ಡ್ರಿಂಕ್ ಪ್ರೈಮ್ ಸ್ಚಚ್ಚ , ಶುದ್ಧ, ಆರೋಗ್ಯಪೂರ್ಣ ಕುಡಿಯುವ ನೀರು ಪೂರೈಕೆ ಸ್ಟಾರ್ಟ್ಅಪ್. ಕುಡಿಯಲು ಯೋಗ್ಯವಾದ ನೀರಿನ ಬಳಕೆ ಮೂಲಭೂತವಾಗಿ ಬೇಕಾಗಿರುವುದು ಈ ಸಾಂಕ್ರಾಮಿಕ ಕಾಲದಲ್ಲಿ ತುಂಬಾ ಅವಶ್ಯವಾಗಿದೆ. ಜನತೆಗೆ ಅವರದೇ ಮನೆಗಳ ನೀರನ್ನು ಶುದ್ಧೀಕರಿಸಿ ಎಷ್ಟು ಪ್ರಮಾಣದಲ್ಲಿ ನೀರನ್ನು ಬಳಕೆ
ವಸಡುಗಳ ರಕ್ತಸ್ರಾವ ಬಗ್ಗೆ ಎಚ್ಚರವಾಗಿರಿ. ಒಂದು ಹಲ್ಲು ಉದುರಬಹುದು ಎಂದುಕೊಂಡರೆ ಅದು ನಿಮ್ಮ ತಪ್ಪು ಗ್ರಹಿಕೆ. ಯಾಕೆಂದರೆ ಅದು ರಕ್ತ ಕ್ಯಾನ್ಸರ್ನ ಲಕ್ಷಣವಾಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ನಿರ್ಲಕ್ಷ ಮಾಡದೆ ಆದಷ್ಟು ಬೇಗ ವೈದ್ಯರ ಸಲಹೆ ಪಡೆಯುವುದು ಎಚ್ಚರವಾಗಿರುವುದು ಉತ್ತಮ. ನಿಮ್ಮ
ಜೀರಿಗೆ ನೀರು ಅಥವಾ ಜಲಜೀರ ಒಂದು ರೀತಿಯಲ್ಲಿ ಅಮೃತ ಸದೃಶ ನೀರು ಎಂದರೂ ತಪ್ಪಾಗಲಾರದು. ದೇಹದ ಎಲ್ಲಾ ಕಲ್ಮಶಗಳನ್ನು ಹೊರಹಾಕಲು ಪ್ರಚೋದಿಸಿ ಶ್ವಾಸಕೋಶಗಳ, ಮೂತ್ರ ಪಿಂಡಗಳ ಆರೋಗ್ಯವೃದ್ಧಿಸಿ ಪಚನ ಕ್ರಿಯೆಯನ್ನು ಸರಾಗಗೊಳಿಸುವಲ್ಲಿ ಈ ಜಲಜೀರ ಬಹುಮುಖ್ಯ ಭೂಮಿಕೆ ವಹಿಸುತ್ತದೆ. ಈ ಕಾರಣದಿಂದ
ಶ್ರೀ ಚೌಡೇಶ್ವರಿ ತಿಂಡಿ ಮನೆ ಬೆಂಗಳೂರಿನ ರಾಜ ರಾಜೇಶ್ವರಿ ನಗರದ ವಿನೂತನ ರೀತಿಯ ಆಹಾರಗಳ ಮಿನಿ ಹೋಟೆಲ್. ಅತೀ ಮಾಮೂಲಿ ತಿಂಡಿ ತಿನಿಸುಗಳನ್ನು ಬದಿಗಿರಿಸಿ ಉತ್ತಮ ಗುಣಮಟ್ಟದ ಸಾವಯವ ಪದಾರ್ಥಗಳನ್ನು ಬಳಸಿ ಮನುಷ್ಯ ಶರೀರಕ್ಕೆ ಬಿ ವಿಟಮಿನ್ ಕೊಡುವ ಆಹಾರಗಳನ್ನು ಒದಗಿಸುವ
ಮೆಚ್ಚುಗೆಯ ಟಿಪ್ಪಣಿಯೊಂದಿಗೆ ಒಂದಿಷ್ಟು ನಾವು ಬದಲಾಗೋಣ. ನಮ್ಮ ಸುತ್ತ ಮುತ್ತಲಿನವರಿಗೆ ಸಂತೋಷ ನೀಡೋಣ. ಸಂಪದ್ಭರಿತ ಮತ್ತು ಜವಾಬ್ದಾರಿಯುತ ಉತ್ತಮ ನಾಗರೀಕರನ್ನಾಗಿಸೋಣ. ಒಳ್ಳೆಯದಕ್ಕಾಗಿ ಒಳ್ಳೆಯ ಪ್ರಯತ್ನವನ್ನು ಸಫಲವಾಗಿಸೋಣ. ಬದಲಾಗುತ್ತಿರುವ ವ್ಯವಸ್ಥೆಗಳಲ್ಲಿ ಕೆಲ ಪ್ರಕ್ರಿಯೆಗಳು ವಿಭಿನ್ನ ಸ್ಥಾನಗಳನ್ನು ಆಕ್ರಮಿಸಿದ್ದು ಇವುಗಳು ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ
ಟಿನಿಟಸ್ ಅಥವಾ ಕಿವಿಮೊರೆತ ಎನ್ನುವುದು ಹೆಚ್ಚುತ್ತಿರುವ ಶಬ್ಧಮಾಲಿನ್ಯದ ಕಾರಣದಿಂದಾಗಿ ಕಂಡು ಬರುವ ಅತ್ಯಂತ ಅಸಹನೀಯವಾದ ಮತ್ತು ಮಾನಸಿಕ ನೆಮ್ಮದಿಯನ್ನು ಹಾಳು ಮಾಡುವ ವಿಶಿಷ್ಟ ಖಾಯಿಲೆ.ಇದನ್ನು ನಿರ್ಲಕ್ಷಿಸಿದರೆ ಶಾಶ್ವತ ಕಿವುಡುತನ ಬರಲೂ ಬಹುದು. ಏಕೆಂದರೆ ಟಿನಿಟಸ್ ಎನ್ನುವುದು ಕಿವುಡುತನದ ಖಾಯಿಲೆಯ ಮುನ್ಸೂಚನೆ ಎಂದರೂ
ಸ್ನೇಹಿತರು “ನನಗೆ ಆಚೆ ಮನೆಯ ಶಾಂತಿಯೊಂದಿಗೆ ಆಡಬೇಕು” “ಅವಳು ಅಪ್ಪಅಮ್ಮನ ಜೊತೆ ಹೊರಗೆ ಹೋದ್ನಲ್ಲ. ಇವತ್ತು ನಾನು ನಿನ್ನ ಜೊತೆ ಆಡ್ತೀನಿ” “ಬೇಡ, ನನಗೆ ಶಾಂತಿ ಜೊತೆನೇ ಆಟ ಆಡಬೇಕು” ವಯಸ್ಸಾಗುತ್ತಾ ಮಕ್ಕಳು ಸ್ನೇಹಿತರ ವಿಷಯದಲ್ಲಿ ಹಠ ಮಾಡತೊಡಗುತ್ತಾರೆ. ಈ ಹಠ
ಪಿರಮಿಡ್ ಯಂತ್ರ ಸಕಲ ದೋಷಗಳ ಪರಿಹಾರಕ್ಕೆ ಹೋಲಿಸ್ಟಿಕ್ ಪರಿಕಲ್ಪನೆಯ ಪ್ರಾಚೀನ ಪದ್ದತಿ. ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಸ್ವಾಸ್ಥ್ಯ ಇವುಗಳ ವೃದ್ದಿ ಮತ್ತು ಸುಧಾರಣೆಗಳು ಪಿರಮಿಡ್ ಯಂತ್ರದಿಂದ ಖಂಡಿತಾ ಸಾಧ್ಯ ಎಂಬುದು ಸಾಬೀತಾಗಿದೆ. ಬಹುತೇಕ ಸಮಸ್ಯೆಗಳ ನಿವಾರಣೆಗೆ ಇದು ಸಹಕಾರಿ. ಇದು
ಮಾನಸಿಕ ಅಸಮತೋಲನ ಏನೆಂದರೆ ನಮ್ಮ ಇಂದ್ರಿಯ ಹಾಗು ಮನಸ್ಸಿನ ಮೇಲಿರುವ ನಮ್ಮ ಹತೋಟಿಯನ್ನು ಕಳೆದುಕೊಳ್ಳುವುದು. ದೇಶದಲ್ಲಿ ಸುಮಾರು 94 ಮಿಲಿಯನ್ ಸಂಖ್ಯೆಯಷ್ಟು ಜನ ಮಾನಸಿಕ ಒತ್ತಡಗಳಾದ ಖಿನ್ನತೆ (Depression), ಉದ್ವೇಗಗಳಿಂದ (Anxiety) ಬಳಲುತ್ತಿದ್ದಾರೆ. ಈ ಮಾನಸಿಕ ಒತ್ತಡವೆಂದರೇನು?? ಇದರ ಲಕ್ಷಣ ಹಾಗು