ಸಂಧಿವಾತ ಕೀಲುನೋವಿಗೆ ಪರಿಣಾಮಕಾರಿ ಚಿಕಿತ್ಸೆ ಇಂದಿನ ಆಧುನಿಕ ಮನುಷ್ಯನಿಗೆ ಒಂದಲ್ಲ ಒಂದು ರೀತಿಯ ರೋಗಗಳು ಕಾಡುತ್ತಲೇ ಇವೆ. ಇಂದು ನಮ್ಮ ದೇಶದಲ್ಲಿ ಅಲೋಪತಿ, ಆಯುರ್ವೇದ, ಹೋಮಿಯೋಪತಿ, ಯುನಾನಿ ಹೀಗೆ ಅನೇಕ ಚಿಕಿತ್ಸಾ ಪದ್ದತಿಗಳು ಜಾರಿಯಲ್ಲಿವೆ. ಯಾವ ಚಿಕಿತ್ಸೆ ಪಡೆದರೆ ಸಂಪೂರ್ಣ ವಾಸಿಯಾಗುತ್ತದೆ?
ಕಿಡ್ನಿ ಕಾಯಿಲೆಗೆ ಪರಿಣಾಮಕಾರಿ ಔಷಧ-Stomach Kare ಮತ್ತು Kidney QR X Plus ರಾಮಬಾಣದಂತೆ ಕೆಲಸ ಮಾಡುತ್ತದೆ. ಇದರ ಕ್ರಮಬದ್ಧ ಸೇವನೆಯಿಂದ ಕೆಲವೇ ದಿನಗಳಲ್ಲಿ ನಿಮ್ಮ ಕಿಡ್ನಿ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ. ಹೈಬಿಪಿ ನಿಯಂತ್ರಿಸದಿದ್ದರೆ ಶುಗರ್ ಕಾಯಿಲೆ ಸಹಜವಾಗಿ ಬರುತ್ತದೆ. ಬಿಪಿ
ಮೈಗ್ರೇನ್ ನೋವು ನಿವಾರಕ ಟ್ಯಾಬ್ಲೆಟ್ ಗಳಿಂದ ದೂರವಿರಿ – ಮೈಗ್ರೇನ್ ತೀವ್ರ ನೋವು ಮತ್ತು ವಾಕರಿಕೆಗೆ ಕಾರಣವಾಗಬಹುದು. ನೋವು ನಿವಾರಕಗಳು ಮೈಗ್ರೇನ್ನಿಂದ ತಾತ್ಕಾಲಿಕ ಪರಿಹಾರವನ್ನು ಮಾತ್ರ ನೀಡುತ್ತವೆ. ಆದರೆ ನೋವು ನಿವಾರಕಗಳನ್ನು ಬಳಸದಿರುವುದು ಉತ್ತಮ, ಏಕೆಂದರೆ ಅವು ಅನೇಕ ಅಡ್ಡಪರಿಣಾಮಗಳನ್ನು ಹೊಂದಿವೆ.
ಆಹಾರದ ಅಲರ್ಜಿ ಮತ್ತು ಸೋರಿಯಾಸಿಸ್ಗೆ ಪರಿಣಾಮಕಾರಿ ಚಿಕಿತ್ಸೆ. ಆಹಾರ ಸೇವಿಸಿದ ನಂತರ ಉಂಟಾಗುವ ಆರೋಗ್ಯ ಸಮಸ್ಯೆಯನ್ನು ಆಹಾರದ ಅಲರ್ಜಿ ಎಂದು ಕರೆಯುತ್ತಾರೆ. “ನನಗೆ ಹಾಲು ಕುಡಿದರೆ ಆಗುವುದಿಲ್ಲ. ನನಗೆ ಚಪಾತಿ ತಿಂದರೆ ಆಗುವುದಿಲ್ಲ. ಚರ್ಮದಲ್ಲಿ ತುರಿಕೆ ಉಂಟಾಗುತ್ತದೆ. ಬಾವು ಬರುತ್ತದೆ.” ಹೀಗೆ
ಆರೋಗ್ಯ ಜೀವನ – ನೀವು ಸಂಪೂರ್ಣ ರೋಗಮುಕ್ತರಾಗಲು ಏನು ಮಾಡಬೇಕು? ಬಿ.ಪಿ., ಶುಗರ್, ಹಾರ್ಟ್ ಅಟ್ಯಾಕ್, ಕಿಡ್ನಿ ಖಾಯಿಲೆ, ಲಿವರ್ ಖಾಯಿಲೆ, ಸ್ಟ್ರೋಕ್, ಕ್ಯಾನ್ಸರ್, ಈ ಮಾರಣಾಂತಿಕ ಖಾಯಿಲೆಗಳು ಬಡವರು, ಶ್ರೀಮಂತರು ಎನ್ನದೇ ಎಲ್ಲರನ್ನೂ ಸಾಮಾನ್ಯವಾಗಿ ಕಾಡುತ್ತಿವೆ. ಬಿ.ಪಿ., ಶುಗರ್, ಹಾರ್ಟ್
ಕರುಳಿನ ಆರೋಗ್ಯ ಕಾಪಾಡಿಕೊಳ್ಳಿ. ಮಲಬದ್ಧತೆ ಎಂಬುದು ಆಧುನಿಕ ಮಾನವನ ಶಾಪವೆಂದೇ ಹೇಳಬಹುದು. ಪ್ರಪಂಚದಾದ್ಯಂತ ಅನೇಕ ಜನರು ಇದರಿಂದ ಬಳಲುತ್ತಿದ್ದಾರೆ. ಸರ್ವೇರೋಗ ಮಲಾಶಯ ಎಂದು ನಮ್ಮ ಹಿಂದಿನ ಋಷಿಮುನಿಗಳು ಹೇಳಿದ್ದಾರೆ. ಅಂದರೆ, ಶೇ.90 ರಷ್ಟು ಕಾಯಿಲೆಗಳು ಬರುವುದು ನಮ್ಮ ದೊಡ್ಡ ಕರುಳಿನಲ್ಲಿ ಅಧಿಕ
ಹೃದಯಾಘಾತ ಮತ್ತು ಪಕ್ಷಾಘಾತಗಳಿಗೆ ಮೂಲ ಕಾರಣ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ. ಜಾಗತಿಕವಾಗಿ ಇವು ಅತಿ ಹೆಚ್ಚು ಸಾವು ಸಂಭವಿಸುವ ಕಾರಣಗಳಾಗಿವೆ. ಕೋವಿಡ್ ನಂತರದ ಸಮಯದಲ್ಲಿ ಸಾವಿನ ಪ್ರಮಾಣ ಇಂತಹ ಕಾರಣಗಳಿಂದಲೇ ಅಧಿಕವಾಗಿರುವುದಲ್ಲದೇ ಸಣ್ಣ ವಯಸ್ಸಿನ ಯುವಕ ಯುವತಿಯರೂ ಬಲಿಯಾಗಿರುವುದು ಜಾಗತಿಕ ಅಂಕಿ
ಆರೋಗ್ಯಕ್ಕಾಗಿ ಸಿರಿ ಧಾನ್ಯಗಳು – “ನಿಮ್ಮ ಯೋಗಕ್ಷೇಮಕ್ಕಾಗಿ ಸಮಯ ಮೀಸಲಿಡಿ ಇಲ್ಲದಿದ್ದರೆ ನಿಮ್ಮ ಅನಾರೋಗ್ಯಕ್ಕೆ ಸಮಯ ಮೀಸಲಿಡಲು ಸಿದ್ದರಾಗಿ ” ಆರೋಗ್ಯಕ್ಕಾಗಿ ಸಿರಿ ಧಾನ್ಯಗಳು- ಇತ್ತೀಚಿನ ದಿನಗಳಲ್ಲಿ, ವಿಶೇಷವಾಗಿ ಕೋವಿಡ್ ನ ನಂತರ, ಸಿರಿಧಾನ್ಯಗಳು ನಮ್ಮ ಆಹಾರದಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಇದು
ರಾತ್ರಿಯ ಊಟ ಯಾವ ರೀತಿಯಲ್ಲಿ ಮತ್ತು ಎಂತಹ ಆಹಾರ ಪದಾರ್ಥಗಳನ್ನು ಬಳಸಿ ಸೇವಿಸಬೇಕು ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ. ರಾತ್ರಿಯ ಊಟ ಸಾಧ್ಯವಾದಷ್ಟು ಲಘುವಾಗಿರಬೇಕು. ಬಹಳಷ್ಟು ರೋಗಿಗಳಿಗೆ ನಾವು ರೋಗ ಬರಲು ಕಾರಣವೇನೆಂದು ಯೋಚಿಸುವಾಗ ಮತ್ತು ಪಥ್ಯ ಹೇಳುವಾಗ ರಾತ್ರಿಯ ಊಟವನ್ನು ಯಾವ