ಅಗಸೆ ಬೀಜಗಳು ಈ ಸಣ್ಣ ಬೀಜಗಳನ್ನು ಸಾವಿರಾರು ವರ್ಷಗಳಿಂದ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿ ಬಳಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅಗಸೆ ಬೀಜಗಳು ಅದರ ಆರೋಗ್ಯ ಪ್ರಯೋಜನಗಳು ಮತ್ತು ವಿವಿಧ ಉಪಯೋಗಗಳಿಗಾಗಿ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಇದು ಹೆಚ್ಚು ಅಗತ್ಯವಾದ ಪೋಷಕಾಂಶಗಳನ್ನು ಹೊಂದಿದೆ
ಕುಂಬಳ ಬೀಜ ಮತ್ತು ಸೂರ್ಯಕಾಂತಿ ಬೀಜ – ಇವು ಪೋಷಕಾಂಶಗಳ ಖಜಾನೆ. ಕುಂಬಳ ಬೀಜದಲ್ಲಿ ಒಳ್ಳೆಯ ಕೊಬ್ಬು ಮತ್ತು ನಾರಿನ ಅಂಶ ಹೇರಳವಾಗಿದೆ. ಕುಂಬಳ ಬೀಜ ಮಾರ್ಕೆಟ್ ನಿಂದ ನಾವು ಕೇವಲ ಗೋಡಂಬಿ ಬಾದಾಮಿಯನ್ನು ಮಾತ್ರ ತರುತ್ತೇವೆ. ಆದರೆ ಪಕ್ಕದಲ್ಲಿರುವ ಕುಂಬಳ
ಸಿರಿಧಾನ್ಯ ಅದ್ಭುತ ಪ್ರಯೋಜನಗಳು – ಇವು ಸಣ್ಣ ಸಣ್ಣ ಧಾನ್ಯಗಳು, ಆದರೆ ಅದ್ಭುತ ಆರೋಗ್ಯ ಪ್ರಯೋಜನಗಳು ಹಲವು. ಜೊತೆಗೆ ಅಪಾರವಾದ ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಪ್ರಯೋಜನಗಳನ್ನು ಹೊಂದಿದ್ದು, ಇಂದಿನ ಪರಿಸ್ಥಿತಿಯಲ್ಲಿ ಇದರ ಬಳಕೆ ಇನ್ನಷ್ಟು ಹೆಚ್ಚಾಗಬೇಕು. ಪೋಷಣೆ ಮತ್ತು ಸುಸ್ಥಿರ
ಕೊಬ್ಬರಿ ಎಣ್ಣೆ – ಬಹಳಷ್ಟು ಪ್ರಯೋಜನಗಳು – ಆರೋಗ್ಯಕರ ಆಹಾರ ಮತ್ತು ನೈಸರ್ಗಿಕ ಚಿಕಿತ್ಸೆಯಲ್ಲಿ ತೆಂಗಿನ ಎಣ್ಣೆಯು ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಆರೋಗ್ಯದ ದೃಷ್ಟಿಯಿಂದ ತೆಂಗಿನ ಎಣ್ಣೆಗಳಲ್ಲಿ ಕೋಲ್ಡ್ ಪ್ರೆಸ್ಡ್ ಕೊಬ್ಬರಿ ಎಣ್ಣೆಅತಿ ಉತ್ತಮ. ಇದನ್ನು ಕೊಬ್ಬರಿ (ಒಣಗಿದ ತೆಂಗಿನಕಾಯಿ) ಯಿಂದ ಮಾಡಲಾಗುತ್ತದೆ.
ಆರೋಗ್ಯಕ್ಕಾಗಿ ಸಿರಿ ಧಾನ್ಯಗಳು – “ನಿಮ್ಮ ಯೋಗಕ್ಷೇಮಕ್ಕಾಗಿ ಸಮಯ ಮೀಸಲಿಡಿ ಇಲ್ಲದಿದ್ದರೆ ನಿಮ್ಮ ಅನಾರೋಗ್ಯಕ್ಕೆ ಸಮಯ ಮೀಸಲಿಡಲು ಸಿದ್ದರಾಗಿ ” ಆರೋಗ್ಯಕ್ಕಾಗಿ ಸಿರಿ ಧಾನ್ಯಗಳು- ಇತ್ತೀಚಿನ ದಿನಗಳಲ್ಲಿ, ವಿಶೇಷವಾಗಿ ಕೋವಿಡ್ ನ ನಂತರ, ಸಿರಿಧಾನ್ಯಗಳು ನಮ್ಮ ಆಹಾರದಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಇದು
ಗಾಣದ ಬಾದಾಮಿ ಎಣ್ಣೆ ಪ್ರಯೋಜನಗಳು – ಶಾಖ ಅಥವಾ ರಾಸಾಯನಿಕ ದ್ರಾವಕಗಳನ್ನು ಬಳಸದೆ ಬೀಜಗಳು ಅಥವಾ ಹಣ್ಣುಗಳಿಂದ ತೈಲಗಳನ್ನು ಹೊರತೆಗೆಯುವ ವಿಧಾನವನ್ನು Cold Pressing ಎನ್ನಲಾಗುತ್ತದೆ. ಈ ರೀತಿ ತಯಾರಾದ ತೈಲದ ನೈಸರ್ಗಿಕ ಸುವಾಸನೆ ಮತ್ತು ಪೌಷ್ಟಿಕಾಂಶ ಗುಣಗಳನ್ನು ಸಂರಕ್ಷಿಸುತ್ತದೆ. ಶುದ್ಧ ಬಾದಾಮಿ
ಮಧುಮೇಹ ಮತ್ತು ಹೃದ್ರೋಗ ನಿರ್ವಹಣೆಗೆ ನುಗ್ಗೆ ಸೊಪ್ಪು. ನುಗ್ಗೆ ಸೊಪ್ಪಿನಲ್ಲಿ ಸಾಕಷ್ಟು ಪೌಷ್ಟಿಕಾಂಶವಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕ ಗುಣವನ್ನು ಹೊಂದಿದೆ. ಆದ್ದರಿಂದ ಹೃದಯದ ಆರೋಗ್ಯಕ್ಕೂ ಪರಿಣಾಮಕಾರಿಯಾಗಿದೆ. ಅನಿಯಂತ್ರಿತ ಮಧುಮೇಹವು ಹೃದ್ರೋಗ, ಪಾರ್ಶ್ವವಾಯು, ಮೂತ್ರಪಿಂಡದ ಕಾಯಿಲೆ
ಸಿರಿಧಾನ್ಯ: ಆರೋಗ್ಯಕರ ಆಹಾರ – ಪೌಷ್ಟಿಕಾಂಶ ಮತ್ತು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಇದು ಸಮತೋಲಿತ ಆರೋಗ್ಯಕರ ಆಹಾರವಾಗಿದೆ. ಸಿರಿಧಾನ್ಯಗಳನ್ನು ತಿನ್ನುವುದು ರುಚಿಕರವಾದ ಮತ್ತು ಪೌಷ್ಟಿಕಾಂಶದ ಆಯ್ಕೆ/ಆಹಾರವಾಗಿರಬಹುದು. ಇತ್ತೀಚಿನ ವರ್ಷಗಳಲ್ಲಿ ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚುತ್ತಿದೆ. ವಿವಿಧ ಆರೋಗ್ಯ ಪ್ರಯೋಜನಗಳನ್ನು, ಸಂಪೂರ್ಣ ಪೋಷಕಾಂಶಗಳನ್ನು ಹೊಂದಿದ್ದು
ಅಪೌಷ್ಟಿಕತೆಗೆ ನುಗ್ಗೆ ಸೊಪ್ಪು ಸರಿಯಾದ ಮದ್ದು. ಇದರಲ್ಲಿ ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅಪೌಷ್ಟಿಕತೆ ಒಂದು ಸಂಕೀರ್ಣ ಆರೋಗ್ಯ ಸಮಸ್ಯೆಯಾಗಿದೆ. ಅಪೌಷ್ಟಿಕತೆಯು ಪೌಷ್ಠಿಕಾಂಶದ ಅಸಮತೋಲನ, ಪೋಷಣೆಯ ಕೊರತೆ ಅಥವಾ ದೇಹದಲ್ಲಿನ ಹೆಚ್ಚಿನ ಪೋಷಕಾಂಶಗಳ ಸಮಸ್ಯೆಯಾಗಿದೆ. ಇದೆಲ್ಲವೂ ಆರೋಗ್ಯದ