ಶ್ರೀ ಕೃಷ್ಣ ಜನ್ಮಾಷ್ಟಮಿ ವಿಷ್ಣುವಿನ ಅವತಾರವಾದ ಶ್ರೀ ಕೃಷ್ಣ ಭಗವಂತನು ಹುಟ್ಟಿದ ಪರ್ವ ದಿನ. ಕೃಷ್ಣನಿಗೆ ಬೆಣ್ಣೆಯ ಮೇಲಿದ್ದ ಬಯಕೆ ಅತೀತ, ನವನೀತ ಚೋರ ಎಂದೇ ಪ್ರಸಿದ್ದಿಯಾಗಿದ್ದ ಕೃಷ್ಣನಿಗೆ ಬೆಣ್ಣೆ ಬಲು ಪ್ರಿಯವಾದದ್ದು.ಆದರೆ ವೈಜ್ನಾನಿಕವಾಗಿ ಅಥವಾ ವೈದ್ಯಕೀಯವಾಗಿ ನಾವು ನೋಡಿದಾಗ,ಮಕ್ಕಳಿಗೆ ಬಹು
ಆಯುರ್ವೇದ ವೆಲ್ ನೆಸ್ ಸೆಂಟರ್ – ದಿ ಸ್ಕೂಲ್ ಆಫ್ ಏನ್ಶಿಯಂಟ್ ವಿಸ್ಡಮ್ – ಈ ಸಂಸ್ಥೆಯು ಪ್ರಾಚೀನ ಸಾಮಾನ್ಯ ಜ್ಞಾನ ಅರಿತುಕೊಳ್ಳಲು ಮತ್ತು ಸಂರಕ್ಷಿಸಲು ಸಮರ್ಪಿತವಾಗಿರುವ ಒಂದು ವಿಭಿನ್ನ ಆರೋಗ್ಯ ಕೇಂದ್ರವಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಬೆಂಗಳೂರಿನ ಹೊರವಲಯದಲ್ಲಿರುವ, ಏರ್ ಪೋರ್ಟ್
ಧೂಮಪಾನ ಮಾಡದಿರಿ; ಮಾಡಲು ಬಿಡದಿರಿ.ಹೊಗೆಸೊಪ್ಪು ವರ್ಜಿಸುವುದರಿಂದ ಹೃದಯ ಸ್ಥಂಬನ, ಶ್ವಾಸಕೋಷದ ಕ್ಯಾನ್ಸರ್, ಬಾಯಿ ಕ್ಯಾನ್ಸರ್, ಕೈ ಕಾಲಿನ ಗ್ಯಾಂಗ್ರೀನ್, ನಪುಂಸಕತ್ವ, ಬಂಜೆತನ ಮುಂತಾದ ಘೋರ ಖಾಯಿಲೆಗಳನ್ನು ತಡೆಗಟ್ಟಬಹುದು. ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ಕೋವಿಡ್ ಸಮಯದಲ್ಲಿ ಧೂಮಪಾನ ಮಾಡದಿರುವುದು ಉತ್ತಮ. ವಿಶ್ವ
ಮಲಬದ್ಧತೆ ಇತ್ತೀಚಿನ ದೀನಗಳಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಎಲರನ್ನೂ ಕಾಡುತ್ತಿರುವ ಅಸ್ವಾಭಾವಿಕ ಮತ್ತು ಸರ್ವೇಸಾಮಾನ್ಯ ಕಾಯಿಲೆಯಾಗಿದೆ. ಮಲಬದ್ಧತೆಯ ನಿರ್ಲಕ್ಷ್ಯ ಮೂಲವ್ಯಾಧಿ, ಹೃದಯರೋಗ, ಗ್ಯಾಸ್ಟ್ರಿಕ್ ಮತ್ತು ಗುದದಲ್ಲಿ ಬಿರುಕುದಂತ ಅನೇಕ ಇತರೆ ಧೀರ್ಘಕಾಲದ ರೋಗಗಳಿಗೆ ಆಮಂತ್ರಣ ಕೊಡುತ್ತದೆ. ‘ಜೀವನ ಶೈಲಿಯ ಬದ್ಧತೆಯು
ವೃದ್ಧಾಪ್ಯದಲ್ಲಿ ತುಪ್ಪದ (ಘೃತ) ಮಹತ್ವ ವಾತ ದೋಷವನ್ನು ನಿಯಂತ್ರಿಸುವಲ್ಲಿ ಘೃತವು ಪ್ರಮುಖ ಪಾತ್ರ ವಹಿಸುತ್ತದೆ. ವೃದ್ಧಾಪ್ಯದ ಮುಖ್ಯ ಕಾರಣವಾದ ವಾತ ದೋಷವನ್ನು ನಿಯಂತ್ರಿಸುವಲ್ಲಿ ಘೃತವು ಪ್ರಮುಖ ಪಾತ್ರ ವಹಿಸುತ್ತದೆ ವಯಸ್ಸಾದಂತೆ ಅನಾರೋಗ್ಯದ ಹರಡುವಿಕೆಯು ಹೆಚ್ಚಾಗುತ್ತದೆ; ಅದೇ ಸಮಯದಲ್ಲಿ, ಜೀವಿತಾವಧಿಯು ಕಡಿಮೆಯಾಗುತ್ತದೆ. ಆಯುರ್ವೇದ,
ಸಕಾಲ ಸಹಭೋಜನ ಆರೋಗ್ಯಕ್ಕೆ ಹಿತಕರ. ಆಹಾರ ಸೇವನೆ ಸಮಯದಲ್ಲಿ ನೀತಿ ನಿಯಮಗಳನ್ನು ಅನುಸರಿಸುವುದು ಕಷ್ಟವಾದರೂ ಅಸಾಧ್ಯವೇನಿಲ್ಲ. ಜನರು ಮನಸ್ಸು ಮಾಡಿದರೆ ಆರೋಗ್ಯಕರ ಭೋಜನ ವಿಧಿಯನ್ನು ಅಳವಡಿಸಿಕೊಂಡು ಜೀವನ ಶೈಲಿಯಿಂದ ಬರುವ ಕಾಯಿಲೆಯಿಂದ ತಪ್ಪಿಸಿಕೊಳ್ಳಬಹುದು. ಕಾಲ ಎಂಬುದೇ ಹೀಗೆ, ಯಾವಾಗ ಆರಂಭವಾಯಿತು? ಹೇಗೆ
ಯುಗಾದಿಯ ಬೇವು ಬೆಲ್ಲ ಸೇವನೆಯಲ್ಲಿ ಆರೋಗ್ಯದ ಸೂತ್ರವೂ ಸಹ ಬಹಳಷ್ಟು ಅಡಕವಾಗಿದೆ. ಬೇಸಿಗೆಯ ಪ್ರಾರಂಭದೊಂದಿಗೆ ಉಂಟಾಗಬಹುದಾದ ರೋಗಗಳನ್ನು ತಡೆಗಟ್ಟುವ ಸಲುವಾಗಿ ಬಹು ಔಷಧೀಯ ಗುಣಗಳಿಂದ ಕೂಡಿರುವ ಬೇವನ್ನು ಬೆಲ್ಲದೊಂದಿಗೆ ಸೇವಿಸಲು ನಮ್ಮ ಹಿರಿಯರು ಯುಗಾದಿ ಹಬ್ಬದ ದಿನದಂದು ಧಾರ್ಮಿಕ ಆಚರಣೆ ಅಥವಾ
ನೋನಿ ಪೋಷಕಾಂಶಗಳ ಆಗರ ಆಗಿದ್ದು ಪ್ರಬಲವಾದ ರೋಗ ನಿರೋಧಕ ಶಕ್ತಿಯನ್ನು ಒಳಗೊಂಡಿದೆ. ನೋನಿಯ ನಿರಂತರ ಸೇವನೆಯಿಂದ ಆತಂಕ, ಜಿಗುಪ್ಸೆ, ಖಿನ್ನತೆಗಳು ದೂರವಾಗುತ್ತವೆ. ಅಷ್ಟೇ ಅಲ್ಲ ಹಸಿವು, ಲೈಂಗಿಕ ಆರೋಗ್ಯ, ಸುಖ ನಿದ್ರೆಗಳಿಗೂ ಈ ಸ್ಕೊಪೋಟಿಲಿನ್ ಕಾರಣವಾಗುತ್ತದೆ. ಜಗತ್ತಿನಲ್ಲಿ ನೋನಿ ಬಗ್ಗೆ ನಡೆದ
ಸಂಪೂರ್ಣ ರೋಗಮುಕ್ತರಾಗಲು ನಿಮ್ಮ ಆಹಾರ ಪದ್ದತಿ ಮತ್ತು ಜೀವನಶೈಲಿಯನ್ನು ಸಂಪೂರ್ಣ ಬದಲಿಸಬೇಕು. ಎಲ್ಲವನ್ನೂ ಕಡ್ಡಾಯವಾಗಿ ಒಂದು ತಿಂಗಳು ಪಾಲಿಸಲೇಬೇಕು. ತಿಂಗಳ ನಂತರ ಆಶ್ಚರ್ಯಕರ ಬದಲಾವಣೆ ನಿಮ್ಮಲ್ಲಿರುತ್ತದೆ. ಬಿ.ಪಿ., ಶುಗರ್, ಹಾರ್ಟ್ ಅಟ್ಯಾಕ್, ಕಿಡ್ನಿ ಖಾಯಿಲೆ, ಲಿವರ್ ಖಾಯಿಲೆ, ಸ್ಟ್ರೋಕ್, ಕ್ಯಾನ್ಸರ್, ಈ