ತೆಂಗಿನಕಾಯಿ, ಕೊಬ್ಬರಿ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದೋ ಅಲ್ಲವೋ ಎಂಬ ಸಂದೇಹವಿದೆ. ಬಹಳ ಜನ ತೆಂಗಿನಕಾಯಿ, ಕೊಬ್ಬರಿ ಬಳಕೆ, ಕೊಬ್ಬರಿ ಎಣ್ಣೆ ಬಳಕೆ ಮಾಡೋಲ್ಲ. ಪಾಶ್ಚಾತ್ಯ ವೈದ್ಯ ಪದ್ಧತಿ ಹಾಗೂ ಪ್ರಯೋಗಗಳು, ಪಾಶ್ಚಾತ್ಯ ಎಣ್ಣೆ ತಯಾರಿಕೆ ಹಾಗೂ ತಾಳೆ ಎಣ್ಣೆ ಉತ್ಪಾದಕರ ಕೆಟ್ಟ
ಶ್ರೀ ಚೌಡೇಶ್ವರಿ ತಿಂಡಿ ಮನೆ ಬೆಂಗಳೂರಿನ ರಾಜ ರಾಜೇಶ್ವರಿ ನಗರದ ವಿನೂತನ ರೀತಿಯ ಆಹಾರಗಳ ಮಿನಿ ಹೋಟೆಲ್. ಅತೀ ಮಾಮೂಲಿ ತಿಂಡಿ ತಿನಿಸುಗಳನ್ನು ಬದಿಗಿರಿಸಿ ಉತ್ತಮ ಗುಣಮಟ್ಟದ ಸಾವಯವ ಪದಾರ್ಥಗಳನ್ನು ಬಳಸಿ ಮನುಷ್ಯ ಶರೀರಕ್ಕೆ ಬಿ ವಿಟಮಿನ್ ಕೊಡುವ ಆಹಾರಗಳನ್ನು ಒದಗಿಸುವ
ಮನೆ ಆಹಾರದಿಂದ ಆರೋಗ್ಯ ರಕ್ಷಣೆ ಬಹುತೇಕ ಖಚಿತ. ಈ ಕೋವಿಡ್ ಕಾಯಿಲೆಯ ಸಮಯದಲ್ಲಿ ಮನೆಯ ಆಹಾರವನ್ನು ಮಾತ್ರ ತಿನ್ನುವುದು ರೋಗನಿರೋಧಕ ಶಕ್ತಿಗೂ ಒಳ್ಳೆಯದು. ನಾವೆಲ್ಲ ಕೃತ್ರಿಮ ಆಹಾರ, ಪ್ಯಾಕ್ ಮಾಡಿದ, ಶೀತ ಪೆಟ್ಟಿಗೆಯಲ್ಲಿಟ್ಟ, ಸುಡದ ಹಾಗೂ ಅಂಟಿಕೊಳ್ಳದ ಕೃತ್ರಿಮ ತವ್ವಾ ಬಳಕೆಯ,
ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಆರೋಗ್ಯಕರ ಅಡುಗೆ ಹೇಳಿಕೊಡಲಾಯಿತು. ತರಕಾರಿ, ಹಣ್ಣುಗಳ ಮಹತ್ವದ ಮಾಹಿತಿ ನಿಡಲಾಯಿತು. ಅವರ ಪುಟ್ಟ ಕಣ್ಣುಗಳಿಗೆ ವ್ಯಾಯಮ ಹೇಳಿಕೊಟ್ಟು, ಯೋಗಾಸನ ಮಾಡಿಸಲಾಯಿತು. ಅವರಿಗಿಷ್ಟವಾದ ಆಟ ಆಡಿಸಲಾಯಿತು. ಬೇಸಿಗೆಯ ಬಿಸಿ, ಶಾಲೆಯ ರಜೆ, ಮಕ್ಕಳ ಆಟ, ಹಸಿವು ಇವೆಲ್ಲವನ್ನು ತಣಿಸುದಕ್ಕೆ