ಬಟ್ಟೆಯಿಂದ ಮಾಡಿದ ಮರುಬಳಕೆ ಡೈಪರ್ ಮೂಲಭೂತವಾಗಿ ಸಾವಯವ ಬಟ್ಟೆ, ನೈಸರ್ಗಿಕ ನಾರುಗಳಿಂದ ತಯಾರಿಸಲ್ಪಟ್ಟಿರುತ್ತವೆ. ಅವು ಚರ್ಮ-ಸ್ನೇಹಿ, ಮಗುವಿಗೆ ಮೃದುವಾಗಿರುತ್ತದೆ. ಭಾರತೀಯ ತಾಯಂದಿರು ಬಿಸಾಡಬಹುದಾದ ಡೈಪರ್ ಗಳಿಂದ ಪರಿಸರ ಸ್ನೇಹಿ ಮರುಬಳಕೆ ಮಾಡಬಹುದಾದ ಬಟ್ಟೆಯ ಡಯಾಪರ್ಗೆ ಸಂತೋಷದಿಂದ ಬದಲಾಗುತ್ತಿದ್ದಾರೆ. ನಾವು ಪ್ರತಿಯೊಬ್ಬರೂ ಸುಲಭವಾಗಿ
ಆರೋಗ್ಯಕರ ಆಹಾರ ಹೊಸ ಯುಗದ ಔಷಧಿ. ಇಂದಿನ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ದೇಹದ ಇಮ್ಯುನಿಟಿ ಪವರ್ ಹೆಚ್ಚಿಸಿಕೊಳ್ಳುವುದು ಅನಿವಾರ್ಯ. ಹಾಗೆಯೇ ಆರೋಗ್ಯಕರವಾಗಿರಲು ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳುವುದು ಖಡ್ಡಾಯವಾಗಿದೆ. ಆರೋಗ್ಯ ಕ್ಷೇತ್ರದ ಬಹುತೇಕ ಪ್ರತಿನಿಧಿಗಳು ಯಾವ ರೋಗಗಳಿಗೆ ಯಾವ ಔಷಧಿ ಪರಿಣಾಮಕಾರಿ ಎಂದು
ಕೂದಲು ಉದುರುವುದನ್ನು ತಡೆಯಲು ಬೇಕಾದ ಪೋಷಕಾಂಶಗಳನ್ನು ನಾವು ಆಹಾರದಲ್ಲಿ ಸೇವಿಸಬೇಕು. ಶ್ಯಾಂಪೂ ಮತ್ತು ಕಂಡೀಷನರ್ ಗಳ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಸಂಸ್ಕರಿಸಿದ ಅಹಾರಗಳಲ್ಲಿರುವ ಹಲವಾರು ರೀತಿಯ ರಾಸಾಯನಿಕಗಳು ಎಷ್ಟೋ ಬಾರಿ ಕೂದಲು ವೇಗವಾಗಿ ಉದುರಲು ಕಾರಣವಾಗುತ್ತವೆ. ಹಲವಾರು ರೀತಿಯ ತೈಲ,
ಇಮ್ಯುನಿಟಿ ಅಥವಾ ರೋಗ ನಿರೋಧಕ ಶಕ್ತಿ ದೇಹವನ್ನು ರಕ್ಷಿಸುತ್ತದೆ. ದೇಹದ ರಕ್ಷಣಾ ವ್ಯವಸ್ಥೆ ಕುಗ್ಗಿ ಹೋಗಿ ಮನುಷ್ಯ ರೋಗಗಳ ಹಂದರವಾಗಿ ಮಾರ್ಪಾಡುಗುತ್ತಿರುವುದು ಬಹಳ ದುರದೃಷ್ಟಕರ. ಪ್ರತಿಯೊಬ್ಬ ಮನುಷ್ಯನ ದೇಹದಲ್ಲಿಯೂ ಸೈನಿಕನಂತೆ ಕೆಲಸ ಮಾಡುವ ರಕ್ಷಣಾ ವ್ಯವಸ್ಥೆಯನ್ನು ಒಟ್ಟಾಗಿ ಇಮ್ಯುನ್ ಸಿಸ್ಟಮ್ ಅಥವಾ
ಬೆನ್ನುನೋವು-ತಲೆನೋವು; ಯಾರನ್ನೂ ಬಿಡದು.ಇಂದಿನ ಜೀವನಶೈಲಿ, ಕೆಟ್ಟ ರಸ್ತೆಗಳಲ್ಲಿ ವಾಹನ ಓಡಿಸುವುದು, ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವುದು, ಮಾನಸಿಕ ಒತ್ತಡ ಮುಂತಾದ ಕಾರಣಗಳಿಂದ ಬೆನ್ನುನೋವು ಹಾಗೂ ಸ್ನಾಯು ಸೆಳೆತ ಸಾಮಾನ್ಯ ಎನ್ನುವ ಮಟ್ಟಿಗೆ ಬಂದುಬಿಟ್ಟಿದೆ. ಇಂದಿನ ಜೀವನಶೈಲಿ, ಕೆಟ್ಟ ರಸ್ತೆಗಳಲ್ಲಿ ವಾಹನ
ಕಳರಿ ಮರ್ಮ ಚಿಕಿತ್ಸೆ ಅಥವಾ ಕಳರಿ ಚಿಕಿತ್ಸೆ – ಬೆನ್ನು ನೋವು/ ಡಿಸ್ಕ್ ತೊಂದರೆ/ ಸಯಾಟಿಕಾ ಸಿಂಡ್ರೋಮ್ಗೆ ವಿಶೇಷ ಕೇರಳದ ಆಯುರ್ವೇದ ಚಿಕಿತ್ಸೆ . ಕೇರಳದ ಕಳರಿ ಚಿಕಿತ್ಸಾ ತಜ್ಞರಿಂದ ತರಬೇತಿ ಪಡೆದ ಉಕ್ಕಿನಡ್ಕಾಸ್ ಆಯುರ್ವೇದದ ತಜ್ಞ ವೈದ್ಯರು ಈ ಚಿಕಿತ್ಸೆಯನ್ನು
ಕೋವಿಡ್ ಗೂ ಹೃದ್ರೋಗಕ್ಕೂ ಇರುವ ನಂಟೇನು? ಈ ಸಮಯದಲ್ಲಿ ಹೃದಯ ರೋಗಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ಔಷಧಿಗಳನ್ನು ಮುಂದುವರಿಸುವುದು, ಸಮಯೋಚಿತ ಚಿಕಿತ್ಸೆ ಮತ್ತು ಹೃದ್ರೋಗಗಳ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ವಿಶೇಷವಾಗಿ ಹೃದಯ ಸಂಬಂಧಿ ಸಮಸ್ಯೆ ಇರುವವರು ಹೆಚ್ಚು ಜಾಗರೂಕರಾಗಿರಬೇಕು.
ಮಳೆಗಾಲದಲ್ಲಿ ಹೆಚ್ಚು ಬಳಸಬಹುದಾದ, ಆರೋಗ್ಯ ಕಾಪಾಡಲು ಸಹಾಯಕವಾಗುವ 5 ಆಹಾರ ಪದಾರ್ಥಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.ಮಳೆಗಾಲದಲ್ಲಿ ವಾತ ಕಫ ದೋಷಗಳು ಹೆಚ್ಚಾಗಿ ರೋಗಗಳನ್ನು ತರುತ್ತವೆ. ಹಾಗಾಗಿ ಈ ಸಮಯದಲ್ಲಿ ಆಹಾರದ ವಿಷಯದಲ್ಲಿ ಅತ್ಯಂತ ಕಾಳಜಿ ಅವಶ್ಯ. ಹೊರಗಡೆಯ ವಾತಾವರಣದಲ್ಲಿ ಬದಲಾವಣೆಯಾಗುತ್ತಿದ್ದಂತೇ ನಮ್ಮ
ಕೊರೊನಾ ಸದ್ದಿನ ಜೊತೆಗೆ ಡೆಂಗೆ ಸೋಂಕು ಇನ್ನಷ್ಟು ಬಿಕ್ಕಟ್ಟು ಸೃಷ್ಟಿಸಲಿದೆ.ಕೊರೊನಾ ಹಾಗೂ ಡೆಂಗೆ ಒಂದಕ್ಕೊಂದು ಪೂರಕವಾಗಿರುವುದರಿಂದ ಡೆಂಗೆ ಋತುವಿನಲ್ಲಿ ಕೋವಿಡ್ ಇನ್ನಷ್ಟು ಉಲ್ಬಣಿಸಬಹುದು. ಮುಂಗಾರು ಅವಧಿಯಲ್ಲಿ ಡೆಂಜರ್ ಡೆಂಗೆ ಸೋಂಕು ಭಾರತದಾದ್ಯಂತ ಹರಡಲು ಸಜ್ಜಾಗಿದ್ದು, ಕೊರೊನಾದಿಂದ ತತ್ತರಿಸಿ ಹೋಗಿರುವ, ಸಂಕಷ್ಟ ಎದುರಿಸುತ್ತಿರುವ