ಸಾಮಾಜಿಕ ಸಮಾನತೆಗಾಗಿ ಅಂಬೇಡ್ಕರ್ ಆದರ್ಶಗಳನ್ನು ಪಾಲಿಸಿ ಎಂದು – ಡಾ||ಎಸ್. ಸಚ್ಚಿದಾನಂದ್, ಗೌರವಾನ್ವಿತ ಕುಲಪತಿಗಳು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ, ಬೆಂಗಳೂರು ಇವರು ವಿಶ್ವವಿದ್ಯಾಲಯದಲ್ಲಿ ನಡೆದ ಡಾ||ಬಿ.ಆರ್. ಅಂಬೇಡ್ಕರ್ರವರ 130 ನೇ ಜನ್ಮ ವರ್ಷಾಚರಣೆ ಸಮಾರಂಭದಲ್ಲಿ ಕರೆ ನೀಡಿದರು. ಬೆಂಗಳೂರು:
ಮುನಿಯಾಲು ಆಯುರ್ವೇದ ಆಸ್ಪತ್ರೆಯಲ್ಲಿ ನೂತನ ಫಿಸಿಯೋಥೆರಪಿ ವಿಭಾಗ ಆರಂಭಗೊಂಡಿದೆ. ನರವ್ಯೂಹದ, ಮಾಂಸಪೇಶಿಗಳ, ಮೂಳೆಗಳ ತೊಂದರೆ, ಪಕ್ಷಾಘಾತ, ಸಂದು ನೋವು, ಬೆನ್ನು ನೋವುಗಳಂತಹಾ ಸಮಸ್ಯೆಗಳಿಗೆ ಫಿಸಿಯೋಥೆರಪಿ ಒಳ್ಳೆಯ ಪರಿಣಾಮಕಾರೀ ಚಿಕಿತ್ಸಾ ಕ್ರಮವಾಗಿದೆ. ಮಣಿಪಾಲ: ಮಣಿಪಾಲದ ಶಿವಳ್ಳಿ ಕೈಗಾರಿಕಾ ಪ್ರದೇಶ್ದಲ್ಲಿರುವ ಮುನಿಯಾಲು ಆಯುರ್ವೇದ ಆಸ್ಪತ್ರೆಯಲ್ಲಿ
ರಾಜ್ಯದ ಕ್ರೀಡಾಪಟುಗಳ ಆರೋಗ್ಯ ರಕ್ಷಣೆಗೆ ತಜ್ಞರ ಮಾರ್ಗದರ್ಶನ – ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ||ಕೆ.ಸುಧಾಕರ್. ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ರಾಜ್ಯದಲ್ಲಿನ 34 ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳಿಗೆ ವೈದ್ಯಕೀಯ ಸೌಲಭ್ಯವನ್ನು
ಜೀವನ ಕೌಶಲ್ಯ ಸಮಗ್ರ ವ್ಯಕ್ತಿತ್ವ ಹಾಗೂ ಸಮಗ್ರವಾದ ಬದುಕು ನಿರ್ಮಾಣಕ್ಕೆ ಸಹಕಾರಿ ಎಂದು ಡಾ|| ಎಸ್. ಸಚ್ಚಿದಾನಂದ್, ಗೌರವಾನ್ವಿತ ಕುಲಪತಿಗಳು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ತಿಳಿಸಿದರು. ಬೆಂಗಳೂರು, ಮಾರ್ಚ್-16: ನಾವು ಯಾವುದೇ ಕೆಲಸವನ್ನು ಪ್ರಾರಂಭಿಸುವುದಕ್ಕಿಂತ ಮುಂಚೆ ಅದರ
ಕರ್ನಾಟಕ ಹೈಕ್ಸ್ ಚಾರಣಿಕರಿಗೆ ತುರ್ತು ವೈಧ್ಯಕೀಯ ಸೇವೆ ಒದಗಿಸುತ್ತಿರುವ ವಿಮೆಡೋ ಸಹಭಾಗಿತ್ವದೊಂದಿಗೆ ಆಧುನಿಕ ಹಾಗೂ ವಿಶೇಷ ಪ್ರಥಮ ಚಿಕಿತ್ಸಾ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ತುಮಕೂರು : ಬೆಂಗಳೂರಿನಲ್ಲಿ ತುರ್ತು ವೈಧ್ಯಕೀಯ ಸೇವೆ ಒದಗಿಸುತ್ತಿರುವ ವಿಮೆಡೋ ಸಹಭಾಗಿತ್ವದೊಂದಿಗೆ ದೇವರಾಯನ ದುರ್ಗದಲ್ಲಿ ದಿನಾಂಕ 13-03-2021
ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್.ಜಿ.ಯು.ಹೆಚ್.ಎಸ್) ಬೆಳ್ಳಿ ಹಬ್ಬ ಆಚರಣೆಯ ಅಂಗವಾಗಿ ರಾಷ್ವ್ರಿಯ ಸೇವಾ ಯೋಜನೆಯ ಅಧಿಕಾರಿಗಳಿಗೆ 06 ದಿನಗಳ ಕಾಲ ಜೀವನ ಕೌಶಲ್ಯ ತರಬೇತಿ ಕಾರ್ಯಗಾರ ಆಯೋಜಿಸಿದೆ.ಈ ತರಬೇತಿ ಶಿಬಿರವನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ|| ಎಸ್. ಸಚ್ಚಿದಾನಂದರವರು ಉದ್ಘಾಟಿಸಲಿದ್ದಾರೆ. ಬೆಂಗಳೂರು,
ಸ್ಥೂಲಕಾಯ ರೋಗಿಗೆ ವಿಕ್ರಂ ಆಸ್ಪತ್ರೆ ವೈದ್ಯರು ಯಶಸ್ವಿ ಬ್ಯಾರಿಯಾಟ್ರಿಕ್ ಸರ್ಜರಿ ನಡೆಸಿದ್ದಾರೆ . ಈ ಮೂಲಕ 67 ವರ್ಷದ ಕೇವಲ 4.5 ಅಡಿ ಉದ್ದವಿರುವ ವ್ಯಕ್ತಿಗೆ ಮರುಜೀವ ನೀಡಿದ ವೈದ್ಯರು ಅಧಿಕ ತೂಕದ ಜೊತೆಗೆ ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ರೋಗಿ
ಮಣಿಪಾಲ್ ಆಸ್ಪತ್ರೆ ಕೊಲಂಬಿಯಾ ಏಷ್ಯಾ ಆಸ್ಪತ್ರೆಯನ್ನು 2000 ಕೋಟಿಗೂ ಹೆಚ್ಚಿನ ಮೊತ್ತಕ್ಕೆ ಸ್ವಾಧೀನಪಡಿಸಿಕೊಂಡಿರುವ ಕುರಿತು ಮಣಿಪಾಲ್ ಆಸ್ಪತ್ರೆ ಪ್ರಕಟಣೆ ಹೊರಡಿಸಿದೆ. ಬೆಂಗಳೂರು (ನ.2): ಸಿಲಿಕಾನ್ ಸಿಟಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹೆಸರುಗಳಿಸಿದ್ದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಶೇ.100ರಷ್ಟು ಶೇರ್ ಅನ್ನು ಖರೀದಿಸುವ
ಕನ್ನಡ ವೈದ್ಯಸಾಹಿತ್ಯ ಸೇವೆ ಗುರುತಿಸಿ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಡಾ|| ಮುರಲೀಮೋಹನ್ ಚೂಂತಾರು ಅವರನ್ನು ಗೌರವಿಸಲು ತೀರ್ಮಾನಿಸಿದೆ. ಇದೇ ಸಂದರ್ಭದಲ್ಲಿ ಡಾ|| ಬಿ.ಡಿ.ಸತ್ಯನಾರಾಯಣ, ಡಾ; ಮಹಾಬಲರಾಜು , ಡಾ|| ಸಂತೋಷ್ ಎಂ ಬೆಳವಾಡಿ, ಡಾ|| ಕೆ ಶಿವಪ್ರಸಾದ,