ಕಣ್ಣುಸುತ್ತಲಿನ ಕಪ್ಪು ಅಥವಾ ಡಾರ್ಕ್ ಸರ್ಕಲ್ ಈ ದಿನಗಳಲ್ಲಿ ತುಂಬಾ ಜನರಿಗೆ ಕಾಡುತ್ತಿರುವ ವ್ಯಾಧಿಯಾಗಿದೆ. ಬದಲಾದ ಜೀವನ ಪದ್ದತಿ, ಅಪೌಷ್ಠಿಕತೆ, ಅಸಮರ್ಪಕ ನಿದ್ರೆ, ದಣಿವು, ಇಂತ ಸಮಸ್ಯೆಯನ್ನು ಉದ್ಬವಿಸುತ್ತಿದೆ. ರಕ್ತಸಂಚಾರ ಕಣ್ಣಿನ ಸುತ್ತಲಿನ ಭಾಗಕ್ಕೆ ಕಡಿಮಾಗುವುದರಿಂದ ಕಣ್ಣು ಸುತ್ತಲಿನ ಚರ್ಮವು ತೆಳುವಾಗುತ್ತದೆ,
ಪಾದಾಭ್ಯಂಗ ಪಾದದ ರೋಗಗಳಿಗೆ ಉತ್ತಮ ಚಿಕಿತ್ಸೆ. ಪಾದಕ್ಕೆ ಮಾಡುವ ಅಭ್ಯಂಜನ ನರಗಳಿಗೆ ಶಕ್ತಿ ನೀಡುತ್ತದೆ. ರಕ್ತದೊತ್ತಡ, ನಿದ್ರಾಹೀನತೆ, ಚಿಂತೆ, ಮಾನಸಿಕ ಖಿನ್ನತೆ, ಅಪಸ್ಮಾರ, ಡಯಾಬಿಟಿಕ್ ನ್ಯೂರೋಪತಿ, ಆತಂಕ, ಪಾದಗಳ ಒಡಕು ರೋಗಗಳಿಗೆ ಉತ್ತಮ ಚಿಕಿತ್ಸೆ. ಆಯುರ್ವೇದ ಒಂದು ಜೀವನ ಪದ್ದತಿ, ರೋಗಗಳನ್ನು