ದೇಹದ ಇಮ್ಯೂನಿಟಿ ಹೆಚ್ಚಿಸಿಕೊಳ್ಳಲು ಸಹಾಯಕವಾಗುವ ಅಕ್ಯೂಪ್ರೆಶರ್ ಪಾಯಿಂಟ್ ಗಳನ್ನು ಈ ವೀಡಿಯೋದಲ್ಲಿ ತೋರಿಸಿದ್ದಾರೆ- ರಿಶಿ ಅಕ್ಯೂಪಂಕ್ಚರ್ ಕ್ಲಿನಿಕ್ ವೈದ್ಯರಾಗಿರುವ ಡಾ. ಗೌರಿ ಬಿ.ಎನ್. ಹೆಚ್ಚಿನ ಮಾಹಿತಿಗೆ ರಿಶಿ ಹೆಲ್ತ್ ಕೇರ್ ಅಕ್ಯೂಪಂಕ್ಚರ್ ಕ್ಲಿನಿಕ್ #2, 1st Cross, 7th main, ಕೆನರಾ
ಸುಕ್ಕುಗಟ್ಟಿರುವ ಚರ್ಮದ ಕಾಂತಿ ಹೆಚ್ಚಿಸಲು ಏನು ಮಾಡಬೇಕು? ಸುಕ್ಕುಗಟ್ಟಿರುವ ಚರ್ಮಕ್ಕೆ ಚಿಕಿತ್ಸೆ ನೀಡಿ ಕಾಂತಿಯನ್ನು ಹೆಚ್ಚಿಸುವ ಕುರಿತಂತೆ ಮಾತನಾಡಿದ್ದಾರೆ ಡಾ. ಕೀರ್ತಿ ಪಟೇಲ್. INXS Anti-Aging & Obesity Clinique Multi-speciality Clinic #36, Vyalikaval 2nd Main Road, Landmark:
ಮಂಡಿ ಮತ್ತು ಸೊಂಟ ನೋವಿಗೆ ಮಾಡಬೇಕಾದ ಯೋಗಾಸನಗಳ ಪ್ರಾತ್ಯಕ್ಷಿಕೆ ಈ ವೀಡಿಯೋದಲ್ಲಿ ನೀವು ನೋಡಬಹುದು. ನಿಮಗೆ ಸೊಂಟ ನೋವು ಅಥವಾ ಮಂಡಿನೋವು ಇದ್ದರೆ ಈ ಯೋಗಾಸನಗಳನ್ನು ಮಾಡುವುದರಿಂದ ಸಂಪೂರ್ಣ ಕಡಿಮೆಯಾಗುತ್ತದೆ. ನೋವು ಇಲ್ಲದವರಿಗೆ ಜೀವನಪರ್ಯಂತ ಮಂಡಿ ಹಾಗೂ ಸೊಂಟದ ನೋವು ಬಾಧಿಸಲಾರದು.
ಕರಿಬೇವಿನ ಆರೋಗ್ಯ ಮಾಹಿತಿ ಹಾಗೂ ಅದರ ಕುರಿತ ಸಂಪೂರ್ಣ ಮಾಹಿತಿಯನ್ನು ಈ ವೀಡಿಯೋದಲ್ಲಿ ನೋಡಬಹುದು. ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಪ್ರಸಾದಿನಿ ಆಯುರ್ನಿಕೇತನ, ಪ್ರಸಾದ್ ಆಯುರ್ವೇದಿಕ್ ಕ್ಲಿನಿಕ್ ಅಂಡ್ ಹೆಲ್ತ್ ಕೇರ್ ಸೆಂಟರ್ ಪುರುಷರ ಕಟ್ಟೆ, ಪುತ್ತೂರುMob:
#Ayursatva #ಹರಳೆಎಲೆ #Castorleaves ನಿಮ್ಮ ಹಲವಾರು ಬಾಹ್ಯ ನೋವುಗಳಿಗೆ ಹರಳೆ ಎಲೆ ಬಳಸುವುದರಿಂದ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಈ ವೀಡಿಯೋದಲ್ಲಿ ಮಾಹಿತಿ
ಆರೋಗ್ಯ ಸಮಸ್ಯೆಗಳಿಗೆ ನೇರಳೆ ಹಣ್ಣಿನ ಪರಿಹಾರ. ಗಣಪತಿಗೆ ಪ್ರಿಯವಾದ ಹಣ್ಣು ನೇರಳೆಹಣ್ಣು. ಇಂದಿನ ಈ ವೀಡಿಯೋದಲ್ಲಿ ನೇರಳೆ ಹಣ್ಣು ಹಾಗೂ ಬೀಜಗಳಲ್ಲಿರುವ ಆರೋಗ್ಯ ವರ್ಧಕ ಗುಣಗಳ ಬಗ್ಗೆ ಮಾಹಿತಿ ನೀಡಲಾಗಿದೆ.#Ayursatva #ನೇರಳೆ #JamunFruit