Vydyaloka

ಆರೋಗ್ಯದ ಮೇಲೆ ನಿಗಾ ಇಡಿ

ಜೀವನವಿಡೀ ಸಂತೃಪ್ತ ಮತ್ತು ಸಂತೋಷವನ್ನು ಅನುಭವಿಸಬೇಕಾದರೆ ಆರೋಗ್ಯ ಉತ್ತಮ ವಾಗಿರಬೇಕು. ಹೀಗಾಗಿ ಜನರು ತಮ್ಮ ಜೀವನ ನಿಜಕ್ಕೂ ಎಷ್ಟು ಅಸಾಧಾರಣವಾದುದು ಎಂಬ ಬಗ್ಗೆ ಅರಿತುಕೊಳ್ಳಬೇಕು ಮತ್ತು ಹೇಗೆ ನೋಡಿಕೊಳ್ಳಬೇಕು ಹಾಗೂ ಅದಕ್ಕೆ ಉಂಟಾಗುವ ಹಾನಿಕಾರಕ ಗಂಡಾಂತರವನ್ನು ಹೇಗೆ ಕಡಿಮೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಏಕೆಂದರೆ ಜೀವನ ಶೈಲಿಯಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಈ ಪುಟ್ಟ ಪರಿವರ್ತನೆಗಳೇ ದೀರ್ಘ ಕಾಲ ನಿಮ್ಮ ಜೀವ ಮತ್ತು ಜೀವನಕ್ಕೆ ಸುರಕ್ಷತೆ ನೀಡುತ್ತದೆ.

ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು ತಥಾಗತ್ ಹಾರ್ಟ್‍ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-22357777, 9900356000
E-mail: mahanteshrc67@gmail.com

Share this: