ಮುದ್ರೆಯಿಂದ ಬೆನ್ನುನೋವಿನ ನಿವಾರಣೆ ಸಾಧ್ಯ. ದಿನವೂ ನಿರಂತರವಾಗಿ ಮುದ್ರೆಗಳನ್ನು ಅಭ್ಯಾಸ ಮಾಡುವುದರಿಂದ ಬೆನ್ನುನೋವಿನ ತೊಂದರೆಯಿಂದ ಮುಕ್ತವಾಗಬಹುದು. ಬೆನ್ನುನೋವನ್ನು ನಿವಾರಣೆ ಮಾಡಿಕೊಳ್ಳಲು ರುದ್ರಮುದ್ರೆ ಹಾಗೂ ವ್ಯಾನ ಮುದ್ರೆ – ಈ 2 ಮುದ್ರೆಗಳನ್ನು ಅಭ್ಯಾಸ ಮಾಡಬೇಕು. ಈ ಬ್ರಹ್ಮಾಂಡವು ಪಂಚತತ್ವಗಳಿಂದ ಕೂಡಿದೆ. ಅವುಗಳಾವುವುವೆಂದರೆ
ಚಳಿಗಾಲದ ಸಮಸ್ಯೆಗಳ ನಿಯಂತ್ರಣಕ್ಕೆ ಯೋಗ ಮುದ್ರೆಗಳು ಸಹಕಾರಿ. ಯೋಗ, ಮುದ್ರೆ ಹಾಗೂ ಪ್ರಾಣಾಯಾಮಗಳನ್ನು ಮಾಡುವುದರ ಜೊತೆಗೆ ದೇಹವನ್ನು ಬೆಚ್ಚಗಿರಿಸಿಕೊಳ್ಳುವುದರಿಂದ ಚಳಿಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಯನ್ನು ನಿಯಂತ್ರಣದಲ್ಲಿರಿಸಿಕೊಳ್ಳಬಹುದು. ಚಳಿಗಾಲದಲ್ಲಿ ಶೀತದಿಂದ ಕೂಡಿದ ವಾತಾವರಣದಿಂದ ದೇಹದಲ್ಲಿ ಅನೇಕ ಸಮಸ್ಯೆಗಳು ಕಾರಣವಾಗುತ್ತದೆ. ಯೋಗ, ಮುದ್ರೆ ಹಾಗೂ
ನಮ್ಮ ದೇಹದಲ್ಲಿನ ಚಕ್ರಗಳು ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಹಾಗೂ ಧನಾತ್ಮಕ ಆಲೋಚನೆಗಳ್ನು ಉಳಿಸಿಕೊಳ್ಳಲು, ಮತ್ತು ಆ ವ್ಯಕ್ತಿಯ ಭಾವನೆಗಳು, ಗುಣಮಟ್ಟ, ಆಲೋಚನೆಗಳು ಮತ್ತು ಆತನ ಜೀವನಸತ್ವವನ್ನು ಪ್ರತಿಬಿಂಭಿಸುತ್ತವೆ. ಮನುಷ್ಯನ ದೇಹದಲ್ಲಿ ಪ್ರಮುಖವಾಗಿ ಏಳು ಚಕ್ರಗಳಿರುವುದನ್ನು ಭಾರತೀಯ ಯೋಗಶಾಸ್ತ್ರ ಗುರುತಿಸಿದೆ. ಕೆಲವು ಕಡೆ
ನಿದ್ರಾಹೀನತೆ ಎಂಬ ಸಮಸ್ಯೆ ಇಂದು ಬಹಳವಾಗಿ ಕಾಡುತ್ತಿದೆ. ನಿದ್ದೆಯ ಕೊರತೆಯಿಂದ ಕೇವಲ ದೈಹಿಕ ಮಾತ್ರವಲ್ಲ ಮಾನಸಿಕ ಕಾಯಿಲೆಗಳೂ ಎದುರಾಗುತ್ತದೆ. ಮನಸ್ಸನ್ನು ಆದಷ್ಟು ಉಲ್ಲಾಸಿತವಾಗಿರಿಸಿಕೊಂಡು, ಯಾವುದೇ ಯೋಚನೆ ಮಾಡದೆ, ಮಲಗುವ ಮುನ್ನ ಎಲ್ಲಾ ಸಮಸ್ಯೆಗಳನ್ನು ಪಕ್ಕಕ್ಕಿಟ್ಟು ಮಲಗಿದರೆ ಸರಿಯಾಗಿ ನಿದ್ದೆ ಬರುವುದರ ಜೊತೆಗೆ
ಮಹಿಳೆಯರ ಕೆಲವು ಸಮಸ್ಯೆಗಳಿಗೆ ಯೋನಿಮುದ್ರೆ ಪರಿಹಾರ.ಈ ಮುದ್ರೆಯನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ ಮಕ್ಕಳಾಗದಂತ ಸಮಸ್ಯೆಗಳು, ಪಿರಿಯಡ್ಸ್ (ಮುಟ್ಟು) ಸಮಸ್ಯೆಗಳು, ಪಿಸಿಓಡಿ, ಪಿಸಿಓಎಸ್ ಅಂತಹ ಬಹಳಷ್ಟುಸಮಸ್ಯೆಗಳಿಂದ ಹೊರಬರಬಹುದು. ಈ ಬ್ರಹ್ಮಾಂಡವು ಪಂಚತತ್ವಗಳಿಂದ ಕೂಡಿದೆ. ಅವುಗಳಾವುವುವೆಂದರೆ ಅಗ್ನಿ, ವಾಯು, ಆಕಾಶ, ಪೃಥ್ವಿ ಮತ್ತು ಜಲ.
ತ್ರಿದೋಷ ನಿವಾರಣೆಗಾಗಿ ಸಮಾನ ಮುದ್ರೆ ಅಭ್ಯಾಸ ಸಹಾಯ ಮಾಡುತ್ತದೆ. ವಾತ, ಪಿತ್ತ ಮತ್ತು ಕಫ ಎಂದು ಕರೆಯಲ್ಪಡುವ ಮೂರು ಮೂಲಭೂತ ಶಾರೀರಿಕ ದೋಷಗಳ ನಡುವೆ ಸಮತೋಲನವಿದ್ದಾಗ ಆರೋಗ್ಯವಿರುತ್ತದೆ ಎಂಬ ಸಿದ್ಧಾಂತವು ಆಯುರ್ವೇದದ ಪರಿಕಲ್ಪನೆಯಾಗಿದೆ. ಆಯುರ್ವೇದದ ಪ್ರಕಾರ ದೋಷವು ಒಬ್ಬ ವ್ಯಕ್ತಿಯ ದೇಹದಲ್ಲಿರುವ ಮೂರು
ಅನುಲೋಮ ವಿಲೋಮ / ನಾಡಿಶೋಧನ ಪ್ರಾಣಾಯಾಮದಿಂದ ಸಿಟ್ಟು ಕಡಿಮೆಯಾಗಿ, ತಾಳ್ಮೆ ಹೆಚ್ಚಾಗುತ್ತಾ ಬರುತ್ತದೆ. ಸರಿಯಾಗಿ ನಿದ್ದೆ ಬಾರದವರು(Deep sleep) ಈ ಪ್ರಾಣಾಯಾಮವನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ. ಅನುಲೋಮ ವಿಲೋಮ / ನಾಡಿಶೋಧನ ಪ್ರಾಣಾಯಾಮವು ನಮ್ಮ ಉಸಿರಾಟವನ್ನು ಸ್ವಚ್ಛಗೊಳಿಸುತ್ತದೆ.
ಕಣ್ಣಿನ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಮಕ್ಕಳಲ್ಲಿ ಏಕಾಗ್ರತೆ ಕಡಿಮೆಯಾಗುತ್ತಿದೆ. ಕಣ್ಣಿನ ಸಮಸ್ಯೆ ಹಾಗೂ ಏಕಾಗ್ರತೆಗೆ ಪರಿಹಾರವೆಂದರೆ ಕಣ್ಣಿನ ಯೋಗ (ತ್ರಾಟಕ)ದ ಅಭ್ಯಾಸ. ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆ ಹಾಗೂ ದೃಷ್ಟಿ ಸಮಸ್ಯೆ ಹೆಚ್ಚಾಗಿದೆ. ಚಿಕ್ಕ ವಯಸ್ಸಿನಲ್ಲೇ ಮೊಬೈಲ್ ಹಾಗೂ ಕಂಪ್ಯೂಟರ್
ಯೋಗದಿಂದ ಆರೋಗ್ಯ. ಹೈಪೋಥೈರಾಯ್ಡ್ ಬಹು ಜನರನ್ನು ಕಾಡುವಂತಹ ಸಮಸ್ಯೆ. ಥೈರಾಯ್ಡ್ ಸಮಸ್ಯೆಯಿಂದ ಹೊರಬರಲು ಪ್ರಾಣಾಯಾಮಗಳು, ಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ಈ ಸಮಸ್ಯೆಯಿಂದ ಮುಕ್ತಗೊಳ್ಳಬಹುದು. ಈ ಥೈರಾಯ್ಡ್ ಸಮಸ್ಯೆ ನಮ್ಮ ದೇಹದ ಮೆಟಬಾಲಿಸಮ್ (ಚಯಾಪಚಯ ಕ್ರಿಯೆ) ಮೇಲೆ ತುಂಬಾ ಪರಿಣಾಮ ಬೀರುತ್ತದೆ.