ಕ್ರೀಡಾಪಟು ಫಿಟ್ ಆಗಿರಲು ಏನು ಮಾಡಬೇಕು?ಕ್ರೀಡಾಪಟುವು ಉತ್ತಮ ಆರೋಗ್ಯ ಹೊಂದಿ ಅತ್ಯುತ್ತಮ ಕ್ರೀಡಾಪಟು ಆಗಲು ಯಾವ ಯಾವ ಮಾರ್ಗವನ್ನು ಅನುಸರಿಸಬೇಕು ಎಂದು ಮಾರ್ಗದರ್ಶನ ಮಾಡಿದ್ದಾರೆ ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ತರಬೇತುದಾರರಾಗಿರುವ ಸತ್ಯನಾರಾಯಣ
ಉತ್ತಮ ಕ್ರೀಡಾಪಟುವಾಗಲು, ಉತ್ತಮ ಕ್ರೀಡಾಪಟುವಾಗಿ ಜೀವನ ರೂಪಿಸಿಕೊಳ್ಳುವವರು ಪಾಲಿಸಲೇಬೇಕಾದ ನಿಯಮಗಳು ಏನು ಎಂಬ ಬಗ್ಗೆ ಮಾರ್ಗದರ್ಶನ ತೋರಿದ್ದಾರೆ ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ತರಬೇತುದಾರರಾಗಿರುವ ಸತ್ಯನಾರಾಯಣರವರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 98863
ಏಕಪಾದರಾಜ ಕಪೋತಾಸನ ಹಾಗೂ ಕಪೋತಾಸನ ಮಾಡುವ ವಿಧಾನವನ್ನುಶ್ರೀ ಯೋಗ ಮತ್ತು ಸಾಂಸ್ಕೃತಿಕ ಅಕಾಡಮಿಯ ವತಿಯಿಂದ ಈ ವೀಡಿಯೋದಲ್ಲಿ ತೋರಿಸಲಾಗಿದೆ. ಈ ಯೋಗಾಸನದಿಂದ ಆಗುವ ಆರೋಗ್ಯ ಲಾಭಗಳ ಬಗ್ಗೆಯೂ ಇಲ್ಲಿ ಮಾಹಿತಿಯನ್ನು ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 98803
ವೀರಭದ್ರಾಸನ ಮಾಡುವುದು ಹೇಗೆ ಮತ್ತು ಅದರ ಉಪಯೋಗಗಳೇನು ಎಂಬುದನ್ನು ಹೇಳಿದ್ದಾರೆ ಶ್ರೀ ಯೋಗ ಮತ್ತು ಸಾಂಸ್ಕೃತಿಕ ಅಕಾಡೆಮಿಯ ಶ್ರೀಮತಿ
ತಕ್ಷಣ ಆಯುರ್ವೇದ ಆಸ್ಪತ್ರೆ- ನಿಮ್ಮೆಲ್ಲಾ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ. ಬೆಂಗಳೂರಿನ ಯಶವಂತಪುರದಲ್ಲಿರುವ ತಕ್ಷಣ ಆಯುರ್ವೇದ ಆಸ್ಪತ್ರೆ ಕುರಿತ ಮಾಹಿತಿ ಈ
ಎದೆಹಾಲು ಪ್ರಕೃತಿಯ ಕೊಡುಗೆ. ತಾಯಿಯ ಎದೆ ಹಾಲು ರೋಗದ ವಿರುದ್ಧ ಹೋರಾಡಲು ಬೇಕಾದ ಶಕ್ತಿ ಹೊಂದಿದೆ. ವೈರಸ್ ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಸಲಹೆಗಳು, ರೋಗ ನಿರೋಧಕ ಶಕ್ತಿಯನ್ನು ಹೇಗೆಲ್ಲಾ ಹೆಚ್ಚಿಸಬಹುದು ಎನ್ನುವುದರ ಬಗ್ಗೆ ಈ ವೀಡಿಯೋದಲ್ಲಿ ಮಾಹಿತಿ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಡಾ. ಆಶಾಕಿರಣ ತಕ್ಷಣ ಆಯುರ್ವೇದ ಆಸ್ಪತ್ರೆ, ಯಶವಂತಪುರ, ಬೆಂಗಳೂರು : 87220 34900
ಅಲರ್ಜಿಗೆ ಕಾರಣಗಳೇನು? ಅಲರ್ಜಿ ಎಂದರೇನು? ಅಲರ್ಜಿಯ ನಿವಾರಣೆ ಹೇಗೆ ಎನ್ನುವುದರ ಬಗ್ಗೆ ಮಾಹಿತಿ ನೀಡಿದ್ದಾರೆ ಹೋಮಿಯೋಪತಿ ವೈದ್ಯರಾಗಿರುವ ಡಾ.
ತಾಯಿಯ ಎದೆ ಹಾಲಿನ ಪ್ರಾಮುಖ್ಯತೆ – Breast milk and its benefits : ಮಾಹಿತಿ ಡಾ ರಾಘವೇಂದ್ರ ಪ್ರಸಾದ್ ಬಂಗಾರಡ್ಕ, ಆಯುರ್ವೇದ ತಜ್ಞ ವೈದ್ಯರು ಪ್ರಸಾದ್ ಹೆಲ್ತ್ ಕೇರ್ ಸೆಂಟರ್, ಪುರುಷರಕಟ್ಟೆ ಪುತ್ತೂರು. ಅಸಿಸ್ಟೆಂಟ್ ಪ್ರೊಫೆಸರ್, ಕೆವಿಜಿ ಆಯುರ್ವೇದ ಮೆಡಿಕಲ್