ಕಿಡ್ನಿ ಸ್ಟೋನ್ಗೆ ಕಾರಣ ಕಡಿಮೆ ನೀರು ಅಥವಾ ಕಡಿಮೆ ದ್ರವಾಹಾರ ಸೇವನೆ, ಹೆಚ್ಚು ಉಪ್ಪು ಬಳಕೆ ಮಾಡುವುದು ಹಾಗೂ ಹೆಚ್ಚಿನ ಸಕ್ಕರೆ ಬಳಕೆ. ನಮ್ಮ ತಪ್ಪು ಆಹಾರ ಪದ್ಧತಿಯ ಪರಿಣಾಮವಾಗಿ, ತಪ್ಪು ಜೀವನ ಪದ್ಧತಿಯ ಪ್ರಭಾವದಿಂದಾಗಿ ಕಾಡುವಂತಹ ಸಮಸ್ಯೆಗಳಲ್ಲಿ ಕಿಡ್ನಿ ಸ್ಟೋನ್
ಆತ್ಮಹತ್ಯೆ ಯೋಚನೆ ಮಾಡುವವರು ಸಾಮಾನ್ಯವಾಗಿ, ಮಾನಸಿಕವಾಗಿ, ದುರ್ಬಲರಾಗಿ, ಉದ್ವೇಗ ಹಾಗೂ ಖಿನ್ನತೆಯನ್ನು ಹೊಂದಿರುತ್ತಾರೆ. ಪ್ರತಿಯೊಂದು ಆತ್ಮಹತ್ಯೆಯೂ ವಿನಾಶಕಾರಿ ಹಾಗೂ ಅವರ ಸುತ್ತಲಿನವರ ಮೇಲೆ ಭೀಕರ ಪರಿಣಾಮ ಮಾಡುತ್ತದೆ. ಪ್ರಪಂಚದ ಪ್ರತೀ ನೂರು ಸಾವುಗಳಲ್ಲಿ ಒಂದು ಆತ್ಮಹತ್ಯೆ ಇದೆ. ವಿಶ್ವ ಆರೋಗ್ಯ ಸಂಸ್ಥೆಯ
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರ ದಿನ ಎಂದು ಫೆಬ್ರವರಿ 13 ರಂದು ಆಚರಿಸಿ ಜನರಲ್ಲಿ ಈ ದಂತ ವೈದ್ಯಕೀಯ ಶಸ್ತ್ರ ಚಿಕಿತ್ಸಾ ವಿಭಾಗದ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಅರಿವು ಮೂಡಿಸುವ ಕಾರ್ಯ ದೇಶದಾದ್ಯಂತ ಮಾಡಲಾಗುತ್ತದೆ. ಬಾಯಿ ಮುಖ
ಪ್ರತಿಕೂಲ ಔಷಧ ಪ್ರತಿಕ್ರಿಯೆಯ ಅಡ್ಡ ಪರಿಣಾಮಗಳು 1. ಪ್ರತಿಕೂಲ ಔಷಧ ಪ್ರತಿಕ್ರಿಯೆ ಎಂದರೇನು? ಪ್ರತಿಕೂಲ ಔಷಧ ಪ್ರತಿಕ್ರಿಯೆಯನ್ನು ಅಡ್ವರ್ಸ್ ಡ್ರಗ್ ರಿಯಾಕ್ಷನ್(ಎಡಿಆರ್) ಎಂದು ಕರೆಯುತ್ತಾರೆ. ಅನಾರೋಗ್ಯ ಅಥವಾ ರೋಗ ನಿವಾರಣೆಗಳಿಗೆ ಬಳಸುವ ಔಷಧಗಳ ಚಿಕಿತ್ಸೆಯಿಂದಾಗಿ ಉಂಟಾಗುವ ಬೇಡದ, ಉದ್ದೇಶವಲ್ಲದ ಹಾನಿಕಾರಕ ಪ್ರತಿಕ್ರಿಯೆಯನ್ನು
ಜಂತು ಹುಳುಗಳ ಸಮಸ್ಯೆ ನಮ್ಮ ಭಾರತದ ಬಹುದೊಡ್ಡ ಆರೋಗ್ಯ ಸಮಸ್ಯೆ. ಬೇರೆ ಬೇರೆ ರೀತಿಯಲ್ಲಿ ಮಕ್ಕಳ ಹೊಟ್ಟೆ ಸೇರಿದ ಈ ಹುಳುಗಳು ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಮಾರಕವಾಗಿ ಕಾಡುತ್ತದೆ. ರಾಷ್ಟ್ರೀಯ ಹುಳ ನಿರ್ಮೂಲನ ದಿನ – ಫೆಬ್ರವರಿ 10
ಕಾಕಾ ಬಾ ಆಸ್ಪತ್ರೆ ತೀವ್ರ ಅಂಗವೈಕಲ್ಯ ಹೊಂದಿರುವ ಗ್ರಾಮೀಣ ಜನರಿಗೆ ಹೊಸ ಭರವಸೆ. ಕಾಕಾಬಾ ಆಸ್ಪತ್ರೆಯನ್ನು ಕ್ಯಾಡಿಲಾ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ನ ದೂರದೃಷ್ಟಿಯ ಸಂಸ್ಥಾಪಕ ಶ್ರೀ ಇಂದ್ರವದನ್ ಎ ಮೋದಿ ಅವರು ಬಡವರಿಗೆ ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸಲು ಸ್ಥಾಪಿಸಿದ್ದಾರೆ.
ಜಂಕ್ ಫುಡ್ ಯಾವಾಗಲಾದರೊಮ್ಮೆ ತಿನ್ನುವುದು ತಪ್ಪಲ್ಲ. ಆದರೆ ಮೂರೂ ಹೊತ್ತು ಅದನ್ನೇ ತಿನ್ನುವುದನ್ನು ಖಯಾಲಿ ಮಾಡಿಕೊಂಡಲ್ಲಿ ಆಪಾಯ ಕಟ್ಟಿಟ್ಟ ಬುತ್ತಿ. ಜಂಕ್ಪುಡ್ ನಿಷೇಧಿಸುವುದು ಸುಲಭದ ಮಾತಲ್ಲ.ಆರೋಗ್ಯ ಪೂರ್ಣ ಆಹಾರ ಪದ್ಧತಿಯನ್ನು ಬಳಸಿಕೊಂಡಲ್ಲಿ ನಾವೆಲ್ಲರೂ ಸುಖವಾಗಿ ನೆಮ್ಮದಿಯಿಂದ ಬದುಕಬಹುದು. “ಬದುಕುವುದಕ್ಕಾಗಿ ತಿನ್ನಿ, ತಿನ್ನಲಿಕ್ಕಾಗಿ
ನೇತ್ರದಾನ ಬಹಳ ಪವಿತ್ರವಾದ ಮಹಾದಾನ. ಭಾರತದಲ್ಲಿ ಸರಿ ಸುಮಾರು 10 ಮಿಲಿಯನ್ ಮಂದಿ ದೃಷ್ಟಿಹೀನತೆಯಿಂದ ಬಳಲುತ್ತಿದ್ದು ನಮ್ಮ ಕಣ್ಣುಗಳ ಮುಖಾಂತರ ಮತ್ತೊಬ್ಬ ಅಂಧ ವ್ಯಕ್ತಿಯ ಬಾಳಿಗೆ ಬೆಳಕು ನೀಡಿದಾಗ ಸಿಗುವ ಸಾರ್ಥಕತೆ ಇನ್ನಾವುದೇ ದಾನದಲ್ಲಿ ದೊರಕಲಿಕ್ಕಿಲ್ಲ. ನೇತ್ರದಾನ ಬಹಳ ಪವಿತ್ರವಾದ ದಾನ.
ಪುರುಷರಲ್ಲಿ ಕೂದಲು ಉದುರುವುದು ಕೆಲವೊಮ್ಮೆ ಎಚ್ಚರಿಕೆಯ ಕರೆಯಾಗಿದ್ದು, ಇದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಸೂಚಿಸಬಹುದು.ಆಯುರ್ವೇದ ನಿಮ್ಮ ನಿರ್ದಿಷ್ಟವಾದ ಈ ಸಂಕಟಗಳಿಗೆ ಚಿಕಿತ್ಸೆ ನೀಡಬಹುದು. ಏಕೆಂದರೆ ಅವು ಹೆಚ್ಚು ಸುರಕ್ಷಿತವಾಗಿರುತ್ತವೆ. ಅಲ್ಲದೆ, ಇತರೆ ರಾಸಾಯನಿಕ ಔಷಧಗಳಿಗೆ ಹೋಲಿಸಿದಲ್ಲಿ ಯಾವುದೇ ದುಷ್ಪರಿಣಾಮ ಹೊಂದಿರುವುದಿಲ್ಲ.