ಇಂದು ದುರಾದೃಷ್ಟವಶಾತ್ ಮೆಮೊರಿ ಪವರ್ – ಮೆದುಳಿನ ಆರೋಗ್ಯ ದಿನೇ ದಿನೇ ಕಡಿಮೆಯಾಗುತ್ತಿದೆ. Dementia, Alzheimer ನಂತಹ ಮೆದುಳಿಗೆ ಸಂಬಂಧಪಟ್ಟ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇಂದು ಕೃತಕ ಬುದ್ಧಿಮತ್ತೆ (Artificial Intelligence) ಕೂಡ ನಮ್ಮ ಕೈಯಲ್ಲಿದೆ. ಆದರೆ ದುರಾದೃಷ್ಟವಶಾತ್ ನಮ್ಮ ಮೆದುಳಿನ ಆರೋಗ್ಯ
ಗುಲಾಬಿ ಹೂಗಳ ರಾಣಿ. ಕಣ್ಣಿಗೆ, ಮನಸ್ಸಿಗೆ ಮುದ ನೀಡುವ ಗುಲಾಬಿ ಹೂವು ತಂಪು ನೀಡುವ ಜೊತೆಗೆ ನಮ್ಮ ದೇಹದ ಆರೋಗ್ಯವನ್ನು ವಿಶೇಷವಾಗಿ ಹೃದಯ ಮತ್ತು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ಆಯುರ್ವೇದ ಗ್ರಂಥಗಳಲ್ಲಿ ಗುಲಾಬಿ ಹೂವಿನ ಬಗ್ಗೆ ಹೇಳುವಾಗ “ಮಹಾಕುಮಾರಿ”, “ತರುಣಿ” ಎಂದೆಲ್ಲ
ಆಹಾರವೇ ಔಷಧಿ – ಇಂದು ಎಲ್ಲರ ಮನೆಯ ಅಡುಗೆ ಮನೆಯಲ್ಲೇ ಆರೋಗ್ಯವಿದೆ. ನಾವು ಅದನ್ನು ನಿರ್ಲಕ್ಷಿಸಿ ನಮ್ಮ ಆರೋಗ್ಯವನ್ನು ವೈದ್ಯರಿಗೆ, ಆಸ್ಪತ್ರೆಗಳಿಗೆ ಅರ್ಪಿಸುತ್ತಿದ್ದೇವೆ. ವ್ಯಕ್ತಿ ಚೆನ್ನಾಗಿ, ಸರ್ವಾಂಗ ಸುಂದರನಾಗಿದ್ದ ಮಾತ್ರಕ್ಕೆ ಸಂಪೂರ್ಣವಾಗಿ ಆರೋಗ್ಯದಿಂದಿದ್ದಾನೆಂದು ನಂಬಲು ಆಗುವದಿಲ್ಲ. ಒಂದಲ್ಲಾ ಒಂದು ದೈಹಿಕ ತೊಂದರೆಯಿಂದ
ಪ್ರ ಕೃತಿ ಚಿಕಿತ್ಸೆ ಜೀವನ ಶೈಲಿಯಿಂದ ಬರುವ ರೋಗಗಳ ತಡೆಗಟ್ಟುವಲ್ಲಿ ಪರಿಣಾಮಕಾರಿ. ಇತ್ತೀಚಿನ ದಿನಗಳಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಪದ್ಧತಿಯ ಜಾಗೃತಿ ಎಲ್ಲೆಡೆ ಹರಡುತ್ತಿದೆ. ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಯ ಹಾದಿಯಲ್ಲಿರುವ ಮನುಜ ಕುಲವು ತನ್ನ ಅಸ್ತಿತ್ವದ ಮೂಲವನ್ನು ಅರಿಯದೆ
ಕುಂಬಳ ಬೀಜ ಮತ್ತು ಸೂರ್ಯಕಾಂತಿ ಬೀಜ – ಇವು ಪೋಷಕಾಂಶಗಳ ಖಜಾನೆ. ಕುಂಬಳ ಬೀಜದಲ್ಲಿ ಒಳ್ಳೆಯ ಕೊಬ್ಬು ಮತ್ತು ನಾರಿನ ಅಂಶ ಹೇರಳವಾಗಿದೆ. ಕುಂಬಳ ಬೀಜ ಮಾರ್ಕೆಟ್ ನಿಂದ ನಾವು ಕೇವಲ ಗೋಡಂಬಿ ಬಾದಾಮಿಯನ್ನು ಮಾತ್ರ ತರುತ್ತೇವೆ. ಆದರೆ ಪಕ್ಕದಲ್ಲಿರುವ ಕುಂಬಳ
ರಾತ್ರಿಯ ಊಟ ಯಾವ ರೀತಿಯಲ್ಲಿ ಮತ್ತು ಎಂತಹ ಆಹಾರ ಪದಾರ್ಥಗಳನ್ನು ಬಳಸಿ ಸೇವಿಸಬೇಕು ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ. ರಾತ್ರಿಯ ಊಟ ಸಾಧ್ಯವಾದಷ್ಟು ಲಘುವಾಗಿರಬೇಕು. ಬಹಳಷ್ಟು ರೋಗಿಗಳಿಗೆ ನಾವು ರೋಗ ಬರಲು ಕಾರಣವೇನೆಂದು ಯೋಚಿಸುವಾಗ ಮತ್ತು ಪಥ್ಯ ಹೇಳುವಾಗ ರಾತ್ರಿಯ ಊಟವನ್ನು ಯಾವ