ಪಾರ್ಶ್ವವಾಯು ರೋಗದ (ಸ್ಟ್ರೋಕ್) ಅರಿವು ನಿಮಗಿರಲಿ. ಈ ರೋಗವು ಮಾರಣಾಂತಿಕವಲ್ಲದಿದ್ದರು ರೋಗಿ ನಿಸ್ಸಾಹಾಯಕನಾಗಿ ಜೀವನ ಪರ್ಯಂತ ಬೇರೆಯವರನ್ನು ಅವಲಂಭಿಸಿ ಬದುಕ ಬೇಕಾಗುವದು. ಪ್ರತಿವರ್ಷವು ಅಕ್ಟೋಬರ್ 29 ರಂದು ವಿಶ್ವ ಸ್ಟ್ರೋಕ್ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುವದು. ಈ ರೋಗದ ಬಗ್ಗೆ ಸಾಮಾನ್ಯ ಜನರಲ್ಲಿ
ಶಕ್ತಿ ಕಳೆದುಕೊಳ್ಳುತ್ತಿದೆಯೇ ಕೊರೋನಾ!? ಎಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಕೋವಿಡ್-19 ಸೋಂಕಿಗೊಳಗಾಗುತ್ತಿರುವವರ ಸಂಖ್ಯೆ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಕಣ್ಣಿಗೆ ಕಾಣದ ಈ ವೈರಾಣು ತಜ್ಞ ವೈದ್ಯರುಗಳ, ವಿಜ್ಞಾನಿಗಳ ಎಲ್ಲರ ಲೆಕ್ಕಾಚಾರ ತಲೆಕೆಳಗು ಮಾಡುವಂತೆ ಅಚ್ಚರಿಯ ಬೆಳವಣಿಗೆಗೆ ಕಾರಣವಾಗುತ್ತಿದೆ. ಯುರೋಪಿನ ಅನೇಕ
ಮೆದುಳು ಸ್ಟ್ರೋಕ್ – ಯುವ ಪೀಳಿಗೆಯವರನ್ನು ಕಾಡುತ್ತಿರುವ ಗಂಭೀರ ಕಾಯಿಲೆ. “ಮೆದುಳಿನ ಅಟ್ಯಾಕ್’ ಅಥವಾ “ಮೆದುಳಿನ ಸ್ಟ್ರೋಕ್’ ಒಂದು ಸಂಪೂರ್ಣ ತುರ್ತು ಚಿಕಿತ್ಸೆಯ ಅಗತ್ಯ ಹೊಂದಿದ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ಸಾಗುತ್ತಿದ್ದ ಬದುಕಿನಲ್ಲಿ ಏನೋ ಒಂದು ವಿಧದ ವೇದನೆ, ಶರೀರದ ಒಂದು ಭಾಗ
ಪಾರ್ಶ್ವವಾಯು (ಲಕ್ವ) ಅಥವಾ ಸ್ಟ್ರೋಕ್ ಪೀಡಿತರೆ ಜಾಗೃತರಾಗಿ. ಸಾರ್ವಜನಿಕರು ತಿಳಿದುಕೊಂಡಿರುವಂತೆ ಪಾರ್ಶ್ವವಾಯು ಖಾಯಿಲೆಯಲ್ಲ. ಇದು ಮಾನವನ ಮೆದುಳಿಗೆ ಬರುವಂತಹ ರಕ್ತನಾಳದ ತೊಂದರೆ. ಪುನಶ್ಚೇತನ ಕ್ರಿಯೆಯಿಂದ ಪಾರ್ಶ್ವವಾಯುವನ್ನು ಗುಣಪಡಿಸಬಹುದು. ಇದಕ್ಕೆ (ಪುನಶ್ಚೇತನಕ್ಕೆ) ಯಾವುದೇ ವಯೋಮಿತಿಯ ಸಂಬಂಧ ಇರುವುದಿಲ್ಲ. ಪಾರ್ಶ್ವವಾಯು (ಲಕ್ವ) ಎಂದರೇನು? ಮಿದುಳು
ವಿಶ್ವ ಸ್ಟ್ರೋಕ್ ದಿನ – ಅಕ್ಟೋಬರ್-29 ಎಂದು ಆಚರಿಸಿ ಮೆದುಳಿನ ಆಘಾತ ಅಥವಾ ಸ್ಟ್ರೋಕ್ ಬಗ್ಗೆ ಜಾಗೃತಿ ಮೂಡಿಸಿ, ಸ್ಟ್ರೋಕ್ ಉಂಟಾಗುವ ಸಾಧ್ಯತೆಯನ್ನು ಕಡಿಮೆ ಮಾಡುವ ಪ್ರಯತ್ನವನ್ನು ಮಾಡಲಾಗುತ್ತದೆ. ಯಾವತ್ತೂ ಮುನ್ಸೂಚನೆ ಇಲ್ಲದೆ ಈ ರೋಗ ಬರುವುದೇ ಇಲ್ಲ. ತಕ್ಷಣವೇ ಗುರುತಿಸಿ
ಭಾರತಕ್ಕೆ ಎಂದು ಸಿಗಬಹುದು ಕೊರೋನಾ ಲಸಿಕೆ? ಕೊರೋನಾ ಕಾಯಿಲೆಗೆ ಲಸಿಕೆಯು 2021ರ ಆರಂಭದಲ್ಲೇ ಸಿಗಬಹುದು. ಆದರೆ ಯಾವ ಪ್ರಯೋಗವೂ ಇಲ್ಲಿಯವರೆಗೆ ಸಂಪೂರ್ಣಗೊಂಡಿಲ್ಲದಿರುವುದರಿಂದ ಕೊರೋನಾ ಲಸಿಕೆ ಲಭ್ಯತೆಯ ದಿನಾಂಕ ಇನ್ನೂ ಸ್ಪಷ್ಟಗೊಂಡಿಲ್ಲ. ಆಸ್ಟ್ರಾಝೆನೆಕಾ ಫಾರ್ಮಾ ಇಂಡಿಯಾ ಲಿಮಿಟೆಡ್ ಕಂಪನಿಯ ಕೊವಿಡ್-19 ವ್ಯಾಕ್ಸಿನ್ ಡೆವಲಪ್ಮೆಂಟ್
ಚೀನಾದ ಶಿಂಗ್ ಝಿಯಾಂಗ್ ಸಡನ್ ಸ್ಥಬ್ದ..! ಕಾರಣ ಕೊರೋನಾ ಅಥವಾ ಇನ್ಯಾವುದೇ ವೈರಾಣಾ?ಎನ್ನುವ ಅನುಮಾನ ಇದೀಗ ವಿಶ್ವ ಸಮುದಾಯಕ್ಕೆ ಎದುರಾಗಿದೆ. ಏಕೆಂದರೆ ಇದ್ದಕ್ಕಿದ್ದ ಹಾಗೆ ರಿಸ್ಟ್ರಿಕ್ಷನ್ ಹಾಕಲಾಗುತ್ತಿದೆ, ಇದ್ದಕ್ಕಿದ್ದ ಹಾಗೆ ಲಕ್ಷಾಂತರ ಜನರ ಪರೀಕ್ಷೆ ನಡೆಸಲಾಗುತ್ತಿದೆ, ಏನಾಗಿದೆ ಎನ್ನುವ ಬಗ್ಗೆ ಸರಕಾರ
ವಿಜಯ ದಶಮಿ ಶುಭಾಶಯಗಳು- HAPPY VIJAYA DASHAMI. ಟೀಮ್ ಮೀಡಿಯಾ ಐಕಾನ್ ತನ್ನ ಎಲ್ಲಾ ಓದುಗರು, ಜಾಹೀರಾತುದಾರರು, ಹಿತೈಷಿಗಳು, ಅಸೋಸಿಯೇಟ್ಸ್ ಅವರಿಗೆ ವಿಜಯ ದಶಮಿ ಶುಭ
ನೆಲನೆಲ್ಲಿ ಗಿಡ ಚಿಕ್ಕದಾದರೂ ಗುಣ ದೊಡ್ಡದು. ಇದು ಕಳೆಗಿಡವಾಗಿದ್ದರೂ ಔಷಧೀಯ ಗುಣಗಳ ಭಂಡಾರವಾಗಿದೆ. ಮಳೆಗಾಲದಲ್ಲಿ ಅಧಿಕವಾಗಿ ಕಂಡುಬರುವಂತಹುದಾಗಿದೆ. ಕಾಮಾಲೆಗೆ ನೆಲನೆಲ್ಲಿ ಅತ್ಯುತ್ತಮ ಔಷಧಿ. ನೆಲನೆಲ್ಲಿಯ ರಸವನ್ನು ಇಲ್ಲವೇ ಕಷಾಯವನ್ನು ಸೇವನೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ವೈರಸ್ ಬಗ್ಗೆ ನಾವೆಲ್ಲಾ ಚಿಂತಿಸುತ್ತಿರುವ