ಆಹಾರವೇ ಔಷಧಿ – ಇಂದು ಎಲ್ಲರ ಮನೆಯ ಅಡುಗೆ ಮನೆಯಲ್ಲೇ ಆರೋಗ್ಯವಿದೆ. ನಾವು ಅದನ್ನು ನಿರ್ಲಕ್ಷಿಸಿ ನಮ್ಮ ಆರೋಗ್ಯವನ್ನು ವೈದ್ಯರಿಗೆ, ಆಸ್ಪತ್ರೆಗಳಿಗೆ ಅರ್ಪಿಸುತ್ತಿದ್ದೇವೆ. ವ್ಯಕ್ತಿ ಚೆನ್ನಾಗಿ, ಸರ್ವಾಂಗ ಸುಂದರನಾಗಿದ್ದ ಮಾತ್ರಕ್ಕೆ ಸಂಪೂರ್ಣವಾಗಿ ಆರೋಗ್ಯದಿಂದಿದ್ದಾನೆಂದು ನಂಬಲು ಆಗುವದಿಲ್ಲ. ಒಂದಲ್ಲಾ ಒಂದು ದೈಹಿಕ ತೊಂದರೆಯಿಂದ
ಅಸ್ತಮಾ ವನ್ನು ಕೆಲವೇ ದಿನಗಳಲ್ಲಿ ಸಂಪೂರ್ಣ ವಾಸಿ ಮಾಡಿಕೊಳ್ಳಬಹುದು. ಕೆಲವು ಆರೋಗ್ಯಕರ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ಮತ್ತು ಸೂಕ್ತ ಪರಿಣಾಮಕಾರಿ ಔಷಧ ಸೇವನೆ ಮೂಲಕ ಸಮಸ್ಯೆಯಿಂದ ಪಾರಾಗಲು ಸಾಧ್ಯವಿದೆ. ಇದು ಶ್ವಾಸಕೋಶದ ಕಾಯಿಲೆ. ಅಸ್ತಮಾ ರೋಗಿಗಳು ಉಸಿರಾಟದ ತೀವ್ರ ತೊಂದರೆಯಿಂದ
ಆಹಾರದ ಅಲರ್ಜಿ ಮತ್ತು ಸೋರಿಯಾಸಿಸ್ಗೆ ಪರಿಣಾಮಕಾರಿ ಚಿಕಿತ್ಸೆ. ಆಹಾರ ಸೇವಿಸಿದ ನಂತರ ಉಂಟಾಗುವ ಆರೋಗ್ಯ ಸಮಸ್ಯೆಯನ್ನು ಆಹಾರದ ಅಲರ್ಜಿ ಎಂದು ಕರೆಯುತ್ತಾರೆ. “ನನಗೆ ಹಾಲು ಕುಡಿದರೆ ಆಗುವುದಿಲ್ಲ. ನನಗೆ ಚಪಾತಿ ತಿಂದರೆ ಆಗುವುದಿಲ್ಲ. ಚರ್ಮದಲ್ಲಿ ತುರಿಕೆ ಉಂಟಾಗುತ್ತದೆ. ಬಾವು ಬರುತ್ತದೆ.” ಹೀಗೆ
ಕರುಳಿನ ಆರೋಗ್ಯ ಕಾಪಾಡಿಕೊಳ್ಳಿ. ಮಲಬದ್ಧತೆ ಎಂಬುದು ಆಧುನಿಕ ಮಾನವನ ಶಾಪವೆಂದೇ ಹೇಳಬಹುದು. ಪ್ರಪಂಚದಾದ್ಯಂತ ಅನೇಕ ಜನರು ಇದರಿಂದ ಬಳಲುತ್ತಿದ್ದಾರೆ. ಸರ್ವೇರೋಗ ಮಲಾಶಯ ಎಂದು ನಮ್ಮ ಹಿಂದಿನ ಋಷಿಮುನಿಗಳು ಹೇಳಿದ್ದಾರೆ. ಅಂದರೆ, ಶೇ.90 ರಷ್ಟು ಕಾಯಿಲೆಗಳು ಬರುವುದು ನಮ್ಮ ದೊಡ್ಡ ಕರುಳಿನಲ್ಲಿ ಅಧಿಕ
ನೀರು ಕುಡಿಯುವುದು ಹೇಗೆ ಮತ್ತು ಯಾವಾಗ. ಉತ್ತಮ ಆರೋಗ್ಯಕ್ಕೆ ಪ್ರತಿನಿತ್ಯ ಸಾಕಷ್ಟು ನೀರು ಕುಡಿಯುವುದು ಸೂಕ್ತ. ಈಗ ನಾವು ಮಾನವ ದೇಹಕ್ಕೆ ನೀರಿನ ಮಹತ್ವ ಮತ್ತು ನೀರನ್ನು ಹೇಗೆ ಕುಡಿಯಬೇಕು ಎಂಬುದನ್ನು ಅರ್ಥಮಾಡಿಕೊಳ್ಳೋಣ. ನೀರಿನ ಪ್ರಾಮುಖ್ಯತೆ: • ಸಾಕಷ್ಟು ನೀರು ಕುಡಿಯಿರಿ: ನಮ್ಮ