ಪುರುಷರು ಮತ್ತು ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವೇನು? ಬಂಜೆತನವು ಗಂಡು ಅಥವಾ ಹೆಣ್ಣಿನ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ಹಲವಾರು ವಿಭಿನ್ನ ಅಂಶಗಳಿಂದ ಉಂಟಾಗಬಹುದು. ಆದಾಗ್ಯೂ, ಕೆಲವೊಮ್ಮೆ ಬಂಜೆತನದ ಕಾರಣಗಳನ್ನು ಊಹಿಸಲು ಹಾಗೂ ವಿವರಿಸಲು ಸಾಧ್ಯವಾಗುವುದಿಲ್ಲ. ಬಂಜೆತನ ಚಿಕಿತ್ಸೆಯಲ್ಲಿ ಫಲವತ್ತತೆಯ ಗುಣಮಟ್ಟವನ್ನು ಮರುಸ್ಥಾಪಿಸುವಲ್ಲಿ ಫೋಟೋ ಬಯೋ
ಪಿರಮಿಡ್ ಯಂತ್ರ ಸಕಲ ದೋಷಗಳ ಪರಿಹಾರಕ್ಕೆ ಹೋಲಿಸ್ಟಿಕ್ ಪರಿಕಲ್ಪನೆಯ ಪ್ರಾಚೀನ ಪದ್ದತಿ. ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಸ್ವಾಸ್ಥ್ಯ ಇವುಗಳ ವೃದ್ದಿ ಮತ್ತು ಸುಧಾರಣೆಗಳು ಪಿರಮಿಡ್ ಯಂತ್ರದಿಂದ ಖಂಡಿತಾ ಸಾಧ್ಯ ಎಂಬುದು ಸಾಬೀತಾಗಿದೆ. ಬಹುತೇಕ ಸಮಸ್ಯೆಗಳ ನಿವಾರಣೆಗೆ ಇದು ಸಹಕಾರಿ. ಇದು
ನಕ್ಕರೇ ಅದುವೇ ಸ್ವರ್ಗ ಎಂದು ಕವಿವರ್ಯರು ಮಾರ್ಮಿಕವಾಗಿ ನುಡಿದಿದ್ದಾರೆ. ವೈಜ್ಞಾನಿಕವಾಗಿ ನಗುವಿನ ಪರಿಣಾಮಗಳ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆದಿದೆ. ಮಾನಸಿಕ, ದೈಹಿಕ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ‘ನಗು’ ಪರಿಣಾಮಕಾರಿ ಪಾತ್ರ ವಹಿಸುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಈಗೀನ ಯಾಂತ್ರಿಕ ಬದುಕಿನಲ್ಲಿ ನಗು ಎನ್ನುವುದು
ಅಗ್ನಿಹೋತ್ರ ಆರೋಗ್ಯದ ರಹದಾರಿ. ಏನಿದು ಅಗ್ನಿಹೋತ್ರ? ಈ ಕ್ರಿಯೆ ಮಾಡುವುದರಿಂದ ಮನುಷ್ಯನ ಆರೋಗ್ಯದ ಮೇಲಾಗುವ ಪರಿಣಾಮಗಳೇನು ಇತ್ಯಾದಿ ಮಾಹಿತಿ ಈ ಲೇಖನದಲ್ಲಿವೆ. ಹಳೇ ಕಾಲದ ತಪಸ್ವಿಗಳ ಋಷಿಮುನಿಗಳ ಹೋಮ ಹವನಾದಿ ಟೀಕಿಸುವವರು, ಮಳೆ ಬರಲೆಂದು ಮಾಡುವ ಹೋಮವನ್ನು ಆಡಿಕೊಳ್ಳುವ ಬುದ್ಧಿಜೀವಿಗಳು ಸ್ವತಃ
ರತ್ನಗಳು ಮತ್ತು ಹರಳುಗಳ ಧಾರಣೆಯಿಂದ ಆತ್ಮಬಲ, ಪಾಸಿಟಿವ್ ಎನರ್ಜಿ, ರೋಗನಿರೋಧಕ ಶಕ್ತಿ ಹೆಚ್ಚಾಗಿ ಕಾರ್ಯಸಿದ್ದಿ ಮುಂತಾದ ಫಲ ಹೊಂದಬಹುದು. ಮನೆಯಲ್ಲೂ ಪಾಸಿಟಿವ್ ಎನರ್ಜಿ ಇದ್ದರೆ, ನಗು ಇರುತ್ತದೆ, ನಗುವಿದ್ದರೆ ನೆಮ್ಮದಿ ಇರುತ್ತದೆ, ನೆಮ್ಮದಿ ಇದ್ದರೆ ಮನೆ ನಂದನವನವಾಗುತ್ತದೆ ಎಂಬ ನಂಬಿಕೆ ಇದೆ.
ನಮ್ಮ ದೇಹದಲ್ಲಿನ ಚಕ್ರಗಳು ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಹಾಗೂ ಧನಾತ್ಮಕ ಆಲೋಚನೆಗಳ್ನು ಉಳಿಸಿಕೊಳ್ಳಲು, ಮತ್ತು ಆ ವ್ಯಕ್ತಿಯ ಭಾವನೆಗಳು, ಗುಣಮಟ್ಟ, ಆಲೋಚನೆಗಳು ಮತ್ತು ಆತನ ಜೀವನಸತ್ವವನ್ನು ಪ್ರತಿಬಿಂಭಿಸುತ್ತವೆ. ಮನುಷ್ಯನ ದೇಹದಲ್ಲಿ ಪ್ರಮುಖವಾಗಿ ಏಳು ಚಕ್ರಗಳಿರುವುದನ್ನು ಭಾರತೀಯ ಯೋಗಶಾಸ್ತ್ರ ಗುರುತಿಸಿದೆ. ಕೆಲವು ಕಡೆ
ಪ್ರಾಣಚಿಕಿತ್ಸೆ ಅಥವಾ ಪ್ರಾಣಿಕ್ ಹೀಲಿಂಗ್ – ಔಷಧಿ ಸೇವಿಸದೇ ರೋಗಗಳನ್ನು ಗುಣಪಡಿಸುವ ಚಿಕಿತ್ಸಾ ವಿಧಾನ.ಪ್ರಾಣಮಯ ಶರೀರದಲ್ಲಿ ಉಂಟಾದ ಈ ರೀತಿಯ ತೊಡಕುಗಳನ್ನು ನಿವಾರಿಸಿ ಪ್ರಾಣತುಂಬಿಸುವುದರ ಮೂಲಕ ರೋಗಗಳನ್ನು ಗುಣಪಡಿಸುವ ವಿಧಾನವೇ ಪ್ರಾಣಚಿಕಿತ್ಸೆ. ಪ್ರಾಣಚಿಕಿತ್ಸೆ ಎನ್ನುವುದು ಔಷಧಿಯನ್ನು ಸೇವಿಸದೇ ಪ್ರಾಣದ ಮೂಲಕ ರೋಗಗಳನ್ನು
ಜಿಯೋ ವೆಲ್ನೆಸ್ ನೊಂದಿಗೆ ನಿಮ್ಮ ಜಿಯೋಪಥಿಕ್ ಒತ್ತಡವನ್ನು ನಿರ್ವಹಿಸಿ..! ಹೆಚ್ಚಿನ ಸಮಸ್ಯೆಗಳಿಗೆ – ಆರೋಗ್ಯ, ಕುಟುಂಬ ಮತ್ತು ಹಣಕಾಸು, ಜಿಯೋಪಥಿಕ್ ಒತ್ತಡವು ಒಂದು ಮುಖ್ಯ ಕಾರಣವಾಗಿದೆ. ಈ ಒತ್ತಡಕ್ಕೆ ಪರಿಹಾರವಾಗಿ ಬಂದಿದೆ-‘ಜಿಯೋವೆಲ್ನೆಸ್’. ಇದು ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ ಹಾಗೂ
ಫಾಲೂನ್ ದಾಫ ಆಧ್ಯಾತ್ಮಿಕ ಸಾದನಾಭ್ಯಾಸವನ್ನು ಜುಲೈ 20, 1999 ರ ರಾತ್ರಿ ಚೀನಾದ್ಯಂತ ನಿಷೇಧಿಸಿತು. ಕೊರೋನಾ ವೈರಸ್ ಉಲ್ಬಣಗೊಂಡಿದ್ದರೂ ಸಹ ಹಿಂಸೆ ಇಂದಿಗೂ ಅಬಾಧಿತವಾಗಿ ನಡೆಯುತ್ತಿದೆ.ಜುಲೈ 20 ರಂದು ಭಾರತ ಮತ್ತು ವಿಶ್ವದಾದ್ಯಂತ ಫಾಲುನ್ ದಫಾ ಅಭ್ಯಾಸಿಗರು “ಪ್ರತಿಭಟನಾ ದಿನ” ವನ್ನು