ವೈದ್ಯರ ಹಾಗೂ ರೋಗಿಯ ನಡುವೆ ಸಂಘರ್ಷ ಏಕೆ? ಇತ್ತೀಚೆಗೆ ವೈದ್ಯರ ಹಾಗೂ ರೋಗಿಗಳ ನಡುವೆ ಸಂಘರ್ಷವಾಗುತ್ತಿರುವುದು ಆಗಾಗ ವರದಿಯಾಗುತ್ತಿದೆ. ಈ ರೀತಿ ಪ್ರಕರಣಗಳು ಈಗ ಹೆಚ್ಚಾಗಲು ಕಾರಣವೇನು ಎಂಬ ಬಗ್ಗೆ ಮಾತನಾಡಿದ್ದಾರೆ ವಿದ್ಯಾರಣ್ಯಪುರದ ಸುರಭಿ ಹೋಮಿಯೋ ಕ್ಲಿನಿಕ್ ಹೋಮಿಯೋಪತಿ ವೈದ್ಯರಾಗಿರುವ ಡಾ.
ಹೆಣ್ಣುಮಕ್ಕಳಲ್ಲಿನ ಹಾರ್ಮೋನು ವ್ಯತ್ಯಯ ಸಮಸ್ಯೆಗಳಿಗೆ ಮನೆಯಲ್ಲಿಯೇ ಮಾಡಬಹುದಾದ ನಾಲ್ಕು ಸುಲಭ ವ್ಯಾಯಾಮಗಳನ್ನು ಈ ವೀಡಿಯೋದಲ್ಲಿ
ಮಕ್ಕಳ ಭವಿಷ್ಯ ಉತ್ತಮವಾಗಿ ರೂಪುಗೊಳ್ಳಲು ಪಾಲಕರ ಪಾತ್ರವೇನು? ಈ ವಿಷಯವಾಗಿ ಸಲಹೆ ನೀಡಿದ್ದಾರೆ ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ತರಬೇತುದಾರರಾಗಿರುವ ಶ್ರೀ
ಪ್ರತಿಯೊಬ್ಬರಿಗೂ ಉಪಯುಕ್ತ ಯೋಗಾಸನಗಳು, ಅತೀ ಅವಶ್ಯವಿರುವಂತಹ ನಾಲ್ಕು ಯೋಗ ಆಸನಗಳನ್ನು ಮಾಡುವ ವಿಧಾನವನ್ನು ತೋರಿಸಿಕೊಟ್ಟಿದ್ದಾರೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಶ್ರೀ ಯೋಗ ಮತ್ತು ಸಾಂಸ್ಕೃತಿಕ ಅಕಾಡೆಮಿಯ ಯೋಗಾಭ್ಯಾಸಿಗಳು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:98803
ಇಲಿ ಜ್ವರ ಎಂದರೇನು? ಲಕ್ಷಣಗಳು ಯಾವುವು? ಕಾರಣಗಳು ಯಾವುವು? ಚಿಕಿತ್ಸೆ ಹೇಗೆ ? ಇದು ಹೇಗೆ ಬರುತ್ತದೆ? ಲೆಪ್ಟೊಸ್ಪೈರಾ ಬ್ಯಾಕ್ಟೀರಿಯಾ ದೇಹವನ್ನು ಪ್ರವೇಶಿಸಿದಾಗ ಇಲಿ ಜ್ವರ ಬರುತ್ತದೆ. ಬ್ಯಾಕ್ಟೀರಿಯಾದಿಂದ ಕಲುಷಿತಗೊಂಡ ವಸ್ತುಗಳ ಸಂಪರ್ಕದ ಮೂಲಕ ಹರಡುತ್ತದೆ. Read article on Rat
ಸದೃಢವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಸರಿಸಬೇಕಾದ ಮಾರ್ಗಗಳು ಯಾವುವು ಎಂಬುದನ್ನು ಈ ವೀಡಿಯೋ ಮೂಲಕ ಹೇಳಿದ್ದಾರೆ ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ತರಬೇತುದಾರರಾಗಿರುವ ಸತ್ಯನಾರಾಯಣ ಅವರು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 98863
ಸೊಂಟ ನೋವು, ಕಾಲುನೋವು, ಮಂಡಿ ನೋವು, ಇತ್ಯದಿಗಳ ನಿವಾರಣೆಗೆ ಸುಲಭ ವ್ಯಾಯಾಮಗಳನ್ನು ಈ ವೀಡಿಯೋದಲ್ಲಿ ಸಾದರ ಪಡಿಸಿದ್ದಾರೆ ಶ್ರೀ ಯೋಗ ಮತ್ತು ಸಾಂಸ್ಕೃತಿಕ ಅಕಾಡೆಮಿಯ
ವಿಶ್ವ ಹೃದಯ ದಿನ, ಸೆಪ್ಟೆಂಬರ್ 29ರ ಸಂದರ್ಭದಲ್ಲಿ ಹೃದಯದ ಆರೈಕೆ ಹೇಗೆ? ಕೊರೋನಾ ಬಾಧಿಸಿರುವುದರಿಂದ ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎಂದು ಮಾಹಿತಿ ನೀಡಿದ್ದಾರೆ ತಥಾಗತ್ ಹೃದಯ ಆಸ್ಪತ್ರೆಯ ವೈದ್ಯರೂ, ಹಿರಿಯ ಹೃದ್ರೋಗ ತಜ್ಞರೂ ಆಗಿರುವಂತಹ ಡಾ. ಮಹಾಂತೇಶ
ಮಧುಮೇಹ ಮತ್ತು ಹೃದ್ರೋಗ ನಡುವಿನ ಸಂಬಂಧ, ಹೃದಯ ಕಾಯಿಲೆ ಕುರಿತು ಮಾತನಾಡಿದ್ದಾರೆ ಹಿರಿಯ ಹೃದ್ರೋಗ ತಜ್ಞರಾದ ಡಾ. ಮಹಾಂತೇಶ್