ಪಿ.ಸಿ.ಒ.ಡಿ. ಸಮಸ್ಯೆ ಮಹಿಳೆಯರಲ್ಲಿ ಅದರಲ್ಲೂ ಯುವತಿಯರಲ್ಲಿ ಇಂದು ಸಾಮಾನ್ಯವಾಗಿ ಕಂಡುಬರುತ್ತಿರುವ ತೊಂದರೆ. ಮುಖ್ಯವಾಗಿ ತಪ್ಪು ಜೀವನಶೈಲಿ ಹಾಗೂ ಆಹಾರಪದ್ಧತಿ ಈ ಸಮಸ್ಯೆಯ ಮೂಲ. ಈ ಸಮಸ್ಯೆ ಧೃಡಪಟ್ಟಿದ್ದಲ್ಲಿ ಇದಕ್ಕೆ ಯಾವರೀತಿಯ ಪರಿಹಾರ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ಗಮನಿಸೋಣ. ಮಹಿಳೆಯರಲ್ಲಿ ಅದರಲ್ಲೂ ಯುವತಿಯರಲ್ಲಿ
ಉಗುರಿನ ಆರೋಗ್ಯ ರಕ್ಷಣೆ ದೇಹದ ಆರೋಗ್ಯಕ್ಕೆ ಅವಶ್ಯಕ. ಜೊತೆಗೆ ಸ್ವಸ್ಥ ಉಗುರುಗಳು ಸೌಂದರ್ಯದ ಭಾಗವೂ ಹೌದು. ಉಗುರುಗಳ ಆರೋಗ್ಯ ಮತ್ತು ಸೌಂದರ್ಯದ ವರ್ಧನೆಗೆ ಕ್ಯಾಲ್ಸಿಯಂ ಹೆಚ್ಚಿರುವ ಆಹಾರಗಳು ಮತ್ತು ಸಮತೋಲಿತ ಆಹಾರಗಳ ಸೇವನೆ ಅವಶ್ಯಕ. ಮೂಳೆಯ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುವುದರಿಂದ ಉಗುರಿನ ಆರೋಗ್ಯವನ್ನು
ಕಿಡ್ನಿ ಸ್ಟೋನ್ಗೆ ಕಾರಣ ಕಡಿಮೆ ನೀರು ಅಥವಾ ಕಡಿಮೆ ದ್ರವಾಹಾರ ಸೇವನೆ, ಹೆಚ್ಚು ಉಪ್ಪು ಬಳಕೆ ಮಾಡುವುದು ಹಾಗೂ ಹೆಚ್ಚಿನ ಸಕ್ಕರೆ ಬಳಕೆ. ನಮ್ಮ ತಪ್ಪು ಆಹಾರ ಪದ್ಧತಿಯ ಪರಿಣಾಮವಾಗಿ, ತಪ್ಪು ಜೀವನ ಪದ್ಧತಿಯ ಪ್ರಭಾವದಿಂದಾಗಿ ಕಾಡುವಂತಹ ಸಮಸ್ಯೆಗಳಲ್ಲಿ ಕಿಡ್ನಿ ಸ್ಟೋನ್
ಕೂದಲು ಉದುರುವುದು ತಡೆಯಲು ಆಹಾರದಲ್ಲಿ ವಿಟಮಿನ್ ಬಿ, ಸಿ, ಡಿ, ಈ, ಝಿಂಕ್, ಪ್ರೋಟೀನ್, ಕಬ್ಬಿಣದ ಅಂಶ ಚೆನ್ನಾಗಿರಬೇಕು. ಶ್ಯಾಂಪೂ ಮತ್ತು ಕಂಡೀಷನರ್ ಗಳ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು.ವಾರಕ್ಕೆ ಎರಡು ಬಾರಿಯಾದರೂ ಎಣ್ಣೆಯನ್ನು ಹಚ್ಚಬೇಕು. ಹಲವಾರು ರೀತಿಯ ತೈಲ, ಶ್ಯಾಂಪೂಗಳನ್ನು
ರೋಗ ನಿರೋಧಕ ಶಕ್ತಿ ಕೇವಲ ಒಂದಿಷ್ಟು ಮಾತ್ರೆಗಳನ್ನು ನುಂಗಿಬಿಟ್ಟರೆ ಹೆಚ್ಚುತ್ತದೆ ಎಂಬ ಕಲ್ಪನೆ ತಪ್ಪು. ಆಹಾರ ಚೆನ್ನಾಗಿದ್ದರೆ ದೇಹ ತನ್ನಿಂದ ತಾನೇ ಸ್ವಾಸ್ಥ್ಯವನ್ನು ಹೊಂದುತ್ತಾ ಹೋಗುತ್ತದೆ. ಸರಿಯಾದ ಕಾಳಜಿ ವಹಿಸಿದರೆ ಯಾವುದೋ ವೈರಸ್ ಅಥವಾ ಫಂಗಸ್ ವಿರುದ್ಧವಷ್ಟೇ ಅಲ್ಲ; ಯಾವುದೇ ಖಾಯಿಲೆಯೂ
ಗೋಲ್ಡನ್ ಮಿಲ್ಕ್ –ಅಂದರೆ ಅರಿಶಿನ ಹಾಕಿದ ಹಾಲನ್ನುಕುಡಿಯಲು ಆಯುಷ್ ಸಚಿವಾಲಯವು ತಿಳಿಸಿದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಉಪಾಯವಾಗಿ ಕೋವಿಡ್ ಸಮಯದಲ್ಲಿ ವಿಟಮಿನ್ ಸಿ ಹೆಚ್ಚಿರುವ ಆಹಾರ ಪದಾರ್ಥಗಳಾದ ಸಿಟ್ರಸ್ ಹಣ್ಣುಗಳು (ನಿಂಬೆ, ಮೂಸಂಬಿ, ಕಿತ್ತಳೆ), ದಾಳಿಂಬೆ, ನೆಲ್ಲಿಕಾಯಿ ಇವೆಲ್ಲವೂ ಅತ್ಯಂತ
ಆಸ್ಟಿಯೋ ಅರ್ಥ್ರೈಟಿಸ್ ಅಥವಾ ಮಂಡಿನೋವು ಸಾಮಾನ್ಯವಾಗಿ ಮಧ್ಯವಯಸ್ಸು ಅಥವಾ ಇಳಿವಯಸ್ಸಿನಲ್ಲಿ ಹೆಚ್ಚಾಗಿ ಕಾಡುತ್ತದೆ. ಪೌಷ್ಟಿಕವಲ್ಲದ ಜಂಕ್ ಫುಡ್ ಗಳ ಸೇವನೆ, ವ್ಯಾಯಾಮ ರಹಿತ ಜೀವನಶೈಲಿ ಇವೆಲ್ಲಾ ಮಂಡಿ ಸವಕಳಿ ಬೇಗ ಆಗಲು ಕಾರಣವಾಗುತ್ತವೆ.ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಇಂದ್ರಿಯಗಳಲ್ಲಿ
ಕಾಳುಪಲ್ಯ ಸೇವನೆಯನ್ನು ಇಂದಿನ ದಿನಗಳಲ್ಲಿ ನಾವು ಕಡಿಮೆ ಮಾಡುತ್ತಿದ್ದು, ಅಗಾಧ ಪೋಷಕಾಂಶಗಳನ್ನು ಹೊಂದಿರುವ ಇದರ ಸೇವನೆ ನಮಗೆ ವರದಾನವಾಗಲಿದೆ.ಇದು ದೇಹದಲ್ಲಿ ಸಕ್ಕರೆ ಅಂಶವನ್ನು ಹೆಚ್ಚು ಮಾಡುವುದಿಲ್ಲ. ಹಾಗಾಗಿ ಇದನ್ನು ಮಧುಮೇಹಿಗಳೂ ಸೇವಿಸಬಹುದು. ಹಿಂದಿನ ಕಾಲದಲ್ಲಿ ಸೇವಿಸುತ್ತಿದ್ದ ನೈಸರ್ಗಿಕ ಅಥವಾ ಪ್ರಕೃತಿದತ್ತ ಆಹಾರದಿಂದಾಗಿ
ದೇಹದ ರೋಗ ನಿರೋಧಕ ಶಕ್ತಿಯನ್ನು ಸರಿಯಾದ ಆಹಾರ, ವ್ಯಾಯಾಮ, ನಿದ್ರೆ ಮತ್ತು ಆಹಾರ-ಔಷಧಿಗಳ ಮೂಲಕ ಹೆಚ್ಚಿಸಿಕೊಳ್ಳಬಹುದು. ಆದಷ್ಟು ಹೊರಗಡೆ ಆಹಾರ ಸೇವನೆಯನ್ನು ತ್ಯಜಿಸಿ ಮನೆಯಲ್ಲಿಯೇ, ಋತುಮಾನಕ್ಕೆ ಸರಿದೂಗುವಂತಹ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ಚೆನ್ನಾಗಿ ಕಾಯ್ದುಕೊಳ್ಳಬಹುದು. ಪಂಚ ಮಹಾಭೂತಗಳಾದ ಪೃಥ್ವಿ,