ಬೆಂಗಳೂರು: ನಗರದಾದ್ಯಂತ ನಾರಾಯಣ ಹೆಲ್ತ್ ವತಿಯಿಂದ ಎಲುಬು ಮತ್ತು ಕೀಲು, ಮಕ್ಕಳ ರೋಗ ಮತ್ತು ಇಎನ್ಟಿ ತಪಾಸಣೆ ಆಯೋಜಿಸಲಾಗಿದೆ. ಬೆಂಗಳೂರಿನ ಜನತೆಯಲ್ಲಿ ನಿಯತ ಆರೋಗ್ಯ ತಪಾಸಣೆ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಮತ್ತು ಆರೋಗ್ಯಕರ ಜೀವನಶೈಲಿಯ ಮಹತ್ವದ ಬಗ್ಗೆ ಅರಿವು ಮೂಡಿಸುವುದು
ಬೆಂಗಳೂರು: ಕಾಂಗ್ರೆಸ್ ಪಕ್ಷದ ನಾಯಕ ಕೃಷ್ಣಮೂರ್ತಿ ಅವರ ಹುಟ್ಟು ಹಬ್ಬದ ಅಂಗವಾಗಿ ಬೆಂಗಳೂರಿನ ರಾಮಮೂರ್ತಿ ಬಡಾವಣೆಯಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು. ಅಪಾರ ಸಂಖ್ಯೆಯ ಅಭಿಮಾನಿಗಳು,ಪಕ್ಷದ ಕಾರ್ಯಕರ್ತರು, ಬಂಧುಗಳು ಮತ್ತು ಸ್ನೇಹಿತರು ಈ ಸಂದರ್ಭದಲ್ಲಿ ಹಾಜರಿದ್ದು, ಕೃಷ್ಣ ಮೂರ್ತಿ ಅವರಿಗೆ ಹುಟ್ಟು
ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ 2ನೇ ಹವ್ಯಕ ಸಮ್ಮೇಳದ ಸಂದರ್ಭದಲ್ಲಿ ಡಾ|| ಮುರಲೀ ಮೋಹನ್ ಚೂಂತಾರು ಇವರು ಬರೆದ ಪುಸ್ತಕ “ಸಂಗಾತಿ” ಜ್ವರ ಸಂಹಿತೆ ಬಿಡುಗಡೆಯಾಯಿತು. ಇದೇ ದಿನ ಒಂದೇ ವೇದಿಕೆಯಲ್ಲಿ ಸುಮಾರು 75 ಮಂದಿ ಲೇಖಕರಿಗೆ ಸಮ್ಮಾನ ನಡೆದು,
ಉಡುಪಿ, ಅ. 6: ಆರೋಗ್ಯವಂತರಲ್ಲಿ ಸಾಮಾನ್ಯವಾಗಿ ಜೀವಕಣಗಳು ಒಂದು ಎರಡಾಗಿ, ಎರಡು ನಾಲ್ಕಾಗಿ ಸಹಜವಾಗಿ ವಿಭಜನೆಗೊಳ್ಳುತ್ತಿರುತ್ತದೆ. ಇದು ಆರೋಗ್ಯವಂತಿಕೆಗೆ ಅಗತ್ಯ. ಜೀವಕಣಗಳು ಅಸಹಜವಾಗಿ ಅನಿಯಮಿತವಾಗಿ ಒಂದು ಕಣ ಹತ್ತಾಗಿ, ಹತ್ತು ನೂರಾಗಿ ವಿಭಜನೆಗೊಳ್ಳಲು ಶುರುವಾಗುವುದು ಕ್ಯಾನ್ಸರ್ ಮುಖ್ಯ ಲಕ್ಷಣ. ಈ ರೀತಿ
ದಿನಾಂಕ 01/07/2015ರ ಬುಧವಾರ ವೈದ್ಯ ದಿನಾಚರಣೆಯ ಅಂಗವಾಗಿ ಮುನಿಯಾಲು ಆಯುರ್ವೇದ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಸಂಸ್ಥೆಯಲ್ಲಿ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು. ಮಧ್ಯಾಹ್ನ 3.00 ಕ್ಕೆ ರಾಷ್ಟ್ರೀಯ ಸೇವಾ ಯೋಜನೆಯ ಆರೋಗ್ಯ ಘಟಕ “ಜೀವಾಮೃತಂ” ನ ವೆಬ್ ಸೈಟ್ ನ್ನು ಅನಾವರಣ