆ. ಬೆಂಗಳೂರು: ಆರೋಗ್ಯ ಪರಿಹಾರಗಳನ್ನು ಸುಧಾರಿಸಲು ಮೀಸಲಾಗಿರುವ ಭಾರತದ ಪ್ರಮುಖ ಕಣ್ಣಿನ ಆಸ್ಪತ್ರೆಯಾದ ನಾರಾಯಣ
ಬೆಂಗಳೂರು , ಜುಲೈ, 13: ಜೀವ ರಕ್ಷಕರು ಹಾಗೂ ಆರೋಗ್ಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಋಣ ಸಂದಾಯ ಮಾಡುವ ವೈದ್ಯರಿಗೆ ಗೌರವ ಸಲ್ಲಿಸುವುದು ನಾಗರೀಕ ಸಮಾಜದ ಕರ್ತವ್ಯ. ಈ ಹಿನ್ನೆಲೆಯಲ್ಲಿ ನಾಡಿನ ಜನಪ್ರಿಯ ಆರೋಗ್ಯ ಮಾಸ ಪತ್ರಿಕೆಗಳಾದ ವೈದ್ಯ ಲೋಕ
ಗ್ಲೋಬಲ್ ಯೋಗ ಶೃಂಗಸಭೆ 2022 ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ವಿದ್ಯಾವಾಚಸ್ಪತಿ ಶ್ರೀ ಅರಳುಮಲ್ಲಿಗೆ ಪಾರ್ಥಸಾರಥಿ ಅವರು ಸಮ್ಮೇಳನವನ್ನು ಉದ್ಘಾಟಿಸಿ, ಯೋಗವನ್ನು ಪ್ರಾಚೀನ ಜ್ಞಾನದ ದೈವಿಕ ಧ್ವನಿ ಎಂದು ಬಣ್ಣಿಸಿ ಯೋಗವು ಮನುಕುಲದ ಭವಿಷ್ಯ ಮತ್ತು ಜಗತ್ತಿನ ಭವಿಷ್ಯ ಎಂದು ಹೇಳಿದರು. ಬೆಂಗಳೂರು: ರೋಟರಿ
ಗ್ಲೋಬಲ್ ಯೋಗ ಶೃಂಗಸಭೆ 2022 17-18, ಡಿಸೆಂಬರ್ 2022 ಶನಿವಾರ ಮತ್ತು ಭಾನುವಾರ ರಾಯಲ್ ಆರ್ಕಿಡ್ ರೆಸಾರ್ಟ್ಸ್ ಮತ್ತು ಕನ್ವೆನ್ಷನ್ ಸೆಂಟರ್ ಯಲಹಂಕ ಬೆಂಗಳೂರು ಬೆಂಗಳೂರು , ಡಿಸೆಂಬರ್ 15, 2022: ರೋಟರಿ ಇಂಟರ್ನ್ಯಾಷನಲ್ ಜಿಲ್ಲೆ 3190 ರ ಅಡಿಯಲ್ಲಿ ಸ್ವಾಮಿ
ಸಮಿ-ಸಬಿನ್ಸಾ ಸಮೂಹಕ್ಕೆ ಎಕ್ಸ್ಪೋರ್ಟ್ ಎಕ್ಸಲೆನ್ಸ್ ಅವಾರ್ಡ್ ಲಭಿಸಿದೆ. ಫೆಡರೇಷನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್ಕೆಸಿಸಿಐ) ಸಮಿ-ಸಬಿನ್ಸಾ ಸಮೂಹಕ್ಕೆ”ಅತ್ಯುತ್ತಮ ಉತ್ಪಾದಕ ರಫ್ತು ಪ್ರಶಸ್ತಿ 2022″ ನೀಡಿ ಗೌರವಿಸಿದೆ. ಬೆಂಗಳೂರು: ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್