ಒಮ್ಮಿಂದೊಮ್ಮೆಲೇ ಪ್ರಾರಂಭವಾಗುವ ಜ್ವರ, ತಲೆನೋವು, ಸ್ಪಷ್ಟವಾಗಿ ಕಣ್ಣುಗುಡ್ಡೆಗಳ ಹಿಂಭಾಗದಲ್ಲಿ ಪ್ರಾರಂಭವಾಗುವ ನೋವು, ತೀವ್ರತರ ಸ್ನಾಯು ಮತ್ತು ಸಂಧಿಗಳ ನೋವು, ಮೈಯಲ್ಲಿ ದಡಾರ ಸದೃಶ ಮಚ್ಚೆಗಳು ಡೆಂಗ್ಯೂಜ್ವರದ ಪ್ರಾರಂಭಿಕ ಲಕ್ಷಣಗಳು. ಡೆಂಗ್ಯೂ ಜ್ವರ ಏಡಿಸ್ ಈಜಿಪ್ಟ್ಯೆ ಏ ಸೊಳ್ಳೆಗಳ ಮುಖಾಂತರ ಹರಡುತ್ತದೆ. ಇದು
ಹೃದಯಾಘಾತ ಮತ್ತು ಪಕ್ಷಾಘಾತಗಳಿಗೆ ಮೂಲ ಕಾರಣ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ. ಜಾಗತಿಕವಾಗಿ ಇವು ಅತಿ ಹೆಚ್ಚು ಸಾವು ಸಂಭವಿಸುವ ಕಾರಣಗಳಾಗಿವೆ. ಕೋವಿಡ್ ನಂತರದ ಸಮಯದಲ್ಲಿ ಸಾವಿನ ಪ್ರಮಾಣ ಇಂತಹ ಕಾರಣಗಳಿಂದಲೇ ಅಧಿಕವಾಗಿರುವುದಲ್ಲದೇ ಸಣ್ಣ ವಯಸ್ಸಿನ ಯುವಕ ಯುವತಿಯರೂ ಬಲಿಯಾಗಿರುವುದು ಜಾಗತಿಕ ಅಂಕಿ
ಆರೋಗ್ಯ ಮತ್ತು ಸಂತೋಷದಲ್ಲಿ ಹಣ ಪ್ರಮುಖ ಪಾತ್ರ ವಹಿಸುತ್ತಿದೆ. ಆದರೆ ಸಂತೋಷಕ್ಕೆ ಹಣವು ಪ್ರಮುಖ ಅಂಶವಲ್ಲ. ಆರೋಗ್ಯ ಮತ್ತು ಸಂತೋಷಕ್ಕಾಗಿ ನಾವು ಹಣಕಾಸಿನ ಸ್ಥಿತಿಯನ್ನು ಖಚಿತವಾಗಿ ನಿರ್ವಹಿಸಬೇಕು. ಆದರೆ ಹಣವು ನಮ್ಮ ಸಂತೋಷ ಮತ್ತು ಆರೋಗ್ಯವನ್ನು ಸಹ ನಾಶಪಡಿಸುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು.
ವಿಶ್ವ ರೆಡ್ ಕ್ರಾಸ್ ದಿನ ಎಂದು ಮೇ 8 ರಂದು ಆಚರಿಸಲಾಗುತ್ತದೆ. ರೆಡ್ ಕ್ರಾಸ್ ಸಂಸ್ಥೆ ಅತ್ಯಂತ ವಿಶಾಲವಾದ ಹಾಗೂ ದೇಶೀಯ ಮಾನವೀಯ ಸೇವಾ ಸಂಘಟನೆಯಾಗಿದೆ. ಶ್ರೀ ಹೆನ್ರಿ ಡ್ಯೂನಾಂಟ್ ಜನರಿಂದ ಜನರಿಗೆ ನೆರವು ಎಂಬ ಕಲ್ಪನೆಯೊಂದಿಗೆ ಹುಟ್ಟು ಹಾಕಿದ ರೆಡ್ ಕ್ರಾಸ್
ರಕ್ತದಾನ ಜೀವದಾನ. ವೈಜ್ಞಾನಿಕವಾಗಿ ಸಾಕಷ್ಟು ಸಂಶೋಧನೆ ನಡೆದಿದ್ದರೂ ಕೃತಕವಾಗಿ ರಕ್ತವನ್ನು ತಯಾರಿಸಲು ಸಾಧ್ಯವಾಗಿಲ್ಲ. ರಕ್ತದಾನಕ್ಕಿಂತ ಮಿಗಿಲಾದ ದೊಡ್ಡ ದಾನ ಇನ್ನೊಂದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಜೀವಮಾನದಲ್ಲಿ ನಾಲ್ಕೈದು ಬಾರಿಯಾದರೂ ರಕ್ತದಾನ ಮಾಡಲೇಬೇಕು. ದೇಶದಾದ್ಯಂತ ಅಕ್ಟೊಂಬರ್ 1 ರಂದು ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ
ಬದುಕನ್ನು ಹೊಸಕಿ ಹಾಕುವ ಡ್ರಗ್ ಮಾಫಿಯಾ…… ಸಾಮಾಜಿಕ ಬದುಕನ್ನೇ ಕುಲಗೆಡಿಸಿ ಭಯಂಕರವಾದ ಸಾಂಕ್ರಾಮಿಕ ರೋಗವಾಗುತ್ತಿರುವ ಮಾದಕವಸ್ತು ಸೇವನೆ ಸಾಕಷ್ಟು ಆತಂಕಕಾರಿ ಹಾಗೂ ಭಯಾನಕ. “You don’t need ,Heroin to be Hero ! Delete Drugs, otherwise they’ll delete
ಯಾವ ಸೋಪು ಬಳಸಬೇಕು? ಮಾಮೂಲಿ ಸಾಬೂನು ಹಾಗೂ ನೀರು, ಕೈ ತೊಳೆಯುವುದಕ್ಕೆ ಆದ್ಯತೆ ಪಡೆಯಲಿ. ನೀರು ಹಾಗೂ ಸಾಬೂನು ಲಭ್ಯ ಇರದೇ ಇದ್ದ ಪಕ್ಷದಲ್ಲಿ ಜೆಲ್ ಸ್ಯಾನಿಟೈಸರ್ ಬಳಸಿ.ರಾಸಾಯನಿಕದ ದೀರ್ಘಕಾಲೀನ ಬಳಕೆಯಿಂದ ಆಗುವ ಪ್ರಯೋಜನಕ್ಕಿಂತ ಅಪಾಯಗಳೇ ಹೆಚ್ಚು. ಕೈ ತೊಳೆಯುವುದು ಆರೋಗ್ಯಕರ
ಹೆಚ್ಚುತ್ತಿದೆ ಮಾದಕ ವ್ಯಸನ, ಯುವಜನತೆ ಮಾದಕ ವಸ್ತುಗಳ ಮೊರೆ ಹೋಗುವುದು ಏಕೆ? ಇದೀಗ ಸ್ಯಾಂಡಲ್ವುಡ್ ನಟ ನಟಿಯರೂ ಭಾಗಿಯಾಗಿದ್ದಾರೆ ಎನ್ನುವ ಸುದ್ಧಿ ವ್ಯಾಪಕವಾಗುತ್ತಲೇ ವಿಷಯವು ಬಹಳ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಮಕ್ಕಳಲ್ಲಿ ಈ
ಆರ್ಥಿಕ ಆರೋಗ್ಯ ಮತ್ತು ಆನಂದಕ್ಕಾಗಿ ಪ್ರಸ್ತುತ ಲೇಖನದಲ್ಲಿ ಹೇಳಲಾದ ಐದು ಮಾರ್ಗಗಳನ್ನು ಅನುಸರಿಸಿ. ದಿನ ನಿತ್ಯದ ಜೀವನದಲ್ಲಿ ವೈಯುಕ್ತಿಕ ಹಣಕಾಸಿನ ಸ್ಥಿತಿ ಒತ್ತಡವನ್ನುಂಟುಮಾಡಬಹುದು. ಆದರೆ ಹಣವೇ ಎಲ್ಲವೂ ಅಲ್ಲ. “ಆನಂದಕ್ಕೆ ಮಾರ್ಗವಿಲ್ಲ ಆನಂದವೇ ಮಾರ್ಗ” – ಬುದ್ದಜೀವನ ಉತ್ತಮವಾಗಿದೆಯೆಂದಾಗ ನಮಗೆ ಬರುವ