ಜನರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ? ಹಿಂದೂ ಧರ್ಮ ಆತ್ಮಹತ್ಯೆ ಒಪ್ಪುವುದಿಲ್ಲ. ಆತ್ಮಹತ್ಯೆ ಕುಟುಂಬಕ್ಕೆ ಸಾಮಾಜಿಕ ಅಸಹ್ಯತೆ ಹಾಗೂ ಕೆಟ್ಟ ಹೆಸರು ತರುತ್ತದೆ. ನಮ್ಮ ದೇಶದಲ್ಲಿ ಪ್ರತೀ ವರ್ಷ 1 ಲಕ್ಷಕ್ಕಿಂತ ಹೆಚ್ಚು ಜೀವಗಳು ಆತ್ಮಹತ್ಯೆಯಿಂದ ಮಾಯವಾಗುತ್ತವೆ. ಸುಮಾರು 50 ವರ್ಷಗಳ ಹಿಂದೆ
ಖುಷಿ, ಆನಂದ ಅಥವಾ ಸಂತೋಷ ಅನ್ನುವುದು ಉದ್ಭವವಾಗುವುದು ನಮ್ಮಲ್ಲಿ ಅತೀ ಉತ್ತುಂಗುದಲ್ಲಿರುವ (ಅಂದರೆ ಮಿದುಳಿಗಿಂತ ಮೇಲಿರುವ) ಅತೀ ಸೂಕ್ಷ್ಮವಾದ ಮನಸ್ಸಿನಿಂದ. ಹಾಗಾದರೆ ಸೂಕ್ಷ್ಮ ಎಂದಾದಲ್ಲಿ ನಮಗೆ ಥಟ್ ಅಂತ ಮನಸ್ಸಿಗೆ (ನೆನಪಿಗೆ) ಹೊಳೆಯುವುದು ಎರಡು ವಿಚಾರ-ಒಂದು ಅದಕ್ಕೆ ಕಾಳಜಿ ಬಹಳ ಬೇಕು
ಒತ್ತಡ ಎಂದರೇನು? ಅದರ ನಿರ್ವಹಣೆ ಹೇಗೆ? ಎಲ್ಲೋ ಒಂದು ಕಡೆ ನಾವು ಒತ್ತಡದಿಂದ ಯಾಂತ್ರಿಕ ಜೀವನ ನಡೆಸುತ್ತಿದ್ದೇವೆ ಎಂದು ನಮಗೆ ಅನ್ನಿಸುತ್ತದೆ.ನಮ್ಮ ಜೀವನವು ಬಹುತೇಕ ಕುಟುಂಬ, ಕೆಲಸ ಮತು ಸಮುದಾಯ ಬಾಧ್ಯತೆಗಳಿಂದ ತುಂಬಿರುತ್ತದೆ. ಇಲ್ಲಿ ಒತ್ತಡವನ್ನು ತಕ್ಷಣ ಶಮನ ಮಾಡುವ ಸಲಹೆಗಳನ್ನು
ಪ್ರಸವಾನಂತರದ ಖಿನ್ನತೆ ಸಮಸ್ಯೆ ಸಾಮಾನ್ಯವಾಗಿ ಗರ್ಭಿಣಿಯರಾದ ಎರಡು ಅಥವಾ ಮೂರನೇ ವಾರದ ನಂತರ ಕಾಡಲಾರಂಭಿಸುತ್ತದೆ. ಇದು ದೀರ್ಘಾವಧಿ ಕಾಡುವ ಸಮಸ್ಯೆಯಾಗಿದ್ದು, ಗಂಭೀರ ಸ್ಥಿತಿಗೂ ಕೊಂಡೊಯ್ಯುವ ಸಾಧ್ಯತೆ ಹೆಚ್ಚಿರುತ್ತದೆ.ಪತ್ನಿಯಲ್ಲಿ ಕಂಡುಬರುವ ಪ್ರಸವಾನಂತರದ ಖಿನ್ನತೆ ಪುರುಷರಲ್ಲಿ ಕೂಡ ಸಾಕಷ್ಟು ಬದಲಾವಣೆಯನ್ನು ತರಿಸುತ್ತದೆ. ಒಂದು ಮಗುವಿನ
ಒತ್ತಡ ಆಧುನಿಕ ಜೀವನಕ್ಕೆ ಒಂದು ದುರಂತವಾಗಿ ಪರಿಣಮಿಸಿದೆ. ಇದು ಸಾಮಾಜಿಕ ಸ್ವಾಸ್ಥ್ಯಕ್ಕೂ ಸವಾಲಾಗುತ್ತಿದೆ. ಹಾಗಾಗಿ ಒತ್ತಡವೂ ಇಂದು ಜಗತ್ತಿನಲ್ಲಿ ಚರ್ಚೆಯ ಒಂದು ಮುಖ್ಯ ವಿಷಯವಾಗಿ ಗಮನಸೆಳೆಯುತ್ತಿದೆ. ಜಾಗತೀಕರಣದ ಇಂದಿನ ದಿನಗಳಲ್ಲಿ ಒತ್ತಡದ ನಿರ್ವಹಣೆಯ ಕೌಶಲ ಶಿಕ್ಷಣದಲ್ಲೂ ಪ್ರಾಶಸ್ತ್ಯ ಪಡೆಯುತ್ತಿದೆ. ಹೆಚ್ಚುತ್ತಿರುವ ಒತ್ತಡ
ಮಾನಸಿಕ ಒತ್ತಡವನ್ನು ಒದ್ದು ನಿಲ್ಲಿ. ಇಂದು ಮಾನಸಿಕ ಒತ್ತಡ ಎನ್ನುವುದು ನಮ್ಮ ಜೀವನದ ಒಂದು ಭಾಗ ಎನ್ನುವಷ್ಟರ ಮಟ್ಟಿಗೆ ಸಾಮಾನ್ಯವಾಗಿದೆ. ಆದರೆ ಆ ಒತ್ತಡಕ್ಕೆ ನಿಖರ ಕಾರಣ ಕಂಡುಕೊಂಡರೆ ಅದನ್ನು ನಿಭಾಯಿಸುವುದು ಬಲು ಸುಲಭ. ಇಲ್ಲದಿದ್ದರೆ ಅದರಿಂದಾಗುವ ದುಷ್ಪರಿಣಾಮಗಳು ಹಲವು. ನಿಮ್ಮಲ್ಲಿ
ಮಾನಸಿಕ ಆರೋಗ್ಯಕ್ಕಾಗಿ ವ್ಯಕ್ತಿ ಹಾಗೂ ಕುಟುಂಬ ಜೀವನದಲ್ಲಿ ಬರಬಹುದಾದ ಒತ್ತಡ, ಉದ್ವೇಗ, ಆತಂಕ ಇವುಗಳನ್ನು ಎದುರಿಸಲು ಗಟ್ಟಿಯಾಗಬೇಕು. ಜೀವನದ ಬಗ್ಗೆ ಸದಾ ಒಳ್ಳೆಯದನ್ನೇ ಯೋಚಿಸಬೇಕು. ಮಾನಸಿಕ ಆರೋಗ್ಯದ ಬಗ್ಗೆ ಶಾಲೆಗಳಲ್ಲಿ ತಿಳುವಳಿಕೆ ಕೊಡಬೇಕೆಂದು ತಜ್ಞರು ಸಲಹೆ ಕೊಟ್ಟಿದ್ದಾರೆ. ಧಾರವಾಢದಲ್ಲಿ ನಾವಿದ್ದ ಕಾಲದಲ್ಲಿ
ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ಪಾರುಮಾಡುವುದು ಹೇಗೆ? ಒಂದು ದಿನ ‘ನಾಲ್ಕುವರ್ಷದ ಮಗುವೊಂದನ್ನು ಆಮಿಷವೊಡ್ಡಿ ಅದನ್ನು ಬಲಾತ್ಕರಿಸಲಾಯಿತು’ ಇದು ಮಾಧ್ಯಮದ ಪ್ರಮುಖ ಸುದ್ದಿಯಾಗಿತ್ತು. ಮಾರನೆಯ ದಿನ ‘ಏಳು ವರ್ಷದ ಮಗು ಶಾಲೆಯ ಶೌಚಾಲಯದಲ್ಲಿ ಹೆಣವಾಗಿ ಬಿದ್ದಿತ್ತು’. ಸಾಮಾನ್ಯವಾಗಿ ಒಂದುವಾರದ ದಿನಪತ್ರಿಕೆಯಲ್ಲಿ ನೋಡಿದಾಗ ಇಂತಹ