ಮಕ್ಕಳನ್ನು ಕಾಡುವ ಕಾಯಿಲೆ ಮಂಗಬಾವು ಎನ್ನುವುದು ವೈರಾಣುವಿನಿಂದ ಹರಡುವ ಸೋಂಕು ರೋಗವಾಗಿದ್ದು ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಮನುಷ್ಯರಲ್ಲಿ ಮಾತ್ರ ಕಂಡು ಬರುವ ಈ ರೋಗ ಮಮ್ಸ್ ಎಂಬ ವೈರಾಣುವಿನಿಂದ ಹರಡುತ್ತದೆ. ಮಮ್ಸ್, ಕೆಪ್ಪಟೆರಾಯ, ಗದ್ದಬಾವು, ಗದ್ದಕಟ್ಟು ಎಂದು ಬೇರೆ
ಸೋರಿಯಾಸಿಸ್ ಎನ್ನುವುದು ಮಾನವರಲ್ಲಿ ಬರುವ ಒಂದು ಸಾಮಾನ್ಯ ಚರ್ಮರೋಗ. ಸಾಂಕ್ರಮಿಕವಲ್ಲದ, ಚರ್ಮದ ನವೆಯೊಂದಿಗೆ, ದಪ್ಪ ಪೊರೆಯಂತಹ ಮರುಕಳಿಸುವ ಚರ್ಮದ ಸ್ಥಿತಿಯಾಗಿದೆ. ಈ ರೋಗವು ಕಡಿಮೆ ಪ್ರಮಾಣದಲ್ಲಿರುವ ಸ್ವಲ್ಪವೇ ಜಾಗದಲ್ಲಿ ಹಬ್ಬಿದ ಅಥವ ಬಹಳಷ್ಟು ಪ್ರಮಾಣದ ಜಾಗದಲ್ಲಿ ಹಬ್ಬಿರುವ ಅಂದರೆ ಪೂರ್ಣಪ್ರಮಾಣದಲ್ಲಿ ಇಡೀ
ಒತ್ತಡ ಆಧುನಿಕ ಜೀವನಕ್ಕೆ ಒಂದು ದುರಂತವಾಗಿ ಪರಿಣಮಿಸಿದೆ. ಇದು ಸಾಮಾಜಿಕ ಸ್ವಾಸ್ಥ್ಯಕ್ಕೂ ಸವಾಲಾಗುತ್ತಿದೆ. ಹಾಗಾಗಿ ಒತ್ತಡವೂ ಇಂದು ಜಗತ್ತಿನಲ್ಲಿ ಚರ್ಚೆಯ ಒಂದು ಮುಖ್ಯ ವಿಷಯವಾಗಿ ಗಮನಸೆಳೆಯುತ್ತಿದೆ. ಜಾಗತೀಕರಣದ ಇಂದಿನ ದಿನಗಳಲ್ಲಿ ಒತ್ತಡದ ನಿರ್ವಹಣೆಯ ಕೌಶಲ ಶಿಕ್ಷಣದಲ್ಲೂ ಪ್ರಾಶಸ್ತ್ಯ ಪಡೆಯುತ್ತಿದೆ. ಹೆಚ್ಚುತ್ತಿರುವ ಒತ್ತಡ
ರಸ್ತೆ ಸುರಕ್ಷತೆ ನಿಯಮಗಳನ್ನು ಗಾಳಿಗೆ ತೂರಿದಲ್ಲಿ ಮತ್ತಷ್ಟು ಸಾವು ನೋವು ಮತ್ತು ಹಾನಿ ಉಂಟಾಗಿ ದೇಶದ ಪ್ರಗತಿಗೆ ಮಾರಕವಾಗ ಬಹುದು. ಭಯದಲ್ಲಿ ನಾವು ರಸ್ತೆ ಸುರಕ್ಷತಾ ನಿಯಮವನ್ನು ಪಾಲಿಸಬಾರದು. ಅದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರಬೇಕು. ಹೆಲ್ಮೆಟ್ಗಳನ್ನು ದ್ವಿಚಕ್ರ ವಾಹನ ಓಡಿಸುವವರು
ಬೇಸಿಗೆಯಲ್ಲಿ ಬಿಸಿ, ಗಾಳಿಯಲ್ಲಿ ತೇವ ಹೆಚ್ಚಾಗಿರುತ್ತದೆ. ಇದರಿಂದಾಗಿ ದೇಹವು ಶೀಘ್ರವಾಗಿ ಕಾವೇರುತ್ತದೆ. ಕೂಡಲೇ ದೇಹವನ್ನು ತಂಪು ಮಾಡಲು ಗ್ರಂಥಿಗಳು ಬೆವರನ್ನು ಹೆಚ್ಚಿಗೆ ಉತ್ಪತ್ತಿ ಮಾಡುತ್ತವೆ. ಹೀಗೆ ಬೆವರಿದಾಗ ನಮ್ಮ ಚರ್ಮದ ಮೇಲ್ಪದರದಲ್ಲಿದ್ದರೆ, ‘ಸ್ಟ್ರೇಟಮ್ ಕಾರ್ನಿಯ’ ಉಬ್ಬಿ ಸ್ವೇದ/ಬೆವರು ನಾಳಗಳನ್ನು ಮುಚ್ಚಿ ಬಿಡುತ್ತದೆ.
ವಿಶ್ವ ಮಲೇರಿಯಾ ದಿನ ಎಂದು ಪ್ರತಿ ವರ್ಷ ಎಪ್ರೀಲ್ 25ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಮಲೇರಿಯಾ ರೋಗದಿಂದಾಗುವ ಜಾಗತಿಕ ತೊಂದರೆಗಳು ಮತ್ತು ಪರಿಣಾಮಗಳ ಬಗ್ಗೆ ಹೆಚ್ಚಿಸಿ ಅರಿವು ಮೂಡಿಸಿ ರೋಗದ ಬಗ್ಗೆ ಜಾಗ್ರತಿ ಮೂಡಿಸುವ ಸದುದ್ದೇಶದಿಂದ ಈ ಆಚರಣೆಯನ್ನು ಜಾರಿಗೆತರಲಾಯಿತು. ವಿಶ್ವದಾದ್ಯಂತ ಸರಿಸುಮಾರು
ಕುಟುಂಬ ಆರೋಗ್ಯಕರ ಬದುಕಿನ ತಳಹದಿ. ಆರೋಗ್ಯ ಪೂರಕ ನೆಮ್ಮದಿಯ ಜೀವನಕ್ಕೆ ಕೌಟುಂಬಿಕ ನೆಮ್ಮದಿಯೂ ಅತ್ಯಗತ್ಯ. ಮನೆಯಲ್ಲಿ ಯಾವುದೇ ಒತ್ತಡ ಇಲ್ಲದೆ, ಉತ್ತಮ ಸಂಬಂಧ ಇದ್ದರೆ ಬದುಕು ನಿರಾಳವಾಗುತ್ತದೆ. ಬಹುತೇಕ ಮಂದಿ ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಕೊರಗುತ್ತಿರುತ್ತಾರೆ. `ತಾವು ಕುಟುಂಬದ ಕಡೆ ಗಮನ
ಭಾರತೀಯ ಸಂಸ್ಕೃತಿ ಹಾಗೂ ಹಿಂದೂ ಪೂಜಾ ವಿಧಾನದಲ್ಲಿ ಧೂಪದ ಪಾತ್ರ ಹಾಗೂ ಆರೋಗ್ಯ ರಕ್ಷಣೆ ಹಿಂದೂ ಪೂಜಾ ವಿಧಾನದಲ್ಲಿ ಧೂಪಂ ಆಗ್ರಾಪಯಾಮಿ ಎನ್ನುತ್ತಾರೆ. ಧೂಪದ ಬಗ್ಗೆ ಇರುವ ಮಂತ್ರ ಹೀಗಿದೆ. ವನಸ್ಪತ್ಯುದ್ಭವೊಂ ದಿವ್ಯೋ ಗಂಧಾಢ್ಯೋಗಂಧ ಉತ್ತಮ ಆಘ್ರೇಯಸ್ಸರ್ವ ದೇವನಾಂ ಧೂಪೊಯಂ ಪ್ರತಿಗೃಹ್ಯತಾಂ
ನಿಮ್ಮ ಎಲ್ಲಾ ಕೆಲಸಗಳನ್ನು ಮರೆತು, ಅವುಗಳ ಅಂತಿಮ ದಿನಾಂಕ ಮರೆತು -ನೀವು ನಿಮ್ಮ ಮಕ್ಕಳ ಜೊತೆ ಅವರಿಗೆ ಇಷ್ಟವಾದ ಆಟ ಆಡುತ್ತಾ ನಕ್ಕು ನಲಿದಾಡಿ ಎಷ್ಟು ದಿನ ಆಯಿತು ನೆನಪಿಸಿಕೊಳ್ಳಬೇಕಲ್ಲವೆ? ನಿಮ್ಮ ಮಕ್ಕಳಿಗೆ ಶಾಲೆಯಲ್ಲಿ ಪಾಠ ಪ್ರವಚನದ ಒತ್ತಡ ಹೆಚ್ಚಾಗಿದೆಯೇ? ಸಂಜೆ