ಕರುಳು ಜಾರುವಿಕೆ ಅಥವಾ ಹರ್ನಿಯ. ದೇಹಕ್ಕೆ ಹರ್ನಿಯಾ ತುಂಬಾ ತೊಂದರೆಯನ್ನುಂಟುಮಾಡಿದ್ದರೂ, ಕಡೆಗಾಣಿಸಿದರೆ ಜೀವಕ್ಕೆ ಅಪಾಯ ತರಲೂಬಹುದು. ಶಾರೀರಿಕವಾಗಿ ನಮ್ಮನ್ನು ಬಾಧಿಸುವ ಸಮಸ್ಯೆಗಳಲ್ಲಿ ‘ಹರ್ನಿಯಾ’ ಕೂಡ ಒಂದು. ಇದು ಸ್ತ್ರೀಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಒಡಲಿನ (ಉದರ) ಒಳಗಿನ ಅಂಗಾಂಗಳು ಅದರಲ್ಲೂ ಬಹಳ
ನೋನಿ ಪೋಷಕಾಂಶಗಳ ಆಗರ ಆಗಿದ್ದು ಪ್ರಬಲವಾದ ರೋಗ ನಿರೋಧಕ ಶಕ್ತಿಯನ್ನು ಒಳಗೊಂಡಿದೆ. ನೋನಿಯ ನಿರಂತರ ಸೇವನೆಯಿಂದ ಆತಂಕ, ಜಿಗುಪ್ಸೆ, ಖಿನ್ನತೆಗಳು ದೂರವಾಗುತ್ತವೆ. ಅಷ್ಟೇ ಅಲ್ಲ ಹಸಿವು, ಲೈಂಗಿಕ ಆರೋಗ್ಯ, ಸುಖ ನಿದ್ರೆಗಳಿಗೂ ಈ ಸ್ಕೊಪೋಟಿಲಿನ್ ಕಾರಣವಾಗುತ್ತದೆ. ಜಗತ್ತಿನಲ್ಲಿ ನೋನಿ ಬಗ್ಗೆ ನಡೆದ
ಟ್ರಾಮಾ ಕೇರ್: ಗೋಲ್ಡನ್ ಅವರ್ – ರಸ್ತೆ ಅಪಘಾತಗಳು ಸಾವು, ಅಂಗವೈಕಲ್ಯ ಮತ್ತು ಆಸ್ಪತ್ರೆಗೆ ದಾಖಲಾಗಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಜಾಗೃತಿ ಮತ್ತು ಸರಿಯಾದ ರಕ್ಷಣಾ ಸೌಲಭ್ಯಗಳ ಕೊರತೆಯಿಂದಾಗಿ ಸಂತ್ರಸ್ತರು ಗೋಲ್ಡನ್ ಅವರ್ ನೊಳಗೆ ಸರಿಯಾದ ಆಸ್ಪತ್ರೆಯನ್ನು ತಲುಪಲು ಸಾಧ್ಯವಾಗುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ
ಬೇಸಿಗೆ ಬಿಸಿಲಿನ ತಾಪ ಹಾಗೂ ದೇಹ ಶಾಂತ ಮಾಡುವ ಪಾನಕ. ಆ್ಯಕ್ಟರ್ನ ಲೇಖನಿಯಿಂದ ಕೋಸಂಬರಿ ಹಾಗೂ ಪಚಡಿಗಳು. ಏಪ್ರಿಲ್ 2 ರಂದು ಶ್ರೀರಾಮ ನವಮಿ. ಈ ಕಾಲದಲ್ಲಿ ಬೇಸಿಗೆಯ ಬಿಸಿಲಿನ ತಾಪದಿಂದ ರಕ್ಷಣೆಗಾಗಿ ಬೇಲದ ಹಣ್ಣಿನ ಪಾನಕ ಕುಡಿಯಬೇಕು. ಮೈಯೊಳಗಿನ ನೀರು
ಟೈಫಾಯಿಡ್ಗೆ ಕಾರಣವೇನು? ಜ್ವರದ ಲಕ್ಷಣಗಳು, ಚಿಕಿತ್ಸೆ ಮತ್ತು ಆಹಾರ ಪದ್ಧತಿ. ಬ್ಯಾಕ್ಟೀರಿಯಾದ ಸೋಂಕಿನಿಂದ ಟೈಫಾಯಿಡ್ ಜ್ವರ ಸಂಭವಿಸುತ್ತದೆ. ಕಲುಷಿತ ಆಹಾರ ಮತ್ತು ನೀರಿನ ಮೂಲಕ ಬ್ಯಾಕ್ಟೀರಿಯಾ ಹರಡುತ್ತದೆ. ವೈದ್ಯಕೀಯ ವಿಜ್ಞಾನವು ತೊಡಕುಗಳಿಲ್ಲದೆ ಅಸ್ವಸ್ಥತೆಯನ್ನು ಗುಣಪಡಿಸಲು ಸಾಧ್ಯವಾಗುವಂತೆ ಬೆಳೆದಿದೆ. ಟೈಫಾಯಿಡ್ಗೆ ಕಾರಣವೇನು? ಸಾಲ್ಮೊನೆಲ್ಲಾ
ಹೆಪಟೈಟಿಸ್ ಗುಣಪಡಿಸಬಹುದೇ? ಹೆಪಟೈಟಿಸ್ನ ಲಕ್ಷಣಗಳು ಮತ್ತು ತಡೆಗಟ್ಟುವಿಕೆಯನ್ನು ತಿಳಿದುಕೊಳ್ಳುವ ಮೊದಲು ಹೆಪಟೈಟಿಸ್ ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಹೆಪಟೈಟಿಸ್ ಮುಖ್ಯವಾಗಿ ವೈರಲ್ ಸೋಂಕಿನಿಂದ ಉಂಟಾಗುವ ಯಕೃತ್ತಿನ ಉರಿಯೂತವಾಗಿದೆ. ಆದರೆ ಹೆಪಟೈಟಿಸ್ಗೆ ಇನ್ನೂ ಹಲವು ಕಾರಣಗಳಿವೆ. ಈ ಹಾನಿ ಯಕೃತ್ತಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ
ಆಧುನಿಕ ಯುಗದಲ್ಲಿ ಮಹಿಳಾ ಸ್ವಾಸ್ಥ್ಯ: ಕೆಲವು ಆರೋಗ್ಯದ ಸಮಸ್ಯೆಗೆ ತುತ್ತಾಗುತ್ತಾಳೆ. ಹಾಗಾಗಿ ಮಹಿಳೆಯರು ತಮ್ಮ ಆರೋಗ್ಯದ ಕುರಿತು ಗಮನ ಹರಿಸಬೇಕು. ಭಾರತದಲ್ಲಿ ಮಹಿಳೆಗೆ ಪುರಾತನ ಕಾಲದಿಂದಲೂ ವಿಶೇಷ ಸ್ಥಾನಮಾನವಿದೆ.ಮನೆಗೆಲಸಕ್ಕೆ ಮಾತ್ರ ಸೀಮಿತವಾಗಿದ್ದ ಮಹಿಳೆ ಇಂದಿನ ಆಧುನಿಕ ಸಮಾಜದಲ್ಲಿ ಪುರುಷ ಸಮಾನವಾಗಿ ದುಡಿಯುತ್ತಿದ್ದಾಳೆ,
ದಾರೆ ಹುಳಿ(ನಕ್ಷತ್ರ ಹುಳಿ) ಎಣ್ಣೆ : ನೋವಿನ ಎಣ್ಣೆಯನ್ನು ತಯಾರಿಸಬಹುದು. ಈ ಹಣ್ಣುಗಳಿಂದ ಉಪ್ಪಿನಕಾಯಿ, ಗೊಜ್ಜು, ಜಾಮ್ ಇತ್ಯಾದಿಗಳನ್ನು ಮಾಡಬಹುದು. ಪಾರಿಜಾತಳ ಅಡಿಕೆ ತೋಟದಲ್ಲಿ ದಾರೆ ಹುಳಿ ಮರ ಇತ್ತು. ಅದರ ತುಂಬಾ ಸುಂದರವಾದ ಹಳದಿ ಮಿಶ್ರತ ಕೇಸರಿ ಬಣ್ಣದ ಹಣ್ಣುಗಳು
ಚಿತೆ ದೇಹವನ್ನು ಸುಟ್ಟಂತೆ ಭಯ ನಮ್ಮನ್ನು ಜೀವಂತ ಸುಡುತ್ತದೆ. ನಾವೇನೋ ಸಾಧನೆಗೆಂದು ಧುಮುಕಿದರೆ, ಭಯ ಎಂಬ ಕಣ್ಣಿಗೆ ಕಾಣದ ವೈರಸ್ ಬಹುತೇಕ ಸಮಯ, ಕೆಲಸ ಕಾರ್ಯಗಳಲ್ಲಿ ಹರಡುತ್ತದೆ ಮತ್ತು ತಡೆಯುತ್ತದೆ. ನಾವೆಲ್ಲರೂ ಒಂದಲ್ಲ ಒಂದು ಭಾಗದಿಂದ ಇದರ ಅನುಭವಿಗಳಾಗಿದ್ದೇವೆ. ಭಯದ ಪಾತ್ರಗಳಿಗೇಕೆ