ಉಚಿತ ಪಂಚಕರ್ಮ ಥೆರಪಿಸ್ಟ್ ಕೋರ್ಸ್

ಮುನಿಯಾಲು ಆಯುರ್ವೇದ ಆಸ್ವತ್ರೆ ಮತ್ತು ಕಾಲೇಜು ಇದರ ಪಂಚಕರ್ಮ ವಿಭಾಗದಿಂದ ಆರು ತಿಂಗಳ ಉಚಿತ ಪಂಚಕರ್ಮ ಥೆರಪಿಸ್ಟ್ ಕೋರ್ಸ್ ತರಬೇತಿಗೆ ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದ ಆಸಕ್ತ ಯುವಕ / ಯುವತಿಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು 16 ವರ್ಷ ಮೇಲ್ಪಟ್ಟವರಾಗಿರಬೇಕು. ತರಬೇತಿ ಸಂಪೂರ್ಣ ಉಚಿತವಾಗಿದ್ದು, ಆಸಕ್ತರು ತಮ್ಮ ದೂರವಾಣಿ ಸಂಖ್ಯೆ, ವಯಸ್ಸು, ವಿದ್ಯಾರ್ಹತೆ ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದು ಅಥವಾ ದೂರವಾಣಿ ಮೂಲಕ ಸಂಪರ್ಕಿಸಿ ಹೆಸರನ್ನು ನೋಂದಾಯಿಸಬಹುದು. ಆಸಕ್ತರು 2 ಭಾವಚಿತ್ರ, ಆಧಾರ ಕಾರ್ಡ್, ವಿದ್ಯಾರ್ಹತೆ ವಿವರಗಳ ಜೆರಾಕ್ಸ್ ಪ್ರತಿಗಳೊಂದಿಗೆ ಪ್ರಾಂಶುಪಾಲರು, ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾ, ಮಣಿಪಾಲ – 576104. ದೂರವಾಣಿ ಸಂಖ್ಯೆ ಹಾಗು ಕಛೇರಿ ಸಮಯ ಬೆಳೆಗ್ಗೆ 9 ರಿಂದ ಸಂಜೆ 6 ರವರೆಗೆ, 0820-2572178, 18004253178 ಸಂಪರ್ಕಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30.11.2019.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!