ಮಲಬದ್ಧತೆ ಇತ್ತೀಚಿನ ದೀನಗಳಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಎಲರನ್ನೂ ಕಾಡುತ್ತಿರುವ ಅಸ್ವಾಭಾವಿಕ ಮತ್ತು ಸರ್ವೇಸಾಮಾನ್ಯ ಕಾಯಿಲೆಯಾಗಿದೆ. ಮಲಬದ್ಧತೆಯ ನಿರ್ಲಕ್ಷ್ಯ ಮೂಲವ್ಯಾಧಿ, ಹೃದಯರೋಗ, ಗ್ಯಾಸ್ಟ್ರಿಕ್ ಮತ್ತು ಗುದದಲ್ಲಿ ಬಿರುಕುದಂತ ಅನೇಕ ಇತರೆ ಧೀರ್ಘಕಾಲದ ರೋಗಗಳಿಗೆ ಆಮಂತ್ರಣ ಕೊಡುತ್ತದೆ. ‘ಜೀವನ ಶೈಲಿಯ ಬದ್ಧತೆಯು
ಹೋಮಿಯೋಪತಿಯಿಂದ ಮೂಲವ್ಯಾಧಿಯ ಶಾಶ್ವತ ನಿರ್ಮೂಲನೆ ಸಾಧ್ಯ. ಅನಾರೋಗ್ಯಕರ ಜೀವನಶೈಲಿ, ಕುರ್ಚಿಗಂಟಿಸುವ ವೃತ್ತಿಗಳು ಇವೇ ಇತ್ಯಾದಿಗಳು ಮೂಲವ್ಯಾಧಿ ಉಂಟಾಗಲು ಪೂರಕ ಅಂಶಗಳು.ಬಾಲ್ಯದಿಂದಲೇ ಮಲವಿಸರ್ಜನೆಯ ಸರಿಯಾದ ನಿಯಮ ಪಾಲಿಸುವುದು ಅವಶ್ಯಕ. ಡಾಕ್ಟ್ರೆ,ನಂಗೆ ಕಕ್ಕಸು ಮಾಡುವಾಗ ತುಂಬಾ ಉರಿ, ನೋವು , ಕೆಲವೊಮ್ಮೆ ರಕ್ತ ಬೀಳ್ತದೆ,
ಮೂಲವ್ಯಾಧಿ ಅಥವಾ ಪೈಲ್ಸ್ ಗುದದ್ವಾರದಲ್ಲಿನ ವ್ಯಾಧಿಗಳಲ್ಲಿ ಅತಿ ಸಂಕಷ್ಟಕ ವ್ಯಾಧಿ. ಆದರೂ ಕೆಲವು ಜಾಗರೂಕತೆ ಕ್ರಮಗಳನ್ನು ನಿರ್ವಹಿಸಿದರೆ ಖಂಡಿತಾ ಉಪಶಮನವನ್ನು ಕಾಣಬಹುದು. ಪೈಲ್ಸ್ ಬಂದರೆ ಸರಿಯಾಗಿ ಕೂರಲಾಗದು.. ಸರಿಯಾಗಿ ನಿಲ್ಲಲಾಗದು..! ಹೆಚ್ಚಾಗಿ ರಕ್ತಸ್ರಾವಾಗುತ್ತಿದ್ದರೆ ಮನಸ್ಸಿನಲ್ಲಿ ನೀರಸ ಉಂಟಾಗುತ್ತದೆ. ಕೋಪ, ಅಶಾಂತಿ ಹೆಚ್ಚಾಗುತ್ತದೆ.